Dr. Ajay Dharam Singh / ಡಾ. ಅಜಯ ಸಿಂಗ್
@ajaydharamsingh
Congressman | MLA, Jewargi | Chairman, KKRDB Working for Kalyana Karnataka's development. Education | Healthcare | Youth & Rural Empowerment
내가 좋아할 만한 콘텐츠
ಶ್ರೀ ಕ್ಷೇತ್ರ ಜಿಡಗಾ ನವಕಲ್ಯಾಣ ಮಠದಲ್ಲಿ ಆಯೋಜಿಸಿದ ಪರಮ ಪೂಜ್ಯ ಶ್ರೀ ಶ್ರೀ ಷಡಕ್ಷರಿ ಶಿವಯೋಗಿ ಮಹಾಸ್ವಾಮಿಗಳವರ 41ನೇ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯರ ದರ್ಶನ ಪಡೆದು ಗೌರವ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ವಿವಿಧ ಮಠದ ಪೂಜ್ಯ ಗುರುಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ನೀಲಕಂಠರಾವ್…
ಭಾವಪೂರ್ಣ ಶ್ರದ್ಧಾಂಜಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಆರ್. ವಿ. ದೇವರಾಜ್ ರವರು ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಗಿದೆ. ರಾಜಕೀಯ, ಸಾರ್ವಜನಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಜನಪರ ಕಾಳಜಿ ಮತ್ತು ಸರಳ ವ್ಯಕ್ತಿತ್ವದಿಂದ ಅವರು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.…
ಮಾಲಿನ್ಯದಿಂದ ನಮ್ಮ ಗಾಳಿ, ನೀರು ಮತ್ತು ಮಣ್ಣು ಕಲುಷಿತಗೊಳ್ಳುತ್ತಿದೆ, ಇದು ನಮ್ಮ ಮತ್ತು ಮುಂದಿನ ಪೀಳಿಗೆಯ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸೋಣ. ಭೋಪಾಲ್ ದುರಂತದಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸೋಣ. ಪರಿಸರವನ್ನು ರಕ್ಷಿಸುವ ಜವಾಬ್ದಾರಿಯುತ ನಾಗರಿಕರಾಗಿ…
ಆಂಧ್ರ ಪ್ರದೇಶ್ ರಾಜ್ಯದ ಹಿಂದಪುರಂ ಜಿಲ್ಲೆಯ ಪೇನುಕೊಂಡ ಹಾಗೂ ಧರ್ಮಾವರಂ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು. ಈ ಮಹತ್ವದ ಅಭಿಯಾನದ ಭಾಗವಾಗಿ, ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ…
ಸ್ವಾತಂತ್ರ್ಯ ಹೋರಾಟಗಾರ್ತಿ, ದಕ್ಷ ಆಡಳಿತಗಾರ್ತಿ ಮತ್ತು ಮಹಿಳಾ ಸಬಲೀಕರಣದ ಪ್ರವರ್ತಕಿ. ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಅವರ ಹೋರಾಟ ಅವಿಸ್ಮರಣೀಯ. ಸಂವಿಧಾನ ಸಭೆಯ ಸದಸ್ಯೆಯಾಗಿ ಮತ್ತು ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅವರು ನೀಡಿದ ಕೊಡುಗೆ ಸ್ಫೂರ್ತಿದಾಯಕ. ಅವರ ದಿಟ್ಟತನ, ಬದ್ಧತೆ ಮತ್ತು ದೇಶಸೇವೆ ಇಂದಿನ ಯುವಪೀಳಿಗೆಗೆ ಮಾದರಿ.…
AIDS ನಿಂದ ತಮ್ಮ ಪ್ರಾಣ ಕಳೆದುಕೊಂಡ ಲಕ್ಷಾಂತರ ಜನರನ್ನು ಸ್ಮರಿಸುವುದು ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ನೀಡುವುದು ಈ ದಿನದ ಉದ್ದೇಶ. AIDS ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಭಯ ಮತ್ತು ಸೋಂಕಿತರ ಮೇಲಿನ ಭೇದಭಾವವನ್ನು ಹೋಗಲಾಡಿಸಲು ಪ್ರಯತ್ನಿಸೋಣ. ಈ ಸಾಂಕ್ರಾಮಿಕ ರೋಗದ ವಿರುದ್ಧ ಜಾಗತಿಕವಾಗಿ ಹೋರಾಡಲು ಎಲ್ಲಾ ರಾಷ್ಟ್ರಗಳು,…
ಆಂಧ್ರಪ್ರದೇಶದ ಹಿಂದೂಪುರಂ ಜಿಲ್ಲೆಯ ಧರಮಾವರಂ ಪಟ್ಟಣದಲ್ಲಿ ಆಯೋಜಿಸಿದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ವತಿಯಿಂದ 'ಸಂಘಟನ್ ಸೃಜನ್ ಅಭಿಯಾನ' ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು ಮತ್ತು ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ವಿನೂತನ ಅಭಿಯಾನದಿಂದ ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು…
ಆಂಧ್ರ ಪ್ರದೇಶ್ ರಾಜ್ಯದ ಮಡಕಶಿರಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು. ಈ ಮಹತ್ವದ ಅಭಿಯಾನದ ಭಾಗವಾಗಿ, ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ ವಿಚಾರಗಳನ್ನು ಮಂಡಿಸಿ, ಸ್ಥಳೀಯ…
ಆಂಧ್ರ ಪ್ರದೇಶ್ ರಾಜ್ಯದ ಹಿಂದುಪುರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು. ಈ ಮಹತ್ವದ ಅಭಿಯಾನದ ಭಾಗವಾಗಿ, ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ ವಿಚಾರಗಳನ್ನು ಮಂಡಿಸಿ, ಸ್ಥಳೀಯ…
ಆಂಧ್ರಪ್ರದೇಶದ ಹಿಂದೂಪುರಂ ಜಿಲ್ಲೆಯ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ವತಿಯಿಂದ 'ಸಂಘಟನ್ ಸೃಜನ್ ಅಭಿಯಾನ' ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು ಮತ್ತು ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ವಿನೂತನ ಅಭಿಯಾನದಿಂದ ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು…
ಮಹಾತ್ಮ ಜ್ಯೋತಿರಾವ್ ಫುಲೆ ರವರು ಒಬ್ಬ ಸಮಾಜ ಸುಧಾರಕ, ಚಿಂತಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರು ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಡಿದವರು. ಮಹಿಳೆಯರಿಗಾಗಿ ಮತ್ತು ಕೆಳಜಾತಿಯ ಜನರ ಹಕ್ಕುಗಳಿಗಾಗಿ ಶ್ರಮಿಸಿದವರು. ಅವರು ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ಬಾಲಕಿಯರಿಗಾಗಿ ಮೊದಲ ಶಾಲೆಗಳನ್ನು…
'ಆಪರೇಷನ್ ಫ್ಲಡ್' ಎಂಬ ಯುಗಾಂತರಕಾರಿ ಯೋಜನೆ ಮೂಲಕ ಭಾರತವನ್ನು ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿ ಮಾಡಿದ ಕೀರ್ತಿ ಅವರದು. ಅವರೇ ಶ್ವೇತ ಕ್ರಾಂತಿಯ ಪಿತಾಮಹ. ಅವರ ದೂರದೃಷ್ಟಿ ಮತ್ತು ಕಾರ್ಯತಂತ್ರದ ಸ್ಪೂರ್ತಿಯೇ ಇಂದಿನ ನಮ್ಮ ಕರ್ನಾಟಕದ ನಂದಿನಿ ಹಾಲು ಉತ್ಪನ್ನವಾದ ನಂದಿನಿ ತುಪ್ಪಕ್ಕೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಸೌದಿ…
ಭಾರತವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ರೂಪಿಸಿದ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಒದಗಿಸಿದ ನಮ್ಮ ಸಂವಿಧಾನವನ್ನು ಗೌರವಿಸೋಣ. ಅದರ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡೋಣ. 1949 ನವೆಂಬರ್ 26 ರ ಇದೇ ದಿನ, ನಾವು ನಮ್ಮ ಸಂವಿಧಾನವನ್ನು ಅಂಗೀಕರಿಸಿದೆವು. ಇದು ಭಾರತದ…
ಮೊನ್ನೆ ಇನ್ನು ಕ್ರಿಕೆಟ್ ವಿಶ್ವಕಪ್, ನೆನ್ನೆ ಅಂಧರ ಕ್ರಿಕೆಟ್ ವಿಶ್ವಕಪ್ ಇಂದು ಕಬಡ್ಡಿ ವಿಶ್ವಕಪ್ ಗೆದ್ದ ಭಾರತೀಯ ವನಿತೆಯರು, ಈ ವರ್ಷ ಕ್ರೀಡೆಯಲ್ಲಿ ಭಾರತೀಯ ವನಿತೆಯರು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅವರ ಗೆಲುವಿನ ಪಯಣ ಹೀಗೆಯೇ ಮುಂದುವರೆಯಲಿ, ಎಲ್ಲರಿಗೂ ಶುಭವಾಗಲಿ. ನೀವು ಈ ದೇಶದ ಕೀರ್ತಿ, ನೀವು ಈ ದೇಶದ ಸ್ಪೂರ್ತಿ. ಜೈ ಹಿಂದ್…
ಕಾಂಗ್ರೆಸ್ ಪಕ್ಷದ ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟುಗಳನ್ನು ಸಮರ್ಥವಾಗಿ 'ಟ್ರಬಲ್ಶೂಟರ್' ಆಗಿ ನಿರ್ವಹಿಸಿ ಪಕ್ಷಕ್ಕೆ ನೀಡಿದ ಅವರ ಕೊಡುಗೆ ಅತ್ಯಂತ ಅಮೂಲ್ಯವಾದುದು. ಅವರು ರಾಜ್ಯಸಭಾ ಸದಸ್ಯರಾಗಿ ಮತ್ತು ಲೋಕಸಭಾ ಸದಸ್ಯರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಅವರ ದೂರದೃಷ್ಟಿ, ನಿಸ್ವಾರ್ಥ ಸೇವೆ ಮತ್ತು ಪಕ್ಷ ನಿಷ್ಠೆ ಸದಾ ಸ್ಮರಣೀಯ.…
ಬಾಲಿವುಡ್ 'ಹೀ-ಮ್ಯಾನ್' ಖ್ಯಾತಿಯ ಹಿರಿಯ ನಟ ಧರ್ಮೇಂದ್ರ. ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಇಡೀ ಭಾರತೀಯ ಚಿತ್ರರಂಗದ ಮೇರು ನಟರಾಗಿ, ದೇಶದ ಸಿನಿ ಪ್ರಿಯರನ್ನು ಆರು ದಶಕಗಳ ಕಾಲ ರಂಜಿಸಿದರು. ಭಾರತದ ಬೆಳ್ಳಿತೆರೆ ಮೇಲೆ ರಾರಾಜಿಸಿದ ನಕ್ಷತ್ರ ಧರ್ಮೇಂದ್ರರವರು. ತಮ್ಮ ಪಾತ್ರಗಳಿಗೆ ಜೀವ ತುಂಬಿ ನಟಿಸಿ ಭಾರತೀಯ ಚಿತ್ರರಂಗದಲ್ಲಿ…
Heartiest congratulations to our Indian Blind Cricket Team on this remarkable victory! Their determination, talent, resilience and fighting spirit truly showcase the highest spirit of sportsmanship. An inspiration to the nation and a proud moment for all of us. Salute to these…
ಸಮುದ್ರದ ನೀಲಿ ಬಣ್ಣಕ್ಕೆ ಕಾರಣವನ್ನು ಹುಡುಕುತ್ತಾ, ಅವರು 'ರಾಮನ್ ಪರಿಣಾಮ' ವನ್ನು ಕಂಡುಹಿಡಿದರು. ಈ ಆವಿಷ್ಕಾರವು ವೈಜ್ಞಾನಿಕ ಜಗತ್ತಿಗೆ ಹೊಸ ದಿಕ್ಕನ್ನು ನೀಡಿತು ಮತ್ತು ಇದಕ್ಕಾಗಿ ಅವರಿಗೆ 1930 ರಲ್ಲಿ ನೋಬೆಲ್ ಪ್ರಶಸ್ತಿ ಲಭಿಸಿತು. ಅವರ ಪ್ರತಿಭೆ, ಶಿಸ್ತು ಮತ್ತು ವಿಜ್ಞಾನದ ಬಗೆಗಿನ ಅಚಲ ನಂಬಿಕೆಗೆ ನಮ್ಮ ಗೌರವಪೂರ್ವಕ ನಮನಗಳು.
ಮಾಹಿತಿ ತಂತ್ರಜ್ಞಾನ (IT/BT) ಮತ್ತು ಗ್ರಾಮೀಣಾಭಿವೃದ್ಧಿ (RDPR) ಯಂತಹ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ, ನಾಡಿನ ನೆಚ್ಚಿನ ಜನಪ್ರಿಯ ನಾಯಕರಾದ ಪ್ರಿಯಾಂಕ್ ಖರ್ಗೆ ಅವರಿಗೆ ದೇವರು ಉತ್ತಮ ಆರೋಗ್ಯ, ಸುಖ ಸಂತೋಷ ನೀಡಲಿ ಮತ್ತು ನಿಮ್ಮ ಎಲ್ಲ ಪ್ರಯತ್ನಗಳಿಗೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಸಾರ್ವಜನಿಕ ಸೇವೆ ಮತ್ತು…
United States 트렌드
- 1. #GivingTuesday 12.4K posts
- 2. #ALLOCATION 267K posts
- 3. #JUPITER 267K posts
- 4. The BIGGЕST 461K posts
- 5. Good Tuesday 35.4K posts
- 6. #GMMTVxTPDA2025 827K posts
- 7. Lucario 7,432 posts
- 8. Michael Dell 1,782 posts
- 9. Susan Dell 1,054 posts
- 10. rUSD N/A
- 11. Costco 34.6K posts
- 12. Taco Tuesday 12.2K posts
- 13. #AreYouSure2 64.4K posts
- 14. Michael and Susan N/A
- 15. Kanata 27.7K posts
- 16. Trump Accounts 5,219 posts
- 17. Dart 41.5K posts
- 18. JOSSGAWIN AT TPDA2025 124K posts
- 19. King Von N/A
- 20. JIMMYSEA TPDA AWARD 2025 82.6K posts
내가 좋아할 만한 콘텐츠
-
Priyank Kharge / ಪ್ರಿಯಾಂಕ್ ಖರ್ಗೆ
@PriyankKharge -
Veena Kashappanavar
@VVKashappanavar -
KH Muniyappa
@KHMuniyappaklr -
Sharanabasappa Darshanapur
@SBDarshanapur -
Ramalinga Reddy
@RLR_BTM -
Laxmi Hebbalkar
@laxmi_hebbalkar -
M B Patil
@MBPatil -
Eshwar Khandre
@eshwar_khandre -
B Z Zameer Ahmed Khan
@BZZameerAhmedK -
Dr. Sharan Prakash Patil
@S_PrakashPatil -
UT Khader
@utkhader -
Dr H C Mahadevappa(Buddha Basava Ambedkar Parivar)
@CMahadevappa -
Saleem Ahmed
@SaleemAhmadINC -
Dr Yathindra Siddaramaiah
@Dr_Yathindra_S -
DK Suresh
@DKSureshINC
Something went wrong.
Something went wrong.