siddeshHS9's profile picture. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ,
ದಾವಣಗೆರೆ,

siddesh HS

@siddeshHS9

ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ, ದಾವಣಗೆರೆ,

siddesh HS أعاد

ಈ ಬಿಜೆಪಿಗರು ವಿರೋದಿಸುವುದಾದರೆ ಸಂತೂರ್ ಸೋಪ್ 'ಕೇಸರಿ' ಕೇಸರಿಬಾತ್ 'ಕೇಸರಿ' ಯನ್ನು #Boycotte ಮಾಡಬೇಕು ಅಲ್ವೇ ! ಏಕೆ ಎಂದು ವಿಶ್ಲೇಷಣೆ ನೀವೇ ಅರ್ಥಮಾಡಿಕೊಳ್ಳಿ !


siddesh HS أعاد

ಡಿಕೆ ಸುರೇಶ ಅವರ ಡಿಚ್ಚಿಗೆ ಸುಸ್ತಾದ ನಾರಾಯಣ !


siddesh HS أعاد

ಅಧಿಕಾರದ‌ ಆಸೆ ಹಾಗೂ ಸೋಲಿನ ಭಯದಿಂದಾಗಿ ಬಿಜೆಪಿಯು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ.‌ ಮತದಾನದ ಹಕ್ಕನ್ನೇ ಕಸಿಯಲು ಹೊರಟಿರುವ ಬಿಜೆಪಿ ಕುರಿತು ಎಲ್ಲರೂ ಎಚ್ಚರದಿಂದಿರಬೇಕಿದೆ.‌


siddesh HS أعاد

ಇಂದಿನಿಂದ ! ಧನ್ಯವಾದಗಳು ಡಬಲ್ ದೋಖಾ ಸರ್ಕಾರ

PaviGowda123's tweet image. ಇಂದಿನಿಂದ !

ಧನ್ಯವಾದಗಳು ಡಬಲ್ ದೋಖಾ ಸರ್ಕಾರ

siddesh HS أعاد

ಮತದಾನದ ಹಕ್ಕಿಗೆ ಚ್ಯುತಿ ಬರುವಂತೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿರುವ ಬಿಜೆಪಿಯ ಕುತಂತ್ರಗಳನ್ನು ಮಾಧ್ಯಮಗಳೆದುರು ಬಿಚ್ಚಿಟ್ಟ ಕ್ಷಣ.

DKShivakumar's tweet image. ಮತದಾನದ ಹಕ್ಕಿಗೆ ಚ್ಯುತಿ ಬರುವಂತೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿರುವ ಬಿಜೆಪಿಯ ಕುತಂತ್ರಗಳನ್ನು ಮಾಧ್ಯಮಗಳೆದುರು ಬಿಚ್ಚಿಟ್ಟ ಕ್ಷಣ.

siddesh HS أعاد

A govt which doesn't believe in the future of its children, doesn't believe in the future of the country. The hapless state of govt schools will show you how much BJP Govt cares for our children. Although you will find plenty of lip service on the occasion of #ChildrensDay today!


siddesh HS أعاد

Shocking exposé has revealed that those sitting in the citadels of power including Chief Minister Basavaraj Bommai, they are overtly & covertly responsible for theft of voter data and for fraud & impersonation 👇🏼


ಸಿಎಂ ಅಂಕಲ್ ಮೊದಲು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ.... ಕೇಸರಿ ಬಣ್ಣ ಬರೆಯುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವುದಿಲ್ಲ....

siddeshHS9's tweet image. ಸಿಎಂ ಅಂಕಲ್ ಮೊದಲು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ.... ಕೇಸರಿ ಬಣ್ಣ ಬರೆಯುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವುದಿಲ್ಲ....

siddesh HS أعاد

ಬಿಜೆಪಿಯ ಕೊಲೆಗಡುಕ ಸರ್ಕಾರಕ್ಕೆ ಇನ್ನೆಷ್ಟು ಅಮಾಯಕರ ಬಲಿ ಬೇಕೋ! ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಅಸಮರ್ಥ ಸರ್ಕಾರ ಒಂದರ ಮೇಲೊಂದು ಜೀವ ಬಲಿ ಪಡೆಯುತ್ತಿದೆ. ಹೈಕೋರ್ಟ್ ಕ್ಯಾಕರಿಸಿ ಉಗಿದರೂ ನಾಚಿಕೆ ಇಲ್ಲದ ಸರ್ಕಾರ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ! ಈ ಅಂಧ ಸರ್ಕಾರದ ನೀತಿಗೆಟ್ಟ ಆಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.

rssurjewala's tweet image. ಬಿಜೆಪಿಯ ಕೊಲೆಗಡುಕ ಸರ್ಕಾರಕ್ಕೆ ಇನ್ನೆಷ್ಟು ಅಮಾಯಕರ ಬಲಿ ಬೇಕೋ!

ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಅಸಮರ್ಥ ಸರ್ಕಾರ ಒಂದರ ಮೇಲೊಂದು ಜೀವ ಬಲಿ ಪಡೆಯುತ್ತಿದೆ.

ಹೈಕೋರ್ಟ್ ಕ್ಯಾಕರಿಸಿ ಉಗಿದರೂ ನಾಚಿಕೆ ಇಲ್ಲದ ಸರ್ಕಾರ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ!

ಈ ಅಂಧ ಸರ್ಕಾರದ ನೀತಿಗೆಟ್ಟ ಆಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.

ಮಾನ್ಯ ಶಿಕ್ಷಣ ಸಚಿವರೇ ಮೊದಲು ವಿದ್ಯಾರ್ಥಿಗಳಿಗೆ ಶೌಚಾಲಯದ ಸೌಲಭ್ಯವನ್ನು ಒದಗಿಸಿಕೊಡಿ,,, ಬಣ್ಣ ಬಣ್ಣದ ರಾಜಕೀಯದ ಮಾತುಗಳನ್ನು ಬಿಡಿ...

siddeshHS9's tweet image. ಮಾನ್ಯ ಶಿಕ್ಷಣ ಸಚಿವರೇ ಮೊದಲು ವಿದ್ಯಾರ್ಥಿಗಳಿಗೆ ಶೌಚಾಲಯದ ಸೌಲಭ್ಯವನ್ನು ಒದಗಿಸಿಕೊಡಿ,,, ಬಣ್ಣ ಬಣ್ಣದ ರಾಜಕೀಯದ ಮಾತುಗಳನ್ನು ಬಿಡಿ...

ಮಾನ್ಯ ಮುಖ್ಯಮಂತ್ರಿಗಳೇ ಮತ್ತು ಶಿಕ್ಷಣ ಸಚಿವರು ಶಾಲೆಗಳಿಗೆ ಬಣ್ಣ ಬಡಿಸುವುದನ್ನು ಬಿಡಿ ಮೊದಲು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಿ...

siddeshHS9's tweet image. ಮಾನ್ಯ ಮುಖ್ಯಮಂತ್ರಿಗಳೇ ಮತ್ತು ಶಿಕ್ಷಣ ಸಚಿವರು ಶಾಲೆಗಳಿಗೆ ಬಣ್ಣ ಬಡಿಸುವುದನ್ನು ಬಿಡಿ ಮೊದಲು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಿ...

ಮಾನ್ಯ ಮುಖ್ಯಮಂತ್ರಿಗಳೇ ಮೊದಲು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಮವಸ್ತ್ರ ಹಾಗೂ ಶೂ ಭಾಗ್ಯವನ್ನು ನೀಡಿ ನಂತರ ನೀವು ಬಣ್ಣದ ಆಧಾರದ ಮೇಲೆ ಧರ್ಮ ರಾಜಕೀಯವನ್ನು ಮಾಡಿ,,,,

siddeshHS9's tweet image. ಮಾನ್ಯ ಮುಖ್ಯಮಂತ್ರಿಗಳೇ  ಮೊದಲು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಮವಸ್ತ್ರ ಹಾಗೂ ಶೂ ಭಾಗ್ಯವನ್ನು ನೀಡಿ ನಂತರ ನೀವು ಬಣ್ಣದ ಆಧಾರದ ಮೇಲೆ ಧರ್ಮ ರಾಜಕೀಯವನ್ನು ಮಾಡಿ,,,,

ಬಿಜೆಪಿಗರೇ ಇದೇನಾ ನಿಮ್ಮ ಸಂಸ್ಕೃತಿ ಮತ್ತು ಸಂಸ್ಕಾರ...? ನೀವು ನಮ್ಮ ಮಠಾಧೀಶರ ಮೇಲೆ ಇಟ್ಟಿರುವ ಗೌರವ ಮತ್ತು ಭಕ್ತಿ ಈ ಫೋಟೋದಿಂದ ಗೊತ್ತಾಗುತ್ತಿದೆ,,,

siddeshHS9's tweet image. ಬಿಜೆಪಿಗರೇ ಇದೇನಾ ನಿಮ್ಮ ಸಂಸ್ಕೃತಿ ಮತ್ತು ಸಂಸ್ಕಾರ...? ನೀವು ನಮ್ಮ ಮಠಾಧೀಶರ ಮೇಲೆ ಇಟ್ಟಿರುವ ಗೌರವ ಮತ್ತು ಭಕ್ತಿ ಈ ಫೋಟೋದಿಂದ ಗೊತ್ತಾಗುತ್ತಿದೆ,,,

ಕಾರ್ಮಿಕರ ಟೂಲ್ ಕಿಟ್ ಲೀ 40% ಕಮಿಷನ್ ದಂಧೇ...

siddeshHS9's tweet image. ಕಾರ್ಮಿಕರ ಟೂಲ್ ಕಿಟ್ ಲೀ 40% ಕಮಿಷನ್  ದಂಧೇ...

siddesh HS أعاد

ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಪುಸ್ತಕ ನೀಡದವರು, ಪೋಷಕರಿಂದ ಚಂದಾ ಎತ್ತುವವರು, ವಸತಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವೇ? @BSBommai ಅವರೇ, ಹಿಂದುಳಿದ ಜಿಲ್ಲೆಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದು ನೆನಪಿದಿಯೇ? ವಿದ್ಯಾರ್ಥಿಗಳು ನಿಮ್ಮನ್ನು ಕೇಳುತ್ತಿದ್ದಾರೆ! #NimHatraIdyaUttara #SayCM

PriyankKharge's tweet image. ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಪುಸ್ತಕ ನೀಡದವರು, ಪೋಷಕರಿಂದ ಚಂದಾ ಎತ್ತುವವರು, ವಸತಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವೇ?

@BSBommai ಅವರೇ, ಹಿಂದುಳಿದ ಜಿಲ್ಲೆಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದು ನೆನಪಿದಿಯೇ?

ವಿದ್ಯಾರ್ಥಿಗಳು ನಿಮ್ಮನ್ನು ಕೇಳುತ್ತಿದ್ದಾರೆ!
#NimHatraIdyaUttara 
#SayCM

siddesh HS أعاد

ರಾಹುಲ್ ಗಾಂಧಿ ಅವರ #ಭಾರತಐಕ್ಯತಾಯಾತ್ರೆ ಯ ಜನಪ್ರಿಯತೆ, ಅವರ ಬಗೆಗಿನ ಜನರ ಪ್ರೀತಿ ಬಿಜೆಪಿಗೆ ನಡುಕ ಹುಟ್ಟಿಸಿದೆ. ನೀವು ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಬಗ್ಗೆ ಯೋಚಿಸಬೇಡಿ, ನಾವು ಒಟ್ಟಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ. - @kharge #KhargeInKarnataka

INCKarnataka's tweet image. ರಾಹುಲ್ ಗಾಂಧಿ ಅವರ #ಭಾರತಐಕ್ಯತಾಯಾತ್ರೆ ಯ ಜನಪ್ರಿಯತೆ, ಅವರ ಬಗೆಗಿನ ಜನರ ಪ್ರೀತಿ ಬಿಜೆಪಿಗೆ ನಡುಕ ಹುಟ್ಟಿಸಿದೆ.

ನೀವು ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಬಗ್ಗೆ ಯೋಚಿಸಬೇಡಿ, ನಾವು ಒಟ್ಟಾಗಿದ್ದೇವೆ.

ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ.
- @kharge
#KhargeInKarnataka

Loading...

Something went wrong.


Something went wrong.