HarshaJava's profile picture. Proud ಕನ್ನಡಿಗ

Harsha Java

@HarshaJava

Proud ಕನ್ನಡಿಗ

Harsha Java reposted

100 days | 7 episodes | 400k+ cumulative views | ~ 10k subscribers | A big thank you for all the love and support 🙏❤ @mundhebanni

vasantshetty81's tweet image. 100 days | 7 episodes | 400k+ cumulative views | ~ 10k subscribers |

A big thank you for all the love and support 🙏❤
@mundhebanni

Harsha Java reposted

ರೈತರ ಹೋರಾಟದಲ್ಲಿ ಒಂದು ದಿನ, ಪ್ರಚಾರದಲ್ಲಿ ಆರು ದಿನ ವಿಜಯೇಂದ್ರನ ಡ್ರಾಮಾ ರೈತರ ನೋವನ್ನು ಪ್ರಚಾರದ ಅಂಶವನ್ನಾಗಿ ಮಾಡಿಕೊಂಡ @BYVijayendra ಅವರು, ರೈತರ ಹೋರಾಟದಲ್ಲಿ ಕೇವಲ ಒಂದು ದಿನ ಭಾಗಿಯಾಗಿ ಆರು ದಿನಗಳಿಂದ ರೈತರ ಜೊತೆ ಇದ್ದೇನೆ ಎಂದು ಸುಳ್ಳು ಹೇಳಿದ್ದಾರೆ. ಆಮೂಲಕ ಹೋರಾಟದ ವೇದಿಕೆಯನ್ನು ಪ್ರಚಾರದ ವೇದಿಕೆಯಾಗಿ ಬಳಸಿಕೊಂಡು ರೈತರ…


Harsha Java reposted

ಹೋರಾಟಕ್ಕೆ ಜಯವಾಗಿದೆ. ಬ್ರಿಗೇಡ್ ಮೇಡೋಸ್ ಅಪಾರ್ಟ್ಮೆಂಟ್ ಇಲ್ಲಿ ಕನ್ನಡ ರಾಜ್ಯೋತ್ಸವದ ಅಡ್ಡಿ ವಿಚಾರವಾಗಿ ಇಂದು ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರು ಮೂಲಕ ಸ್ಥಳಕ್ಕೆ ಹೋಗಿ ಬಿಡದೆ ಪಟ್ಟು ಹಿಡಿದು ಹೋರಾಟ ಮಾಡಿ ಅಸೋಸಿಯೆಶನ್ ಅವರಿಂದಲೇ ಇದೆ 16ನೆ ತಾರೀಕು ಭಾನುವಾರ ರಾಜ್ಯೋತ್ಸವ ನಿಗದಿ ಮಾಡಿಸಲಾಗಿದೆ. ಎಲ್ಲರಿಗೂ ಧನ್ಯವಾದಗಳು.🙏🏻

rajanna_rupesh's tweet image. ಹೋರಾಟಕ್ಕೆ ಜಯವಾಗಿದೆ.

ಬ್ರಿಗೇಡ್ ಮೇಡೋಸ್ ಅಪಾರ್ಟ್ಮೆಂಟ್ 
ಇಲ್ಲಿ ಕನ್ನಡ ರಾಜ್ಯೋತ್ಸವದ ಅಡ್ಡಿ ವಿಚಾರವಾಗಿ ಇಂದು ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರು ಮೂಲಕ ಸ್ಥಳಕ್ಕೆ ಹೋಗಿ ಬಿಡದೆ ಪಟ್ಟು ಹಿಡಿದು ಹೋರಾಟ ಮಾಡಿ ಅಸೋಸಿಯೆಶನ್ ಅವರಿಂದಲೇ
 ಇದೆ 16ನೆ ತಾರೀಕು ಭಾನುವಾರ ರಾಜ್ಯೋತ್ಸವ ನಿಗದಿ ಮಾಡಿಸಲಾಗಿದೆ.
ಎಲ್ಲರಿಗೂ ಧನ್ಯವಾದಗಳು.🙏🏻
rajanna_rupesh's tweet image. ಹೋರಾಟಕ್ಕೆ ಜಯವಾಗಿದೆ.

ಬ್ರಿಗೇಡ್ ಮೇಡೋಸ್ ಅಪಾರ್ಟ್ಮೆಂಟ್ 
ಇಲ್ಲಿ ಕನ್ನಡ ರಾಜ್ಯೋತ್ಸವದ ಅಡ್ಡಿ ವಿಚಾರವಾಗಿ ಇಂದು ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರು ಮೂಲಕ ಸ್ಥಳಕ್ಕೆ ಹೋಗಿ ಬಿಡದೆ ಪಟ್ಟು ಹಿಡಿದು ಹೋರಾಟ ಮಾಡಿ ಅಸೋಸಿಯೆಶನ್ ಅವರಿಂದಲೇ
 ಇದೆ 16ನೆ ತಾರೀಕು ಭಾನುವಾರ ರಾಜ್ಯೋತ್ಸವ ನಿಗದಿ ಮಾಡಿಸಲಾಗಿದೆ.
ಎಲ್ಲರಿಗೂ ಧನ್ಯವಾದಗಳು.🙏🏻
rajanna_rupesh's tweet image. ಹೋರಾಟಕ್ಕೆ ಜಯವಾಗಿದೆ.

ಬ್ರಿಗೇಡ್ ಮೇಡೋಸ್ ಅಪಾರ್ಟ್ಮೆಂಟ್ 
ಇಲ್ಲಿ ಕನ್ನಡ ರಾಜ್ಯೋತ್ಸವದ ಅಡ್ಡಿ ವಿಚಾರವಾಗಿ ಇಂದು ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರು ಮೂಲಕ ಸ್ಥಳಕ್ಕೆ ಹೋಗಿ ಬಿಡದೆ ಪಟ್ಟು ಹಿಡಿದು ಹೋರಾಟ ಮಾಡಿ ಅಸೋಸಿಯೆಶನ್ ಅವರಿಂದಲೇ
 ಇದೆ 16ನೆ ತಾರೀಕು ಭಾನುವಾರ ರಾಜ್ಯೋತ್ಸವ ನಿಗದಿ ಮಾಡಿಸಲಾಗಿದೆ.
ಎಲ್ಲರಿಗೂ ಧನ್ಯವಾದಗಳು.🙏🏻
rajanna_rupesh's tweet image. ಹೋರಾಟಕ್ಕೆ ಜಯವಾಗಿದೆ.

ಬ್ರಿಗೇಡ್ ಮೇಡೋಸ್ ಅಪಾರ್ಟ್ಮೆಂಟ್ 
ಇಲ್ಲಿ ಕನ್ನಡ ರಾಜ್ಯೋತ್ಸವದ ಅಡ್ಡಿ ವಿಚಾರವಾಗಿ ಇಂದು ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರು ಮೂಲಕ ಸ್ಥಳಕ್ಕೆ ಹೋಗಿ ಬಿಡದೆ ಪಟ್ಟು ಹಿಡಿದು ಹೋರಾಟ ಮಾಡಿ ಅಸೋಸಿಯೆಶನ್ ಅವರಿಂದಲೇ
 ಇದೆ 16ನೆ ತಾರೀಕು ಭಾನುವಾರ ರಾಜ್ಯೋತ್ಸವ ನಿಗದಿ ಮಾಡಿಸಲಾಗಿದೆ.
ಎಲ್ಲರಿಗೂ ಧನ್ಯವಾದಗಳು.🙏🏻

Harsha Java reposted

ಹಲವಾರು ವರ್ಷಗಳಿಂದ ರಾಜ್ಯೋತ್ಸವ ಆಚರಿಸುತ್ತಿದ್ದ ಜಾಗದಲ್ಲಿ ಈ ಬಾರಿ ಆಚರಿಸಲು ಬಿಡದೇ ನಾಡದ್ರೋಹ ಬಗೆದಿರುವವರು ಅದೇ ಜಾಗದಲ್ಲಿ ರಾಜ್ಯೋತ್ಸವ ಆಚರಿಸಬೇಕು. ಕನ್ನಡಿಗರಿಗೆ ಅವಮಾನ ಮಾಡಿರುವ ಎಲ್ಲರಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಲಿಕೆ ಪಾಠ ಹಮ್ಮಿಕೊಳ್ಳ ಬೇಕು. ಇದಕ್ಕೆ ಒಪ್ಪದಿದ್ದರೆ ಅವರನ್ನೆಲ್ಲ ಕರ್ನಾಟಕದಿಂದ ಗಡಿಪಾರು…


Harsha Java reposted

Uncontrolled, Unconditional Migration leads to Invasion #ಕನ್ನಡ_ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವವನ್ನು ಸತತ 9 ವರ್ಷ ಗಳಿಂದ ಮಾಡುತ್ತಾ ಬಂದಿದ್ದ ಅದೇ ಜಾಗದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಮಾಡಲು ಬಿಡದೆ ಕನ್ನಡ ದ್ರೋಹಿತನ ತೋರಿದೆ.... ಇಂದು ಈ ಅಪಾರ್ಟ್ಮೆಂಟ್ ನಲ್ಲಿ ಬೃಹತ್ ಹೋರಾಟ ಹಾಗೂ ಅದೇ ಜಾಗದಲ್ಲಿ ರಾಜ್ಯೋತ್ಸವ ಮಾಡಲು ಒತ್ತಾಯ.. ಅಸೋಸಿಯೇಸನ್ ಅಧ್ಯಕ್ಷ ಒಬ್ಬ ನಾರ್ತಿ ಹಾಗೂ ಅವನ ಚೇಲಾಗಳ ದುರಹಂಕಾರಕ್ಕೆ…



Harsha Java reposted

ಬೆಂಗಳೂರಿನ Brigade meadows ಮಲೆಯಾಳಿಗಳು ಅದ್ದೂರಿ ಓಣಂ ಮಾಡಬಹುದು. ಅಲ್ಲಿರುವ ಕನ್ನಡಿಗರು ರಾಜ್ಯೋತ್ಸವ ಮಾತ್ರ ಮಾಡಂಗಿಲ್ಲ!

UppinaKai's tweet image. ಬೆಂಗಳೂರಿನ Brigade meadows  ಮಲೆಯಾಳಿಗಳು ಅದ್ದೂರಿ ಓಣಂ ಮಾಡಬಹುದು. ಅಲ್ಲಿರುವ ಕನ್ನಡಿಗರು ರಾಜ್ಯೋತ್ಸವ ಮಾತ್ರ ಮಾಡಂಗಿಲ್ಲ!

ಎಲ್ಲ ಕನ್ನಡಿಗರು ಈ ಕನಕಪುರ ರಸ್ತೆಯ BRIGADE MEADOWS ಗೆ ಹೋಗಿ ಆ association head ಗೆ ನಾಕು ಬಿಗಿಬೇಕು! ತಿನ್ನಕ್ಕೆ, ಇರಕ್ಕೆ ನಮ್ಮ ನೆಲ ಬೇಕು ಆದರೆ ನಮ್ಮ ರಾಜ್ಯೋತ್ಸಸವ ಬೇಡವಂತೆ ಎಂತಹ ದುರಾಹಂಕಾರಿ ಇರಬೇಡ! Association head ಯಾರೋ ಶ್ರೀ ರಾಮ ಸೇನೆಯವನಂತೆ. ರಾಜ್ಯೋತ್ಸವ ಮಾಡಿ ಎಂದು ಒತ್ತಾಯಿಸಲು ಹೋಗಬೇಕು ಅನ್ನುವ…



Harsha Java reposted

ಕೇರಳದ ಓಣಂ ಮಾಡಲು ಅವಕಾಶವಿದೆ ಈ ನಾಡಿನ ರಾಜ್ಯೋತ್ಸವ ಮಾಡಲು ಅವಕಾಶಾವಿಲ್ಲ. ವಲಸಿಗರ ಅಟ್ಟಹಾಸ ಕನ್ನಡಿಗರ ಮೇಲೆ ಕಗ್ಗಲಿಪುರ ಬ್ರಿಗೇಡ್ ಮೆಡೋಸ್ ಅಪರ್ಟ್ಮೆಂಟ್ ನಲ್ಲಿ


Harsha Java reposted

ಕನ್ನಡಿಗರೇ ಎಚ್ಚೆತ್ತುಕೊಳ್ಳಿ


Harsha Java reposted

ಅಕ್ಟೋಬರ್ 31 ರ ರಾತ್ರಿ ರಾಜ್ಯೋತ್ಸವದ ಬೆಳಕು ನೋಡುವ ಹರ್ಷದಿಂದ ಇಡೀ ಅಪಾರ್ಟ್ಮೆಂಟ್ ನ ಕನ್ನಡ ದೀಪಗಳಿಂದ ಕನ್ನಡ ಸಾಧಕರ ಫೋಟೋಗಳಿಂದ ಅಲಂಕರಿಸಿ ವೇದಿಕೆ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಸಿದ್ದವಾಗಿದ್ದ ಪುಟ್ಟ ಮಕ್ಕಳ ವೇದಿಕೆ ಕಸಿದುಕೊಂಡು ಕನ್ನಡ ರಾಜ್ಯೋತ್ಸವ ನಿಲ್ಲಿಸಿದ್ದಾರೆ ಉತ್ತರ ಭಾರತದ ವಲಸಿಗರು.😡


Harsha Java reposted

ಹಿಂದಿವಾಲ ಅಧ್ಯಕ್ಷ ಕನ್ನಡದ್ರೋಹಿ ಸೇಕ್ರೆಟರಿ ದುರಹಂಕಾರ ಹಾಗೂ ಸ್ವಾರ್ಥಕ್ಕೆ ಕನ್ನಡಿಗರ ಸ್ವಾಭಿಮಾನ ಬಲಿ.ಕಳೆದ 9 ವರ್ಷಗಳಿಂದ ಮಾಡುತ್ತ ಬಂದಿದ್ದ ಜಾಗದಲ್ಲೇ ಈ ಬಾರಿ ರಾಜ್ಯೋತ್ಸವ ಮಾಡಲು ಬಿಡದೆ ಕನ್ನಡಿಗರಿಗೆ ಹಾಗೂ ನಾಡಿನ ಅಸ್ಮಿತೆಗೆ ಅವಮಾನ ಇದನ್ನು ಸಹಿಸೋಲ್ಲ. ರಾಜ್ಯೋತ್ಸವ ಅಲ್ಲೇ ಆಗುವವರೆಗೂ ನಾವು ಬಿಡೋಲ್ಲ.


Harsha Java reposted

ಸದನದೊಳಗೆ ಮಹಿಳಾ ಸಚಿವರನ್ನು ಅತ್ಯಂತ ಕೀಳಾಗಿ ನಿಂದಿಸಿ ತನ್ನ ಕೊಳಕು ನಾಲಿಗೆಯನ್ನು ಪ್ರದರ್ಸಿಸಿದ್ದ ಬಿಜೆಪಿಯ ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕ, ವಿಧಾನ ಪರಿಷತ್ ಸದಸ್ಯ @CTRavi_BJP ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಸವಿತಾ ಸಮಾಜದ ಬಗ್ಗೆ ತುಚ್ಛವಾಗಿ ಮಾತನಾಡಿ ಅವಮಾನಿಸಿರುವ ಮಾತುಗಳು ಅವರ ವೈಯಕ್ತಿಕ ನಿಲುವು…


Harsha Java reposted

ದಿನ ಬೆಳಗಾದರೆ #RSS ಪಥಸಂಚನಲಕ್ಕೆ ರಾಜ್ಯ ಸರ್ಕಾರ ತಡೆ ನೀಡಿದೆ, ಕೋರ್ಟಗೆ ಹೋಗ್ತಿವಿ ಅಂತ ಪುಂಗುವ ಪುಂಗಿ ವೀರರೇ @Tejasvi_Surya @JoshiPralhad @mepratap ಮತ್ತು @BJP4Karnataka ದ ಅರೇಬೆಂದವರು ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡದ್ದನ್ನು ಒಮ್ಮೆಯಾದರು ಪ್ರಶ್ನೆ ಮಾಡಿದ್ದೀರಾ ಕೋರ್ಟ್ ಗೆ ಹೋಗಿದ್ದೀರಾ.

_KavyaPatil's tweet image. ದಿನ ಬೆಳಗಾದರೆ #RSS ಪಥಸಂಚನಲಕ್ಕೆ ರಾಜ್ಯ ಸರ್ಕಾರ ತಡೆ ನೀಡಿದೆ, ಕೋರ್ಟಗೆ ಹೋಗ್ತಿವಿ ಅಂತ ಪುಂಗುವ ಪುಂಗಿ ವೀರರೇ @Tejasvi_Surya @JoshiPralhad @mepratap ಮತ್ತು @BJP4Karnataka ದ ಅರೇಬೆಂದವರು ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡದ್ದನ್ನು ಒಮ್ಮೆಯಾದರು ಪ್ರಶ್ನೆ ಮಾಡಿದ್ದೀರಾ ಕೋರ್ಟ್ ಗೆ ಹೋಗಿದ್ದೀರಾ.

Harsha Java reposted

.@amitmalviya, Chowkidar Hi Chor Hain. The only reason Gujarat is getting the semiconductor manufacturing ecosystem is because your Prime Minister has been poaching investments and investors meant for Karnataka, Telangana and Tamil Nadu. Even one of your own NDA ministers had…

Karnataka is losing big — thanks to Kharge Junior! Under the so-called Minister of Electronics, IT & BT, Karnataka has lost out on Google’s $15 billion data centre investment — which has now gone to Vizag. Not just that, two semiconductor units, bringing in billions of dollars,…



Harsha Java reposted

Le tagadu BIMARU Malviya, don’t worry about Karnataka. You first take care of your BIMARU state. Stop sending your BIMARU people to Karnataka. You have no stake in Karnataka, you are no one to talk about Karnataka. Mind your own business.

Karnataka is losing big — thanks to Kharge Junior! Under the so-called Minister of Electronics, IT & BT, Karnataka has lost out on Google’s $15 billion data centre investment — which has now gone to Vizag. Not just that, two semiconductor units, bringing in billions of dollars,…



Harsha Java reposted

He is Janardhan Reddy, BJP MLA & Ex Minister He was jailed for illegal mining & exporting iron ore to China & is currently out on bail Now he is singing Namaste Matrubhume in an RSS outfit Looted Matrrubhumi & now singing this, What an irony! 😹


Harsha Java reposted

ತೆರಿಗೆ ಅನ್ಯಾಯದ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆ ಕರೆಗಳು ಶುರುವಾಗಿದೆ😂🤣 ಕರೆ ಮಾಡಿದ ನಂಬರ್ 7483243962 @BlrCityPolice


Harsha Java reposted

ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನು ಶ್ರೀ ಯಡಿಯೂರಪ್ಪನವರು ಹಾಗೂ ದಿ. ಶ್ರೀ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು @BJP4Karnataka ನಾಯಕರು ಮರೆತಿದ್ದಾರೆಯೇ? ಮರೆತಿದ್ದರೆ, ನಾವು ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಸಂಸದ ಬಿ.ವೈ ರಾಘವೇಂದ್ರರವರು ತಮ್ಮ ಪೂಜ್ಯ ತಂದೆಯವರ ಮಾತುಗಳನ್ನು ಒಮ್ಮೆ…


Harsha Java reposted

My Condolences & Solidarity with the family of the young Engineer K.Aravind… If the family needs legal support I’m sure a lot of good folks would be willing to pursue the case & bring Justice to Aravind’s family.

The #Bengaluru Police have booked #Ola founder #BhavishAggarwal (A2) & Subrat Kumar (A1) for abetment to suicide after Ola engineer K.Aravind, 38,allegedly died by suicide on 28 Sept.He left a note accusing harassment & ₹17.5 lakh was deposited to his account on 30th Sep by Ola.



Harsha Java reposted

ಇವನೆಂತ ನಾಟಕಕಾರ ಅಂದ್ರೆ ನಮ್ಮ ನಂದಿನಿ ಹಾಲು ವಿಶ್ವಕಪ್ ನಲ್ಲಿ ಬ್ರಾಂಡ್ ಆಗಿ ಕನ್ನಡಿಗರೆಲ್ಲ ಖುಷಿ ಪಡುವಾಗ ಈತ ಉರಿದುಕೊಂಡು ಪೋಸ್ಟ್ ಹಾಕಿದ್ದ. ಈತನ ನಾಡಪ್ರೇಮ ಕೇವಲ ನಾಟಕ ಅಷ್ಟೇ. ಪುನಃ ಅಮುಲ್ ಆಗಿದ್ದಿದ್ರೆ ಕುಣಿದು ಕುಪ್ಪಳಿ ಸುತ್ತಿದ್ದ. ನಿನ್ನ ಡ್ರಾಮಾ ನಮಗೆಲ್ಲ ಅರಿವಾಗ್ತಿದೆ. @TVMohandasPai ನವರಂಗಿಗಳು ಇವರು ಎಚ್ಚರ ಕನ್ನಡಿಗ.

What a big shame!Why are they using the money belonging to the farmers of Karnataka, paid by consumers who are kannadigas,to sponsor foreign teams?what value will it deliver? Pay poor farmers better. @siddaramaiah @DKShivakumar this is a waste for a largely Karnataka based…



Harsha Java reposted

ಬೆಂಗಳೂರಿಗೆ ಗುಂಡಿಗಳೂರು ಪಟ್ಟ ಕೊಟ್ಟ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು. ಬಿಜೆಪಿ ಅವಧಿಯಲ್ಲಿ ಪ್ರಧಾನಮಂತ್ರಿಗಳು ರಾಜ್ಯದ ಪ್ರವಾಸಕ್ಕೆ ಬಂದಾಗ ಹಾಕಿದ್ದ ಡಾಂಬರ್, ಪ್ರಧಾನಿಗಳು ಬೆಂಗಳೂರು ಬಿಡುವುದರೊಳಗೆ ಕಿತ್ತು ಬಂದಿದ್ದನ್ನು ಇಡೀ ರಾಜ್ಯವೇ ಕಂಡಿತ್ತು. ರಾಜ್ಯ ಹಾಗೂ ಬೆಂಗಳೂರಿನ ಪಾಲಿಗೆ ಶಾಪವಾಗಿದ್ದ ಬಿಜೆಪಿಯ ಭ್ರಷ್ಟ ಆಡಳಿತದ…

INCKarnataka's tweet image. ಬೆಂಗಳೂರಿಗೆ ಗುಂಡಿಗಳೂರು ಪಟ್ಟ ಕೊಟ್ಟ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು.

ಬಿಜೆಪಿ ಅವಧಿಯಲ್ಲಿ ಪ್ರಧಾನಮಂತ್ರಿಗಳು ರಾಜ್ಯದ ಪ್ರವಾಸಕ್ಕೆ ಬಂದಾಗ ಹಾಕಿದ್ದ ಡಾಂಬರ್, ಪ್ರಧಾನಿಗಳು ಬೆಂಗಳೂರು ಬಿಡುವುದರೊಳಗೆ ಕಿತ್ತು ಬಂದಿದ್ದನ್ನು ಇಡೀ ರಾಜ್ಯವೇ ಕಂಡಿತ್ತು.

ರಾಜ್ಯ ಹಾಗೂ ಬೆಂಗಳೂರಿನ ಪಾಲಿಗೆ ಶಾಪವಾಗಿದ್ದ ಬಿಜೆಪಿಯ ಭ್ರಷ್ಟ ಆಡಳಿತದ…

Loading...

Something went wrong.


Something went wrong.