BJP4Karnataka's profile picture. Official account of BJP Karnataka

BJP Karnataka

@BJP4Karnataka

Official account of BJP Karnataka

ಜಿಎಸ್‌ಟಿಯಲ್ಲಿನ ಇತ್ತೀಚಿನ ಸುಧಾರಣೆಗಳು ಗ್ರಾಮಸ್ಥರು, ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿವೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ರೈತರಿಗೆ ಎಲ್ಲವೂ ದುಬಾರಿಯಾಗಿತ್ತು. ಕಾಂಗ್ರೆಸ್ ಸರ್ಕಾರವು ಟ್ರ್ಯಾಕ್ಟರ್‌ಗೆ 70,000 ರೂ. ತೆರಿಗೆ ವಿಧಿಸುತ್ತಿತ್ತು, ಆದರೆ ಜಿಎಸ್‌ಟಿಯಲ್ಲಿನ ಹೊಸ ಸುಧಾರಣೆಗಳ…


ಪ್ರಧಾನಿ ಶ್ರೀ @narendramodi ಅವರ ಆಡಳಿತದ ಆತ್ಮನಿರ್ಭರ ಭಾರತದ ರಫ್ತಿನ ಶಕ್ತಿ ಜಗತ್ತಿನ ಮುಂದೆ ಭಿತ್ತರವಾಗಿದೆ. #SwadeshiSankalapa #NarendraModi

BJP4Karnataka's tweet image. ಪ್ರಧಾನಿ ಶ್ರೀ @narendramodi ಅವರ ಆಡಳಿತದ ಆತ್ಮನಿರ್ಭರ ಭಾರತದ ರಫ್ತಿನ ಶಕ್ತಿ ಜಗತ್ತಿನ ಮುಂದೆ ಭಿತ್ತರವಾಗಿದೆ. 

#SwadeshiSankalapa #NarendraModi

ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರು, ಮಾಜಿ‌ ಮುಖ್ಯಮಂತ್ರಿಗಳಾದ ಶ್ರೀ @BSYBJP ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಶ್ರೀ ಎಚ್‌.ಡಿ. ದೇವೇಗೌಡ ಅವರ ಆರೋಗ್ಯ ವಿಚಾರಿಸಿದರು.

BJP4Karnataka's tweet image. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರು, ಮಾಜಿ‌ ಮುಖ್ಯಮಂತ್ರಿಗಳಾದ ಶ್ರೀ @BSYBJP  ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ @BYVijayendra  ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಶ್ರೀ ಎಚ್‌.ಡಿ. ದೇವೇಗೌಡ ಅವರ ಆರೋಗ್ಯ ವಿಚಾರಿಸಿದರು.
BJP4Karnataka's tweet image. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರು, ಮಾಜಿ‌ ಮುಖ್ಯಮಂತ್ರಿಗಳಾದ ಶ್ರೀ @BSYBJP  ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ @BYVijayendra  ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಶ್ರೀ ಎಚ್‌.ಡಿ. ದೇವೇಗೌಡ ಅವರ ಆರೋಗ್ಯ ವಿಚಾರಿಸಿದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಇದೇ ಮೊದಲ ಬಾರಿಗೆ ನಡೆಯುತ್ತಿಲ್ಲ, ರಾಹುಲ್‌ ಗಾಂಧಿಯ ಮುತ್ತಜ್ಜ, ಅಜ್ಜಿ, ತಂದೆಯೂ ಎಸ್‌ಐಆರ್‌ ಮಾಡಿದ್ದರು. #SIR


ಇಂದು ಭಾರತ ಮಾತೆಯ ಇಬ್ಬರು ಮಹಾನ್ ರತ್ನಗಳ ಜನ್ಮದಿನ. ಭಾರತ ರತ್ನ ಶ್ರೀ ಜಯಪ್ರಕಾಶ್ ನಾರಾಯಣ್ ಮತ್ತು ಭಾರತ ರತ್ನ ಶ್ರೀ ನಾನಾಜಿ ದೇಶಮುಖ್... ಈ ಇಬ್ಬರೂ ಮಹಾನ್ ಪುತ್ರರು ಗ್ರಾಮೀಣ ಭಾರತದ ಧ್ವನಿಯಾಗಿದ್ದರು, ಪ್ರಜಾಪ್ರಭುತ್ವ ಕ್ರಾಂತಿಯ ನಾಯಕರು. ಅವರು ರೈತರು ಮತ್ತು ಬಡವರ ಕಲ್ಯಾಣಕ್ಕಾಗಿ ಸಮರ್ಪಿತರಾಗಿದ್ದರು. ಈ ಐತಿಹಾಸಿಕ ದಿನದಂದು, ದೇಶದ…


ಪಿಎಂ ಧನ್-ಧಾನ್ಯ ಕೃಷಿ ಯೋಜನೆಯು ರೈತರಿಗೆ ಉತ್ತಮ ಭವಿಷ್ಯದ ಖಾತ್ರಿಯನ್ನು ಒದಗಿಸುತ್ತದೆ. #PMDhanDhaanya #AtmanirbharBharat

BJP4Karnataka's tweet image. ಪಿಎಂ ಧನ್-ಧಾನ್ಯ ಕೃಷಿ ಯೋಜನೆಯು ರೈತರಿಗೆ ಉತ್ತಮ ಭವಿಷ್ಯದ ಖಾತ್ರಿಯನ್ನು ಒದಗಿಸುತ್ತದೆ. 

#PMDhanDhaanya #AtmanirbharBharat

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ವಿಶೇಷ ಕೃಷಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೈತರೊಂದಿಗೆ ಸಂವಾದ ನಡೆಸಿದರು. ಈ ವೇಳೆ ರೈತರ ಕಲ್ಯಾಣ, ಹೊಸ ತಂತ್ರಜ್ಞಾನ, ಬೆಳೆ ಉತ್ಪಾದನೆ ಮತ್ತು ಆತ್ಮನಿರ್ಭರ ಕೃಷಿಯ ಕುರಿತು ರೈತರೊಂದಿಗೆ ಮೋದಿ ಅವರು ಚರ್ಚಿಸಿದರು. “ಆತ್ಮನಿರ್ಭರ ರೈತನೇ,…


" @PriyankKharge ಅವರೇ, ರಾಜ್ಯದಲ್ಲಿ ಅನಾಚಾರಗಳು ಹೆಚ್ಚಾಗಿವೆ, ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಂಕೇತವಲ್ಲವೇ? #CongressLootsKarnataka #CongressFailsKarnataka

BJP4Karnataka's tweet image. " @PriyankKharge ಅವರೇ, ರಾಜ್ಯದಲ್ಲಿ ಅನಾಚಾರಗಳು ಹೆಚ್ಚಾಗಿವೆ, ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಂಕೇತವಲ್ಲವೇ?

#CongressLootsKarnataka
#CongressFailsKarnataka

ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಲ್ಲೇ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಬಲೂನು ಮಾರಾಟ ಮಾಡುವ ಬಾಲಕಿಯನ್ನು ರೇಪ್‌ & ಮರ್ಡರ್‌ ಮಾಡಿರುವ ಘಟನೆ ಖಂಡನೀಯ. ಸರ್ಕಾರಕ್ಕೆ ಮಾನ ಮರ್ಯಾದೆ ಎನ್ನುವುದೇ ಇಲ್ಲವಾಗಿದೆ. - ಶ್ರೀ @RAshokaBJP , ಪ್ರತಿಪಕ್ಷ ನಾಯಕರು #CongressFailsKarnataka


@INCKarnataka ಸರ್ಕಾರದ ರಸ್ತೆ ಗುಂಡಿಗಳನ್ನು ಕಂಡು BMTC AC ಬಸ್ 'ಗಡ ಗಡ' ನಡುಗುತ್ತಿರುವ ದೃಶ್ಯ


ಡಿಸಿಎಂ @DKShivakumar ಅವರೇ, ರಾಜ್ಯದ ಜನತೆ ಇರಲಿ ನಿಮ್ಮ ಮನೆಯವರೇ ನಿಮ್ಮ ಆಡಳಿತವನ್ನು ಒಪ್ಪಿಲ್ಲವೆಂದರೆ, ಎಂಥಾ ದುರಾಡಳಿತ ನೀಡಿದ್ದೀರಿ ಎಂಬುದನ್ನು ಒಮ್ಮೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ! #CongressLootsKarnataka #CongressFailsKarnataka


ಪ್ರಧಾನಿ ಶ್ರೀ @narendramodi ಅವರ ಆಡಳಿತದಲ್ಲಿ MSME ಸ್ಥಳೀಯ ಉದ್ಯಮದ ರಫ್ತಿನಲ್ಲಿ ಮಹತ್ವದ ದಾಖಲೆ ಬರೆದಿದೆ. ಆತ್ಮ ನಿರ್ಭರ ರಾಷ್ಟ್ರದ ಪ್ರಗತಿಯ ದಾಖಲೆ ಇದಾಗಿದೆ. #SwadeshiSankalpa #NarendraModi

BJP4Karnataka's tweet image. ಪ್ರಧಾನಿ ಶ್ರೀ @narendramodi ಅವರ ಆಡಳಿತದಲ್ಲಿ MSME  ಸ್ಥಳೀಯ ಉದ್ಯಮದ ರಫ್ತಿನಲ್ಲಿ ಮಹತ್ವದ ದಾಖಲೆ ಬರೆದಿದೆ.  ಆತ್ಮ ನಿರ್ಭರ  ರಾಷ್ಟ್ರದ ಪ್ರಗತಿಯ ದಾಖಲೆ ಇದಾಗಿದೆ.

#SwadeshiSankalpa #NarendraModi

BJP Karnataka podał dalej

Kantara actor and director Rishab Shetty on PM Modi's aura! Watch ⏬


“ಹಿಂದೂಗಳು ಪಾಕಿಸ್ತಾನ–ಬಾಂಗ್ಲಾದೇಶದಲ್ಲಿದ್ದರೂ, ಅವರಿಗೆ ಭಾರತದ ಮಣ್ಣಿನ ಮೇಲೆ ನಮಗಿರುವಷ್ಟೇ ಹಕ್ಕಿದೆ. ಭಾರತದಲ್ಲಿರುವ ಅಕ್ರಮ ನುಸುಳುಕೋರರನ್ನು ನಾವು ಪತ್ತೆಹಚ್ಚುತ್ತೇವೆ ಮತ್ತು ಈ ದೇಶದಿಂದ ಹೊರಹಾಕುತ್ತೇವೆ.” – ಶ್ರೀ @AmitShah , ಕೇಂದ್ರ ಗೃಹ ಸಚಿವರು

BJP4Karnataka's tweet image. “ಹಿಂದೂಗಳು ಪಾಕಿಸ್ತಾನ–ಬಾಂಗ್ಲಾದೇಶದಲ್ಲಿದ್ದರೂ, ಅವರಿಗೆ ಭಾರತದ ಮಣ್ಣಿನ ಮೇಲೆ ನಮಗಿರುವಷ್ಟೇ ಹಕ್ಕಿದೆ. ಭಾರತದಲ್ಲಿರುವ ಅಕ್ರಮ ನುಸುಳುಕೋರರನ್ನು ನಾವು ಪತ್ತೆಹಚ್ಚುತ್ತೇವೆ ಮತ್ತು ಈ ದೇಶದಿಂದ ಹೊರಹಾಕುತ್ತೇವೆ.”

– ಶ್ರೀ @AmitShah , ಕೇಂದ್ರ ಗೃಹ ಸಚಿವರು

ದಂಡಬಿದ್ದ ವಾಹನಗಳ ನಂಬರ್ ಪ್ರದರ್ಶನ ಮಾಡುವ ಬದಲು ನಿಮ್ಮ ದುರಾಡಳಿತಲ್ಲಿ ಗುಂಡಿ ಎಷ್ಟಿವೆ, ಎಷ್ಟು ಅಮಾಯಕರು @INCKarnataka ಸರ್ಕಾರದ ಗುಂಡಿಗೆ ಬಿದ್ದು ಬಲಿಯಾಗಿದ್ದಾರೆ ಎಂಬುದರ ಪಟ್ಟಿ ಪ್ರದರ್ಶಿಸಿ.

BJP4Karnataka's tweet image. ದಂಡಬಿದ್ದ ವಾಹನಗಳ ನಂಬರ್ ಪ್ರದರ್ಶನ ಮಾಡುವ ಬದಲು

ನಿಮ್ಮ ದುರಾಡಳಿತಲ್ಲಿ ಗುಂಡಿ ಎಷ್ಟಿವೆ, ಎಷ್ಟು ಅಮಾಯಕರು @INCKarnataka ಸರ್ಕಾರದ ಗುಂಡಿಗೆ ಬಿದ್ದು ಬಲಿಯಾಗಿದ್ದಾರೆ ಎಂಬುದರ ಪಟ್ಟಿ ಪ್ರದರ್ಶಿಸಿ.

ನವೆಂಬರ್ ಕ್ರಾಂತಿಯ ಚಿಂತೆಯಲ್ಲಿಯೇ @INCKarnataka ಸರ್ಕಾರ ಮುಳುಗಿ ಹೋಗಿದೆ. ಸಿಎಂ ಬದಲಾವಣೆಯೋ ಸಂಪುಟ ಪುನಾರಚನೆಯೋ ಎನ್ನುವ ಗೊಂದಲದಲ್ಲಿ ಆಡಳಿತ ವ್ಯವಸ್ಥೆ ಸಿಕ್ಕಿದೆ. ಸಿಎಂ ಆದಿಯಾಗಿ ಸಚಿವರುಗಳು ಕುರ್ಚಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. @siddaramaiah ಸರ್ಕಾರದ ಈ ಅಸ್ಥಿರತೆ ರಾಜ್ಯವನ್ನು ಕತ್ತಲೆಗೆ ತಳ್ಳಿದೆ.…

BJP4Karnataka's tweet image. ನವೆಂಬರ್ ಕ್ರಾಂತಿಯ ಚಿಂತೆಯಲ್ಲಿಯೇ @INCKarnataka ಸರ್ಕಾರ ಮುಳುಗಿ ಹೋಗಿದೆ.

ಸಿಎಂ ಬದಲಾವಣೆಯೋ ಸಂಪುಟ ಪುನಾರಚನೆಯೋ ಎನ್ನುವ ಗೊಂದಲದಲ್ಲಿ ಆಡಳಿತ ವ್ಯವಸ್ಥೆ ಸಿಕ್ಕಿದೆ. ಸಿಎಂ ಆದಿಯಾಗಿ ಸಚಿವರುಗಳು ಕುರ್ಚಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

@siddaramaiah ಸರ್ಕಾರದ ಈ ಅಸ್ಥಿರತೆ ರಾಜ್ಯವನ್ನು ಕತ್ತಲೆಗೆ ತಳ್ಳಿದೆ.…

ದಾಖಲೆಯ ಕೃಷಿ ಉತ್ಪಾದನೆಯೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೃಷಿ ಕ್ಷೇತ್ರವು ಹೊಸ ಯಶೋಗಾಥೆ ಬರೆಯುತ್ತಿದೆ. #PMDhanDhaanya #AtmanirbharBharat

BJP4Karnataka's tweet image. ದಾಖಲೆಯ ಕೃಷಿ ಉತ್ಪಾದನೆಯೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೃಷಿ ಕ್ಷೇತ್ರವು ಹೊಸ ಯಶೋಗಾಥೆ ಬರೆಯುತ್ತಿದೆ.

#PMDhanDhaanya #AtmanirbharBharat

ಮೋದಿ ಸರ್ಕಾರದ ಜಿ ಎಸ್ ಟಿ ಸುಧಾರಣೆಯಿಂದ ದೇಶದ 30 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ, ಆರ್ಥಿಕ ಸದೃಢತೆಗೆ ಬಲ ತುಂಬಿದೆ! #NextGenGST #GSTBachatUtsav #GSTಉಳಿತಾಯದಉತ್ಸವ


ಸಿಎಂ @siddaramaiah ಅವರ ಪರಮಾಪ್ತರೆಲ್ಲರೂ ಮುಡಾ ಅಕ್ರಮದಲ್ಲಿ ದೊಡ್ಡ ಪಾಲುದಾರರು!! ಮೈಸೂರಿನಂತಹ ದೊಡ್ಡ ನಗರದಲ್ಲಿ ಬಡವರು ಮುಡಾದಿಂದ ಒಂದು ಸೈಟ್ ಪಡೆಯಲು ತಮ್ಮ ಜೀವಮಾನದ ದುಡಿಮೆಯನ್ನು ಹೂಡಿದರೂ ದೊರೆಯುವುದಿಲ್ಲ!! ಇಂತಹದರಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರಾದ ರಾಕೇಶ್ ಪಾಪಣ್ಣ ಹಾಗೂ ಮರಿಗೌಡ ಅವರ ಹೆಸರಿನಲ್ಲಿ ನೂರಾರು ಮುಡಾ ಸೈಟ್‌ಗಳು…

BJP4Karnataka's tweet image. ಸಿಎಂ @siddaramaiah ಅವರ ಪರಮಾಪ್ತರೆಲ್ಲರೂ ಮುಡಾ ಅಕ್ರಮದಲ್ಲಿ ದೊಡ್ಡ ಪಾಲುದಾರರು!!

ಮೈಸೂರಿನಂತಹ ದೊಡ್ಡ ನಗರದಲ್ಲಿ ಬಡವರು ಮುಡಾದಿಂದ ಒಂದು ಸೈಟ್ ಪಡೆಯಲು ತಮ್ಮ ಜೀವಮಾನದ ದುಡಿಮೆಯನ್ನು ಹೂಡಿದರೂ ದೊರೆಯುವುದಿಲ್ಲ!!

ಇಂತಹದರಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರಾದ ರಾಕೇಶ್ ಪಾಪಣ್ಣ ಹಾಗೂ ಮರಿಗೌಡ ಅವರ ಹೆಸರಿನಲ್ಲಿ ನೂರಾರು ಮುಡಾ ಸೈಟ್‌ಗಳು…

ಭ್ರಷ್ಟ @siddaramaiah ಸರ್ಕಾರ ಒಳಮೀಸಲಾತಿ ನೀಡುವಲ್ಲಿ ಅಲೆಮಾರಿ ಸಮುದಾಯಗಳಿಗೆ ವಂಚನೆ ಮಾಡಿದೆ. ಶೇಕಡಾ 1 ರಷ್ಟು ಮೀಸಲಾತಿ ನೀಡುವ ಬೇಡಿಕೆಯನ್ನು ಈಡೇರಿಸದೇ ದ್ರೋಹ ಎಸಗಿದೆ. ಹೀಗಾಗಿ ಅಲೆಮಾರಿಗಳು ದೆಹಲಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಹೋರಾತ್ರಿ ಧರಣಿ ಆರಂಭಿಸಿ, ಬೇಡಿಕೆ ಈಡೇರಿಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಪಟ್ಟು…

BJP4Karnataka's tweet image. ಭ್ರಷ್ಟ @siddaramaiah ಸರ್ಕಾರ ಒಳಮೀಸಲಾತಿ ನೀಡುವಲ್ಲಿ ಅಲೆಮಾರಿ ಸಮುದಾಯಗಳಿಗೆ ವಂಚನೆ ಮಾಡಿದೆ. ಶೇಕಡಾ 1 ರಷ್ಟು ಮೀಸಲಾತಿ ನೀಡುವ ಬೇಡಿಕೆಯನ್ನು ಈಡೇರಿಸದೇ ದ್ರೋಹ ಎಸಗಿದೆ.

ಹೀಗಾಗಿ ಅಲೆಮಾರಿಗಳು ದೆಹಲಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಹೋರಾತ್ರಿ ಧರಣಿ ಆರಂಭಿಸಿ, ಬೇಡಿಕೆ ಈಡೇರಿಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಪಟ್ಟು…

Loading...

Something went wrong.


Something went wrong.