manvier6's profile picture. Ph.D Scholar

Er. manju manvi

@manvier6

Ph.D Scholar

Er. manju manvi reposted

GoK, ಕೃಷಿ ಇಲಾಖೆಯು ಕೃಷಿ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿಧ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಹಾಸ್ಟೆಲ್ ಖಾಲಿ ಮಾಡುವಂತೆ ಆದೇಶ ನೀಡಿರುವುದು ದುರದೃಷ್ಟಕರ. ಇದನ್ನು ಮಲಗಿರುವ ಸರಕಾರದ ಗಮನಕ್ಕೆ ತಂದಿರುವ ಮಾನ್ಯ @shashilnamoshi ಧನ್ಯವಾದಗಳು. @BSBommai

VivekKamat373's tweet image. GoK, ಕೃಷಿ ಇಲಾಖೆಯು ಕೃಷಿ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿಧ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಹಾಸ್ಟೆಲ್ ಖಾಲಿ ಮಾಡುವಂತೆ ಆದೇಶ ನೀಡಿರುವುದು ದುರದೃಷ್ಟಕರ. ಇದನ್ನು  ಮಲಗಿರುವ ಸರಕಾರದ ಗಮನಕ್ಕೆ ತಂದಿರುವ ಮಾನ್ಯ @shashilnamoshi ಧನ್ಯವಾದಗಳು. @BSBommai

Er. manju manvi reposted

ಬಗಲಲ್ಲಿ ಮಗು ಇಟ್ಕೊಂಡು ಊರೆಲ್ಲ ಹುಡುಕಿದರಂತೆ, ಹಾಗ ಆಯ್ತು ನಿಮ್ಮ ಕಥೆ. ಅಲ್ಲ ಸ್ವಾಮಿ ರಾಜ್ಯದಲ್ಲಿ ಕೃಷಿ ತಾಂತ್ರಿಕ ಕಾಲೇಜುಗಳನ್ನು ಇಟಕೊಂಡು ಕೃಷಿ ತಾಂತ್ರಿಕ ನಿರ್ದೇಶನಾಲಾಯ ಸ್ಥಾಪಿಸಿದರೆ ಪರಿಹಾರ ಸಿಗುವದಿಲ್ಲವೇ??? #directorateofagricultal engineering

ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರೈತರಿಗೆ ಅನುಕೂಲವಾಗುವಂತಹ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸಲು ಉನ್ನತ ಅಧಿಕಾರಿಗಳ ಸಮಿತಿ ಸಭೆ ನಡೆಸಿ, ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಎಲ್ಲ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

bcpatilkourava's tweet image. ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರೈತರಿಗೆ ಅನುಕೂಲವಾಗುವಂತಹ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸಲು ಉನ್ನತ ಅಧಿಕಾರಿಗಳ ಸಮಿತಿ ಸಭೆ ನಡೆಸಿ, ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಎಲ್ಲ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
bcpatilkourava's tweet image. ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರೈತರಿಗೆ ಅನುಕೂಲವಾಗುವಂತಹ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸಲು ಉನ್ನತ ಅಧಿಕಾರಿಗಳ ಸಮಿತಿ ಸಭೆ ನಡೆಸಿ, ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಎಲ್ಲ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.


Er. manju manvi reposted

ಕೃಷಿ ತಾಂತ್ರಿಕ ಮಹಾವಿದ್ಯಾಲಯದ, ಕೃ.ವಿ.ವಿ ರಾಯಚೂರಿನ ವಿದ್ಯಾರ್ಥಿಗಳೂ ಪ್ರತ್ಯೇಕ 15% ಮೀಸಲಾತಿ ಹಾಗೂ ಪ್ರತ್ಯೇಕ ಕೃಷಿ ಇಂಜಿನಿಯರಿಂಗ್ ನಿರ್ದೇಶನಾಲಯ ನಿರ್ಮಿಸಲು,ತರಗತಿಗಳನ್ನು ತೆರವುಗೊಳಿಸಿ ಅಹೋರಾತ್ರಿ ನಿರಂತರ ಪ್ರತಿಭಟನೆಗೆ ಮುಂದಾಗಿದ್ದಾರೆ . @bcpatilkourava @BSBommai @narendramodi @siddaramaiah @cae_raichur

Students_CAER36's tweet image. ಕೃಷಿ ತಾಂತ್ರಿಕ ಮಹಾವಿದ್ಯಾಲಯದ, ಕೃ.ವಿ.ವಿ ರಾಯಚೂರಿನ ವಿದ್ಯಾರ್ಥಿಗಳೂ ಪ್ರತ್ಯೇಕ 15% ಮೀಸಲಾತಿ ಹಾಗೂ ಪ್ರತ್ಯೇಕ ಕೃಷಿ ಇಂಜಿನಿಯರಿಂಗ್ ನಿರ್ದೇಶನಾಲಯ ನಿರ್ಮಿಸಲು,ತರಗತಿಗಳನ್ನು ತೆರವುಗೊಳಿಸಿ ಅಹೋರಾತ್ರಿ ನಿರಂತರ ಪ್ರತಿಭಟನೆಗೆ ಮುಂದಾಗಿದ್ದಾರೆ .
@bcpatilkourava @BSBommai @narendramodi   @siddaramaiah   @cae_raichur
Students_CAER36's tweet image. ಕೃಷಿ ತಾಂತ್ರಿಕ ಮಹಾವಿದ್ಯಾಲಯದ, ಕೃ.ವಿ.ವಿ ರಾಯಚೂರಿನ ವಿದ್ಯಾರ್ಥಿಗಳೂ ಪ್ರತ್ಯೇಕ 15% ಮೀಸಲಾತಿ ಹಾಗೂ ಪ್ರತ್ಯೇಕ ಕೃಷಿ ಇಂಜಿನಿಯರಿಂಗ್ ನಿರ್ದೇಶನಾಲಯ ನಿರ್ಮಿಸಲು,ತರಗತಿಗಳನ್ನು ತೆರವುಗೊಳಿಸಿ ಅಹೋರಾತ್ರಿ ನಿರಂತರ ಪ್ರತಿಭಟನೆಗೆ ಮುಂದಾಗಿದ್ದಾರೆ .
@bcpatilkourava @BSBommai @narendramodi   @siddaramaiah   @cae_raichur

Er. manju manvi reposted

hii dr😘 rompa busy ah


United States Trends

Loading...

Something went wrong.


Something went wrong.