ThauseefH2's profile picture. ಕನ್ನಡಿಗ ಹಾಗೂ ಸಮಾಜಸೇವಕ ಮತ್ತು
ಅಧ್ಯಕ್ಷರು ಬುಸ್ತಾನುಲ್ ಉಲೂಮ್ ಯೂತ್ ಅಸ್ಸೋಸಿಯೇಷನ್® ಉಳ್ಳಾಲ

Thauseef Hussain

@ThauseefH2

ಕನ್ನಡಿಗ ಹಾಗೂ ಸಮಾಜಸೇವಕ ಮತ್ತು ಅಧ್ಯಕ್ಷರು ಬುಸ್ತಾನುಲ್ ಉಲೂಮ್ ಯೂತ್ ಅಸ್ಸೋಸಿಯೇಷನ್® ಉಳ್ಳಾಲ

You might like

ಮೊಬೈಲ್ ಬಳಸಿಕೊಂಡು ಬಸ್ಸು ಚಾಲನೆ ಮಾಡುವುದು ಅಪರಾಧಲ್ಲವೇ..? @KSRTC_Journeys facebook.com/share/r/1Lenr4…


ಕರಾವಳಿಯ ಸುಹಾಸ್ ಶೆಟ್ಟಿ ಪ್ರಕರಣ ಸರ್ಕಾರ NIA ಗೆ ನೀಡಲು ಚರ್ಚಿಸುತ್ತಿರುವ ಸಂದರ್ಭ , ಅಮಾಯಕ ಅಶ್ರಫ್ ಮತ್ತು ರಹೀಂ ಹತ್ಯೆಯನ್ನು ಸಿಐಟಿ ತನಿಖೆಗೆ ಒಪ್ಪಿಸಿ ಯುಎಪಿಎ ಆರೋಪಿಗಳ ಮೇಲೆ ದಾಖಲಿಸಬೇಕೆಂಬ ಬೇಡಿಕೆ ಸರ್ಕಾರ ಕಾರ್ಯಯೋಜನೆಗೆ ತಂದರೆ ,ಕರಾವಳಿಯ ಕೋಮು ಘರ್ಷಣೆಗಳಿಗೆ ಸ್ಪಷ್ಟ ಸಂದೇಶ ನೀಡಿದಂತೆ. #UAPAforAshrafRaheemMurderes


Thauseef Hussain reposted

ಬದುಕಿನ ಗುಟ್ಟು

yochanegalu's tweet image. ಬದುಕಿನ ಗುಟ್ಟು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿ @alokkumar6994 ಅವರು ಇದ್ದಾರೆ ಇಂದು ಜಿಲ್ಲೆಯಲ್ಲಿ ಕೋಮುವಾದಿಗಳ ಅಟ್ಟಹಾಸ ಮಟ್ಟಹಾಕಲು ಅವರಿಂದ ಮಾತ್ರ ಸಾಧ್ಯ. ಮಾನ್ಯ @DrParameshwara ಅವರೇ ದಯವಿಟ್ಟು ಅಲೋಕ್ ಕುಮಾರ್ ಸಾರ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ'ಯಾಗಿ ನೇಮಕ ಮಾಡಿ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಕೋಮುವಾದಿಗಳನ್ನು ಮಾನ್ಯ ಪೋಲಿಸ್ ಇಲಾಖೆ ಮಟ್ಟ ಹಾಕಬೇಕು ಮತ್ತು ಸಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ ಹರಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು. @DgpKarnataka @spdkpolice @dineshgrao

ThauseefH2's tweet image. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಕೋಮುವಾದಿಗಳನ್ನು ಮಾನ್ಯ ಪೋಲಿಸ್ ಇಲಾಖೆ ಮಟ್ಟ ಹಾಕಬೇಕು ಮತ್ತು ಸಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ ಹರಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು. 
@DgpKarnataka @spdkpolice @dineshgrao

ನಿನ್ನೆ ನಡೆದ ಬಜ್ಪೆ ಖಂಡನೆ ಸಭೆಯಲ್ಲಿ ಸಮಾಜದಲ್ಲಿ ಸೌಹಾರ್ದದಕ್ಕೆ ದಕ್ಕೆ ತರುವ ರೀತಿಯಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿ ಮತ್ತು ಸಂಘ ಪರಿವಾರದ ಕೋಮುಪ್ರಚೋದನೆಯ ಕಾರ್ಯಕ್ರಮಗಳನ್ನು ಭಾಷಣಗಳನ್ನು, ತಡೆಯಲಾಗದ ಮಾನ್ಯ ಗೃಹ ಮಂತ್ರಿ @DrParameshwara ಅವರೇ ರಾಜೀನಾಮೆ ನೀಡಿ ಪುಣ್ಯ ಪಡೆದುಕೊಳ್ಳಿ.


Thauseef Hussain reposted

ಮೀಟಿಂಗ್‌ನಲ್ಲಿ ಬಾಯೇ ಬಿಡಲ್ಲ ಯಾಕೆ?: ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ #NaanuGauri #revenuminister #krishnabyregowda #Karnataka


ಮಾನ್ಯ ಪೋಲಿಸ್ ಇಲಾಖೆ ಕೋಮು ಪ್ರಚೋದನೆ ಮತ್ತು ಸಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ನೀಡುವ ಕಿಡಿಕೇಡಿಗಳು ವಿರುದ್ಧ ಸೂಕ್ತ ಕಠಿಣ ಕ್ರಮವನ್ನು ಕೈಗೊಳ್ಳಬೇಕು. @KarnatakaCops @compolmlr @DrParameshwara @dineshgrao instagram.com/p/DJJkK3uTDDE/…

ThauseefH2's tweet image. ಮಾನ್ಯ ಪೋಲಿಸ್ ಇಲಾಖೆ ಕೋಮು ಪ್ರಚೋದನೆ ಮತ್ತು ಸಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ನೀಡುವ ಕಿಡಿಕೇಡಿಗಳು ವಿರುದ್ಧ ಸೂಕ್ತ ಕಠಿಣ ಕ್ರಮವನ್ನು ಕೈಗೊಳ್ಳಬೇಕು. @KarnatakaCops
@compolmlr @DrParameshwara @dineshgrao

instagram.com/p/DJJkK3uTDDE/…

United States Trends

Loading...

Something went wrong.


Something went wrong.