gspatilron's profile picture. Chairman, KSMCL,Benagaluru, GoK, MLA Ron Assembly Constitution-67 & President District Congress Committee Gadag.

G S Patil 🇮🇳

@gspatilron

Chairman, KSMCL,Benagaluru, GoK, MLA Ron Assembly Constitution-67 & President District Congress Committee Gadag.

ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.

gspatilron's tweet image. ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ದೇವರು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರವಿದ್ದ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳು ಪ್ರವಾಹದಿಂದಾಗಿ ಕರ್ನಾಟಕಕ್ಕೆ 35,000 ಕೋಟಿ ನಷ್ಟವಾದರೂ ಕೂಡ ಕರ್ನಾಟಕ ದೊರಕಿದ್ದು ಚೊಂಬು ಮಾತ್ರ. #BJPchombuSarkara

gspatilron's tweet image. ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರವಿದ್ದ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳು ಪ್ರವಾಹದಿಂದಾಗಿ ಕರ್ನಾಟಕಕ್ಕೆ 35,000 ಕೋಟಿ ನಷ್ಟವಾದರೂ ಕೂಡ ಕರ್ನಾಟಕ ದೊರಕಿದ್ದು ಚೊಂಬು ಮಾತ್ರ.

#BJPchombuSarkara

ಡಬಲ್ ಇಂಜಿನ್ ಸರ್ಕಾರ ಎಂದರು ಆದರೆ ಡಬಲ್ ದ್ರೋಹವಾಗಿತ್ತು, ಬಿಜೆಪಿಯ 26 ಸಂಸದರು ಒಂದೇ ಒಂದು ದಿನ ಕರ್ನಾಟಕದ ಪರ ದನಿ ಎತ್ತಲಿಲ್ಲ, ಇಂದು ನಾವು ಕೇಳುವುದಿಷ್ಟೇ “ನಮ್ಮ ತೆರಿಗೆ ಹಣ ನಮಗೆ ಕೊಡಿ“ #ನನ್ನತೆರಿಗೆನನ್ನಹಕ್ಕು #MyTaxMyRight

gspatilron's tweet image. ಡಬಲ್ ಇಂಜಿನ್ ಸರ್ಕಾರ ಎಂದರು ಆದರೆ ಡಬಲ್ ದ್ರೋಹವಾಗಿತ್ತು,

ಬಿಜೆಪಿಯ 26 ಸಂಸದರು ಒಂದೇ ಒಂದು ದಿನ ಕರ್ನಾಟಕದ ಪರ ದನಿ ಎತ್ತಲಿಲ್ಲ,

ಇಂದು ನಾವು ಕೇಳುವುದಿಷ್ಟೇ “ನಮ್ಮ ತೆರಿಗೆ ಹಣ ನಮಗೆ ಕೊಡಿ“

#ನನ್ನತೆರಿಗೆನನ್ನಹಕ್ಕು 
#MyTaxMyRight
gspatilron's tweet image. ಡಬಲ್ ಇಂಜಿನ್ ಸರ್ಕಾರ ಎಂದರು ಆದರೆ ಡಬಲ್ ದ್ರೋಹವಾಗಿತ್ತು,

ಬಿಜೆಪಿಯ 26 ಸಂಸದರು ಒಂದೇ ಒಂದು ದಿನ ಕರ್ನಾಟಕದ ಪರ ದನಿ ಎತ್ತಲಿಲ್ಲ,

ಇಂದು ನಾವು ಕೇಳುವುದಿಷ್ಟೇ “ನಮ್ಮ ತೆರಿಗೆ ಹಣ ನಮಗೆ ಕೊಡಿ“

#ನನ್ನತೆರಿಗೆನನ್ನಹಕ್ಕು 
#MyTaxMyRight
gspatilron's tweet image. ಡಬಲ್ ಇಂಜಿನ್ ಸರ್ಕಾರ ಎಂದರು ಆದರೆ ಡಬಲ್ ದ್ರೋಹವಾಗಿತ್ತು,

ಬಿಜೆಪಿಯ 26 ಸಂಸದರು ಒಂದೇ ಒಂದು ದಿನ ಕರ್ನಾಟಕದ ಪರ ದನಿ ಎತ್ತಲಿಲ್ಲ,

ಇಂದು ನಾವು ಕೇಳುವುದಿಷ್ಟೇ “ನಮ್ಮ ತೆರಿಗೆ ಹಣ ನಮಗೆ ಕೊಡಿ“

#ನನ್ನತೆರಿಗೆನನ್ನಹಕ್ಕು 
#MyTaxMyRight
gspatilron's tweet image. ಡಬಲ್ ಇಂಜಿನ್ ಸರ್ಕಾರ ಎಂದರು ಆದರೆ ಡಬಲ್ ದ್ರೋಹವಾಗಿತ್ತು,

ಬಿಜೆಪಿಯ 26 ಸಂಸದರು ಒಂದೇ ಒಂದು ದಿನ ಕರ್ನಾಟಕದ ಪರ ದನಿ ಎತ್ತಲಿಲ್ಲ,

ಇಂದು ನಾವು ಕೇಳುವುದಿಷ್ಟೇ “ನಮ್ಮ ತೆರಿಗೆ ಹಣ ನಮಗೆ ಕೊಡಿ“

#ನನ್ನತೆರಿಗೆನನ್ನಹಕ್ಕು 
#MyTaxMyRight

ಸತ್ಯ ಶಾಂತಿ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ಇತಿಹಾಸದ ಅಜರಾಮರರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು ಹಾಗೂ ರಾಷ್ಟೀಯ ಹುತಾತ್ಮ ದಿನದ ಶುಭಾಶಯಗಳು. #MahatmaGandhi

gspatilron's tweet image. ಸತ್ಯ ಶಾಂತಿ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ಇತಿಹಾಸದ ಅಜರಾಮರರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು ಹಾಗೂ ರಾಷ್ಟೀಯ ಹುತಾತ್ಮ ದಿನದ ಶುಭಾಶಯಗಳು.

#MahatmaGandhi

ಕನ್ನಡ ಹೋರಾಟಗಾರ, ಪತ್ರಕರ್ತ, ಸಾಹಿತಿ, ನಾಡೋಜ ಶ್ರೀ ಪಾಟೀಲ ಪುಟ್ಟಪ್ಪ ಅವರ ಜನ್ಮದಿನದಂದು ಗೌರವ ನಮನಗಳು.

gspatilron's tweet image. ಕನ್ನಡ ಹೋರಾಟಗಾರ, ಪತ್ರಕರ್ತ, ಸಾಹಿತಿ, ನಾಡೋಜ ಶ್ರೀ ಪಾಟೀಲ ಪುಟ್ಟಪ್ಪ ಅವರ ಜನ್ಮದಿನದಂದು ಗೌರವ ನಮನಗಳು.

ಭಾರತೀಯ ಸಂಸ್ಕೃತಿ, ಪರಂಪರೆಯ ಘನತೆಯನ್ನು ಜಗತ್ತಿಗೆ ಸಾರಿದ ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯಂದು ನನ್ನ ಗೌರವ ನಮನಗಳು ಹಾಗೂ ರಾಷ್ಟೀಯ ಯುವ ದಿನದ ಶುಭಾಶಯಗಳು. #SwamyVivekananda #vivekananda #NationalYouthDay #NationalYouthDay2024

gspatilron's tweet image. ಭಾರತೀಯ ಸಂಸ್ಕೃತಿ, ಪರಂಪರೆಯ ಘನತೆಯನ್ನು ಜಗತ್ತಿಗೆ ಸಾರಿದ ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯಂದು ನನ್ನ ಗೌರವ ನಮನಗಳು ಹಾಗೂ ರಾಷ್ಟೀಯ ಯುವ ದಿನದ ಶುಭಾಶಯಗಳು.
#SwamyVivekananda #vivekananda #NationalYouthDay #NationalYouthDay2024

ಸ್ವಾತಂತ್ರ್ಯ ಪೂರ್ವದಿಂದ ಇಂದಿನ ವರೆಗೂ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಎಲ್ಲ ವಲಯಗಳಲ್ಲೂ ದೇಶದ ಕೀರ್ತಿ ಹೆಚ್ಚಿಸಲು ಕಾರಣವಾದ ಕಾಂಗ್ರೆಸ್ ಪಕ್ಷದ ಶ್ರಮ ಸ್ಮರಣಿಯ. ತನ್ನದೇ ಆದ ಧ್ಯೇಯ, ಸಿದ್ದಾಂತಗಳಿಗೆ ಬದ್ದವಾದ ಪಕ್ಷ. 139ನೇ ವರ್ಷದ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು. #CongressFoundationDay #Congress

gspatilron's tweet image. ಸ್ವಾತಂತ್ರ್ಯ ಪೂರ್ವದಿಂದ ಇಂದಿನ ವರೆಗೂ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಎಲ್ಲ ವಲಯಗಳಲ್ಲೂ ದೇಶದ ಕೀರ್ತಿ ಹೆಚ್ಚಿಸಲು ಕಾರಣವಾದ ಕಾಂಗ್ರೆಸ್ ಪಕ್ಷದ ಶ್ರಮ ಸ್ಮರಣಿಯ. ತನ್ನದೇ ಆದ ಧ್ಯೇಯ, ಸಿದ್ದಾಂತಗಳಿಗೆ ಬದ್ದವಾದ ಪಕ್ಷ. 139ನೇ ವರ್ಷದ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು.

#CongressFoundationDay #Congress

ನಾಡಿನ ಸಮಸ್ತ ಜನತೆಗೆ ಶ್ರೀ ದತ್ತಾತ್ರೇಯ ಜಯಂತಿಯ ಶುಭಾಶಯಗಳು.

gspatilron's tweet image. ನಾಡಿನ ಸಮಸ್ತ ಜನತೆಗೆ ಶ್ರೀ ದತ್ತಾತ್ರೇಯ ಜಯಂತಿಯ ಶುಭಾಶಯಗಳು.

ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. #Christmas2023 #Christmas

gspatilron's tweet image. ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

#Christmas2023 #Christmas

ಕರ್ನಾಟಕ ಶಾಸ್ತ್ರೀಯ ಸಂಗೀತದ ಅಮೂಲ್ಯ ರತ್ನ, ಸ್ವರ ಸಾಮ್ರಾಜ್ಞೆ, ಭಾರತ ರತ್ನ ಶ್ರೀಮತಿ ಎಮ್ ಎಸ್ ಸುಬ್ಬಲಕ್ಷ್ಮಿ ಅವರ ಜನ್ಮದಿನದಂದು ಗೌರವ ನಮನಗಳು.

gspatilron's tweet image. ಕರ್ನಾಟಕ ಶಾಸ್ತ್ರೀಯ ಸಂಗೀತದ ಅಮೂಲ್ಯ ರತ್ನ, ಸ್ವರ ಸಾಮ್ರಾಜ್ಞೆ, ಭಾರತ ರತ್ನ ಶ್ರೀಮತಿ ಎಮ್ ಎಸ್ ಸುಬ್ಬಲಕ್ಷ್ಮಿ ಅವರ ಜನ್ಮದಿನದಂದು ಗೌರವ ನಮನಗಳು.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಹೋರಾಟಗಾರರು, ಮಾಜಿ ಮುಖ್ಯಮಂತ್ರಿಗಳಾದ ಕರ್ನಾಟಕ ರತ್ನ ಶ್ರೀ ಎಸ್. ನಿಜಲಿಂಗಪ್ಪ ಅವರ ಜನ್ಮದಿನದಂದು ನನ್ನ ಗೌರವ ನಮನಗಳು.

gspatilron's tweet image. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಹೋರಾಟಗಾರರು, ಮಾಜಿ ಮುಖ್ಯಮಂತ್ರಿಗಳಾದ ಕರ್ನಾಟಕ ರತ್ನ ಶ್ರೀ ಎಸ್. ನಿಜಲಿಂಗಪ್ಪ ಅವರ ಜನ್ಮದಿನದಂದು ನನ್ನ ಗೌರವ ನಮನಗಳು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಪಕ್ಷದ ಮಾಜಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮ ದಿನದ ಶುಭಾಶಯಗಳು. #SoniaGandhiji

gspatilron's tweet image. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಪಕ್ಷದ ಮಾಜಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮ ದಿನದ ಶುಭಾಶಯಗಳು.

#SoniaGandhiji

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ದಿ. ಜನರಲ್ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #BipinRawat

gspatilron's tweet image. ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ದಿ. ಜನರಲ್ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#BipinRawat

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಶ್ರೀ ರೇವಂತರೆಡ್ಡಿ ಅವರಿಗೆ ಅಭಿನಂದನೆಗಳು. #TelanganaElection2023

gspatilron's tweet image. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಶ್ರೀ ರೇವಂತರೆಡ್ಡಿ ಅವರಿಗೆ ಅಭಿನಂದನೆಗಳು.

#TelanganaElection2023

ಮಣ್ಣು ಪ್ರಕೃತಿಯ ಅಮೂಲ್ಯ ಸಂಪತ್ತು, ಮಾಲಿನ್ಯದಿಂದ ಮಣ್ಣು ಕಲುಷಿತಗೊಳ್ಳುತ್ತಿದೆ, ಮಣ್ಣಿಲ್ಲದೇ ಜೀವ ಸಂಕುಲವಿಲ್ಲ. ವಿಶ್ವ ಮಣ್ಣಿನ ದಿನದಂದು ಮಣ್ಣಿನ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಮಣ್ಣು ಸಂರಕ್ಷಣೆಗೆ ಪಣತೋಡೋಣ. #worldsoilday2023 #WorldSoilDay

gspatilron's tweet image. ಮಣ್ಣು ಪ್ರಕೃತಿಯ ಅಮೂಲ್ಯ ಸಂಪತ್ತು, ಮಾಲಿನ್ಯದಿಂದ ಮಣ್ಣು ಕಲುಷಿತಗೊಳ್ಳುತ್ತಿದೆ, ಮಣ್ಣಿಲ್ಲದೇ ಜೀವ ಸಂಕುಲವಿಲ್ಲ. ವಿಶ್ವ ಮಣ್ಣಿನ ದಿನದಂದು ಮಣ್ಣಿನ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಮಣ್ಣು ಸಂರಕ್ಷಣೆಗೆ ಪಣತೋಡೋಣ.

#worldsoilday2023 #WorldSoilDay

ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ, ಭಕ್ತ ಶ್ರೀ ಕನಕದಾಸರ ಜಯಂತಿ ಶುಭಾಶಯಗಳು. #KanakadasaJayanti #KanakaJayanthi

gspatilron's tweet image. ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ, ಭಕ್ತ ಶ್ರೀ ಕನಕದಾಸರ ಜಯಂತಿ ಶುಭಾಶಯಗಳು.

#KanakadasaJayanti
#KanakaJayanthi

ನಾಡಿನ ಸಮಸ್ತ ಜನತೆಗೆ ಗುರುನಾನಕ್ ಜಯಂತಿಯ ಶುಭಾಶಯಗಳು. #gurunanakdevji

gspatilron's tweet image. ನಾಡಿನ ಸಮಸ್ತ ಜನತೆಗೆ ಗುರುನಾನಕ್ ಜಯಂತಿಯ ಶುಭಾಶಯಗಳು.

#gurunanakdevji

ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟ ವಿಶ್ವದ ಶ್ರೇಷ್ಠ ಸಂವಿಧಾನ "ಭಾರತದ ಸಂವಿಧಾನ" ವು ಅಂಗೀಕಾರವಾದ ದಿನದಂದು ಎಲ್ಲರಿಗೂ 'ಸಂವಿಧಾನ ದಿನದ' ಶುಭಾಶಯಗಳು. #IndianConstitutionDay

gspatilron's tweet image. ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟ ವಿಶ್ವದ ಶ್ರೇಷ್ಠ ಸಂವಿಧಾನ "ಭಾರತದ ಸಂವಿಧಾನ" ವು ಅಂಗೀಕಾರವಾದ ದಿನದಂದು ಎಲ್ಲರಿಗೂ 'ಸಂವಿಧಾನ ದಿನದ' ಶುಭಾಶಯಗಳು.

#IndianConstitutionDay

ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ -2023 ರ ಜನಗಾಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಕೊಮ್ಮುರ ಪ್ರತಾಪರೆಡ್ಡಿರವರ ಪರವಾಗಿ ಮತಯಾಚನೆ ನಿಮಿತ್ತ ತಾರಿಗೊಪ್ಪಲು ಮಂಡಲದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದೆ. #telanganaassemblyelection2023

gspatilron's tweet image. ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ -2023 ರ ಜನಗಾಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಕೊಮ್ಮುರ ಪ್ರತಾಪರೆಡ್ಡಿರವರ ಪರವಾಗಿ ಮತಯಾಚನೆ ನಿಮಿತ್ತ  ತಾರಿಗೊಪ್ಪಲು ಮಂಡಲದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದೆ.
#telanganaassemblyelection2023
gspatilron's tweet image. ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ -2023 ರ ಜನಗಾಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಕೊಮ್ಮುರ ಪ್ರತಾಪರೆಡ್ಡಿರವರ ಪರವಾಗಿ ಮತಯಾಚನೆ ನಿಮಿತ್ತ  ತಾರಿಗೊಪ್ಪಲು ಮಂಡಲದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದೆ.
#telanganaassemblyelection2023
gspatilron's tweet image. ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ -2023 ರ ಜನಗಾಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಕೊಮ್ಮುರ ಪ್ರತಾಪರೆಡ್ಡಿರವರ ಪರವಾಗಿ ಮತಯಾಚನೆ ನಿಮಿತ್ತ  ತಾರಿಗೊಪ್ಪಲು ಮಂಡಲದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದೆ.
#telanganaassemblyelection2023
gspatilron's tweet image. ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ -2023 ರ ಜನಗಾಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಕೊಮ್ಮುರ ಪ್ರತಾಪರೆಡ್ಡಿರವರ ಪರವಾಗಿ ಮತಯಾಚನೆ ನಿಮಿತ್ತ  ತಾರಿಗೊಪ್ಪಲು ಮಂಡಲದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದೆ.
#telanganaassemblyelection2023

ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್1 ಉಪಗ್ರಹದ ಯಶಸ್ವಿ ಉಡಾವಣೆಗೈದಿರುವ ನಮ್ಮ ಹೆಮ್ಮೆಯ @isro ವಿಜ್ಞಾನಿಗಳಿಗೆ ತುಂಬುಹೃದಯದ ಅಭಿನಂದನೆಗಳು. ಈ ಯೋಜನೆಯ ಮುಂದಿನ ಎಲ್ಲಾ ಹಂತಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ. #AdityaL1

gspatilron's tweet image. ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್1 ಉಪಗ್ರಹದ ಯಶಸ್ವಿ ಉಡಾವಣೆಗೈದಿರುವ ನಮ್ಮ ಹೆಮ್ಮೆಯ @isro ವಿಜ್ಞಾನಿಗಳಿಗೆ ತುಂಬುಹೃದಯದ ಅಭಿನಂದನೆಗಳು.
ಈ ಯೋಜನೆಯ ಮುಂದಿನ ಎಲ್ಲಾ ಹಂತಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ.

#AdityaL1

Loading...

Something went wrong.


Something went wrong.