ByrappaPraveen's profile picture.

praveen b

@ByrappaPraveen

praveen b reposted

ಭ್ರಷ್ಟ ಕಾಂಗ್ರೆಸ್ ,ಜೆ ಡಿ ಎಸ್ ,ಬಿ ಜೆ ಪಿ ಗಿಂತ ಕಡಿಮೆ ಏನಿಲ್ಲ ಈ ಹಿಂದಿವಾಲಗಳ ಪಕ್ಷ @AAPKarnataka @aapkaprithvi @MohanDasari_ ಮನೆ ಮನೆಗೆ ಗೋಡೆ ಗಡಿಯಾರ ಹಂಚಿ ಭ್ರಷ್ಟ ಪಕ್ಷಗಳನ್ನು ಮೀರಿಸಿ ನಿಮ್ಮ ಪಕ್ಷ ಮುನ್ನಡೆಯುತ್ತಿರುವುದಕ್ಕೆ ಅಭಿನಂದನೆಗಳು. ಕನ್ನಡಿಗರು ಎಚ್ಚರಗೊಳ್ಳಬೇಕು ಕೆ ಆರ್ ಎಸ್ ಬೆಂಬಲಿಸಬೇಕು @PLEKarnataka

Gnanasindhus's tweet image. ಭ್ರಷ್ಟ ಕಾಂಗ್ರೆಸ್ ,ಜೆ ಡಿ ಎಸ್ ,ಬಿ ಜೆ ಪಿ ಗಿಂತ ಕಡಿಮೆ ಏನಿಲ್ಲ ಈ ಹಿಂದಿವಾಲಗಳ ಪಕ್ಷ 
@AAPKarnataka @aapkaprithvi 
@MohanDasari_ 
ಮನೆ ಮನೆಗೆ ಗೋಡೆ ಗಡಿಯಾರ ಹಂಚಿ ಭ್ರಷ್ಟ ಪಕ್ಷಗಳನ್ನು ಮೀರಿಸಿ ನಿಮ್ಮ ಪಕ್ಷ ಮುನ್ನಡೆಯುತ್ತಿರುವುದಕ್ಕೆ ಅಭಿನಂದನೆಗಳು.
ಕನ್ನಡಿಗರು ಎಚ್ಚರಗೊಳ್ಳಬೇಕು ಕೆ ಆರ್ ಎಸ್ ಬೆಂಬಲಿಸಬೇಕು
@PLEKarnataka

praveen b reposted

@krs_party #ನಾಡವಿರೋಧಿಸರ್ಕಾರ #antikannadagovt

jeevanlkrs's tweet image. @krs_party
#ನಾಡವಿರೋಧಿಸರ್ಕಾರ 
#antikannadagovt

praveen b reposted

'ಬೂಟುಗಾಲಲ್ಲಿ ಒದ್ದು ಎಳ್ಕೊಂಡು ಹೋಗ್ತೀನಿ' ಅಂತಾನಲ್ಲ ಈ ಪೊಲೀಸು! ಯಾವ ದೇಶದಲ್ಲಿ ಇದ್ದಾನೆ ಇವನು? ಜನರೇನು ಇವನ ಗುಲಾಮರೇ? ಇದು ಪ್ರಜಾಪ್ರಭುತ್ವ. ಗೊತ್ತಿರಲಿ, ಮೂರ್ಖ. ಏಳಿ! ಎದ್ದೇಳಿ! ವೀರಕನ್ನಡಿಗರೇ, ಭ್ರಷ್ಟರನ್ನು ತೊಲಗಿಸುವ ತನಕ ವಿರಮಿಸದಿರಿ. @krs_party ಬೆಂಬಲಿಸಿ; ಕರ್ನಾಟಕ ರಕ್ಷಿಸಿ. #ಲಂಚಮುಕ್ತಕರ್ನಾಟಕ #ಸರ್ವೋದಯಕರ್ನಾಟಕ


praveen b reposted

ಜಾತಿ ಧರ್ಮಗಳ ಸುತ್ತ ಕಟ್ಟಿದ ರಾಜಕೀಯ ಪಕ್ಷಗಳನ್ನು ಕನ್ನಡಿಗರು ದಿಕ್ಕರಿಸಬೇಕು, ದೆಹಲಿ ದೊರೆಗಳು ಕಟ್ಟಿದ ರಾಜಕೀಯ ಪಕ್ಷಗಳನ್ನು ಕನ್ನಡಗರು ದಿಕ್ಕರಿಸಬೇಕು. ಕರ್ನಾಟಕದ ಆಡಳಿತ ಕರ್ನಾಟಕದಿಂದ, ಕರ್ನಾಟಕದ ಆಡಳಿತ ಕನ್ನಡಿಗರಿಂದ. #KRS_For_Karnataka


praveen b reposted

01.ಕನ್ನಡಿಗರಿಗೆ ಪ್ರಥಮ ಆದ್ಯತೆಯಲ್ಲಿ ಉದ್ಯೋಗ . 02. 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಉದ್ಯೋಗ .ಉದ್ಯೋಗ ಸಿಗದವರಿಗೆ ಉದ್ಯೋಗ ಭತ್ಯೆ . ಕನ್ನಡಿಗರೇ ಕನ್ನಡ ನಾಡಿನಲ್ಲಿ ಕಟ್ಟುತ್ತಿರುವ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಉದ್ಯೋಗದ ಹಕ್ಕುನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. #KRS_KRANTHI

Gnanasindhus's tweet image. 01.ಕನ್ನಡಿಗರಿಗೆ ಪ್ರಥಮ ಆದ್ಯತೆಯಲ್ಲಿ ಉದ್ಯೋಗ .

02. 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಉದ್ಯೋಗ .ಉದ್ಯೋಗ ಸಿಗದವರಿಗೆ ಉದ್ಯೋಗ ಭತ್ಯೆ .

ಕನ್ನಡಿಗರೇ ಕನ್ನಡ ನಾಡಿನಲ್ಲಿ ಕಟ್ಟುತ್ತಿರುವ  ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಉದ್ಯೋಗದ ಹಕ್ಕುನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

#KRS_KRANTHI

praveen b reposted

#KRS_KRANTHI #KRS_For_Karnataka @dasadarshan @teamDBoss7 @DarshanTrends @DBossTrends @krs_party @ravikrishna_r ಕನ್ನಡಿಗರು ರಾಷ್ಟ್ರೀಯ ಪಕ್ಷಗಳ ದುರಾಡಳಿತದಲ್ಲಿ ಎಂದಿಗೂ ದ್ವಿತೀಯ ದರ್ಜೆಯ ಪ್ರಜೆಗಳೇ. ಬನ್ನಿ ಈ ಬಾರಿ #KRS_KRANTHI ಬೆಂಬಲಿಸಿ, ಕನ್ನಡಿಗರ ಪಕ್ಷಕ್ಕೆ ಅವಕಾಶ ಕೊಡಿ.

krs_party's tweet image. #KRS_KRANTHI
#KRS_For_Karnataka
@dasadarshan
@teamDBoss7
@DarshanTrends
@DBossTrends
@krs_party
@ravikrishna_r
ಕನ್ನಡಿಗರು ರಾಷ್ಟ್ರೀಯ ಪಕ್ಷಗಳ ದುರಾಡಳಿತದಲ್ಲಿ ಎಂದಿಗೂ ದ್ವಿತೀಯ ದರ್ಜೆಯ ಪ್ರಜೆಗಳೇ. ಬನ್ನಿ ಈ ಬಾರಿ #KRS_KRANTHI ಬೆಂಬಲಿಸಿ, ಕನ್ನಡಿಗರ ಪಕ್ಷಕ್ಕೆ ಅವಕಾಶ ಕೊಡಿ.

praveen b reposted

@krs_party @raghsb @ravikrishna_r ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ - ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 👍🏻👍🏻👍🏻

anandmb2's tweet image. @krs_party
@raghsb
@ravikrishna_r

ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ - ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 👍🏻👍🏻👍🏻

praveen b reposted

Just posted a photo instagram.com/p/CoD9Hx3S5By/…


praveen b reposted
RameshwariR3's tweet image.

praveen b reposted

ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿ ಪಡಿಸುವಂತೆ ಒತ್ತಾಯಿಸಿ KRS ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಮುಖಂಡರ ನಿಯೋಗವು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಮನೋಜ್ ಕುಮಾರ್ ಮೀನಾ'ರನ್ನು ಭೇಟಿ ಮಾಡಿ ಅವರಿಗೆ ವಿಚಾರದ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಾಯಿತು ಮತ್ತು ಆಗ್ರಹ ಪತ್ರ ನೀಡಲಾಯಿತು

Akshay_ak11's tweet image. ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿ ಪಡಿಸುವಂತೆ ಒತ್ತಾಯಿಸಿ KRS ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಮುಖಂಡರ ನಿಯೋಗವು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಮನೋಜ್ ಕುಮಾರ್ ಮೀನಾ'ರನ್ನು ಭೇಟಿ ಮಾಡಿ ಅವರಿಗೆ ವಿಚಾರದ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಾಯಿತು ಮತ್ತು ಆಗ್ರಹ ಪತ್ರ ನೀಡಲಾಯಿತು
Akshay_ak11's tweet image. ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿ ಪಡಿಸುವಂತೆ ಒತ್ತಾಯಿಸಿ KRS ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಮುಖಂಡರ ನಿಯೋಗವು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಮನೋಜ್ ಕುಮಾರ್ ಮೀನಾ'ರನ್ನು ಭೇಟಿ ಮಾಡಿ ಅವರಿಗೆ ವಿಚಾರದ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಾಯಿತು ಮತ್ತು ಆಗ್ರಹ ಪತ್ರ ನೀಡಲಾಯಿತು
Akshay_ak11's tweet image. ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿ ಪಡಿಸುವಂತೆ ಒತ್ತಾಯಿಸಿ KRS ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಮುಖಂಡರ ನಿಯೋಗವು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಮನೋಜ್ ಕುಮಾರ್ ಮೀನಾ'ರನ್ನು ಭೇಟಿ ಮಾಡಿ ಅವರಿಗೆ ವಿಚಾರದ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಾಯಿತು ಮತ್ತು ಆಗ್ರಹ ಪತ್ರ ನೀಡಲಾಯಿತು

praveen b reposted

ಈ ಕಳ್ಳ ತಹಸೀಲ್ದಾರ್ ಎಲ್ಲಿದ್ದಾನೆ ಎಂಬಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುವುದು KRSಪಕ್ಷದ ಸೈನಿಕರ ಕೈಗೆ ಸಿಕ್ಕಿಹಾಕಿಕೊಂಡು ಲೋಕಾಯುಕ್ತಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗಿರುವ ಶ್ರೀನಿವಾಸ್‍ಪ್ರಸಾದ್ ಎನ್ನುವ ಈತಹಸೀಲ್ದಾರನ್ನು ಬಂಧಿಸಿ ರಾಮನಗರಜೈಲಿಗೆ ಕಳುಹಿಸಬೇಕಿದ್ದ ರಾಮನಗರಜಿಲ್ಲೆ ಲೋಕಾಯುಕ್ತಪೊಲೀಸ್ ಈತನನ್ನು ಹುಡುಕುವುದಿಲ್ಲವಂತೆ!

krs_party's tweet image. ಈ ಕಳ್ಳ ತಹಸೀಲ್ದಾರ್ ಎಲ್ಲಿದ್ದಾನೆ ಎಂಬಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುವುದು
KRSಪಕ್ಷದ ಸೈನಿಕರ ಕೈಗೆ ಸಿಕ್ಕಿಹಾಕಿಕೊಂಡು ಲೋಕಾಯುಕ್ತಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗಿರುವ ಶ್ರೀನಿವಾಸ್‍ಪ್ರಸಾದ್ ಎನ್ನುವ ಈತಹಸೀಲ್ದಾರನ್ನು ಬಂಧಿಸಿ ರಾಮನಗರಜೈಲಿಗೆ ಕಳುಹಿಸಬೇಕಿದ್ದ ರಾಮನಗರಜಿಲ್ಲೆ ಲೋಕಾಯುಕ್ತಪೊಲೀಸ್ ಈತನನ್ನು ಹುಡುಕುವುದಿಲ್ಲವಂತೆ!
krs_party's tweet image. ಈ ಕಳ್ಳ ತಹಸೀಲ್ದಾರ್ ಎಲ್ಲಿದ್ದಾನೆ ಎಂಬಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುವುದು
KRSಪಕ್ಷದ ಸೈನಿಕರ ಕೈಗೆ ಸಿಕ್ಕಿಹಾಕಿಕೊಂಡು ಲೋಕಾಯುಕ್ತಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗಿರುವ ಶ್ರೀನಿವಾಸ್‍ಪ್ರಸಾದ್ ಎನ್ನುವ ಈತಹಸೀಲ್ದಾರನ್ನು ಬಂಧಿಸಿ ರಾಮನಗರಜೈಲಿಗೆ ಕಳುಹಿಸಬೇಕಿದ್ದ ರಾಮನಗರಜಿಲ್ಲೆ ಲೋಕಾಯುಕ್ತಪೊಲೀಸ್ ಈತನನ್ನು ಹುಡುಕುವುದಿಲ್ಲವಂತೆ!

praveen b reposted

ಹೌದು, KRS ಪಕ್ಷಕ್ಕೆ ಅಧಿಕಾರದ ಆಸೆ ಇದೆ! ಯಾಕೆ? ಈ ವಿಡಿಯೋ ನೋಡಿದ ನಂತರ ಹೇಳಿ, ಹೌದು, ಯಾಕಿರಬಾರದು? ಏಳಿ! ಎದ್ದೇಳಿ! ವೀರಕನ್ನಡಿಗರೇ, ಭ್ರಷ್ಟರನ್ನು ತೊಲಗಿಸಿ; @krs_party ಬೆಂಬಲಿಸಿ. ಕರ್ನಾಟಕ ರಕ್ಷಿಸಿ.


praveen b reposted

#ಪೊಲೀಸ್‌ಇಲಾಖೆಕೇಂದ್ರೀಕರಣಬೇಡ #ನಮ್ಮಪೊಲೀಸುನಮ್ಮಯೂನಿಫಾರ್ಮ್

krs_party's tweet image. #ಪೊಲೀಸ್‌ಇಲಾಖೆಕೇಂದ್ರೀಕರಣಬೇಡ
#ನಮ್ಮಪೊಲೀಸುನಮ್ಮಯೂನಿಫಾರ್ಮ್

praveen b reposted

#ಪೊಲೀಸ್ಇಲಾಖೆಕೇಂದ್ರೀಕರಣಬೇಡ #ನಮ್ಮಪೊಲೀಸುನಮ್ಮಯೂನಿಫಾರ್ಮ್

krs_party's tweet image. #ಪೊಲೀಸ್ಇಲಾಖೆಕೇಂದ್ರೀಕರಣಬೇಡ #ನಮ್ಮಪೊಲೀಸುನಮ್ಮಯೂನಿಫಾರ್ಮ್

praveen b reposted

#ಪೊಲೀಸ್ಇಲಾಖೆಕೇಂದ್ರೀಕರಣಬೇಡ #ನಮ್ಮಪೊಲೀಸುನಮ್ಮಯೂನಿಫಾರ್ಮ್

Akshay_ak11's tweet image. #ಪೊಲೀಸ್ಇಲಾಖೆಕೇಂದ್ರೀಕರಣಬೇಡ #ನಮ್ಮಪೊಲೀಸುನಮ್ಮಯೂನಿಫಾರ್ಮ್

Loading...

Something went wrong.


Something went wrong.