patilm_suresh's profile picture. ಕನ್ನಡಿಗ | INDIAN | Engineer 

Politics,News,Technology, Music, Art, Cinema

Suresh Patil

@patilm_suresh

ಕನ್ನಡಿಗ | INDIAN | Engineer Politics,News,Technology, Music, Art, Cinema

INQUILAB ZINDABAD has gone with freedom fighters Now its INKI LAABH turn by turn: All political parties.


ಕೋಲೆ ಸುಲಿಗೆ ದರೋಡೆ ಮಾಡಿ ಜೈಲಿಗೆ ಹೋದವ್ರು ಭಗತ್ ಸಿಂಗ್ ಗೆ ಹೊಲಿಕೆ ಮಾಡ್ಕೊಳ್ತಾ ಇದಾರೆ! ಸ್ವಂತ ತಂದೆ ತಾಯಿನಾ ಮನೆಇಂದ ಹೊರಗೆ ಓಡಿಸಿದವ್ರು , ಬಸವಾದಿ ಶರಣರಿಗೆ ಹೊಲಿಕೆ ಮಾಡ್ಕೊಳ್ತಾ ಇದಾರೆ!! ಅಕಟಕಟಾ ಎಂಥಾ ಘೋರ ಕಲಿಯುಗ ಕೂಡಲಸಂಗಮನಾಥ.


Suresh Patil podał dalej

ವಿದೇಶದಲ್ಲಿ ಬಿಳಿಯರು ನಮ್ಮವರನ್ನು ಕರಿಯರು ಅಂತ ಕರೆದು ಅವಮಾನಿಸುತ್ತಾರೆ ಅನ್ನೊರಿಗೆ,ನಮ್ಮಲ್ಲಿ ಎಂತೆಂತ ತಾರತಮ್ಯ ನಡೆದಿದೆ ಅಂತ ಗೊತ್ತಿದ್ರು ಗೊತ್ತಿಲ್ಲದ ಹಾಗೆ ನಡೆದುಕೊಳ್ಳುವಳು ಅಲ್ಲೊಂದು ಅಯೋಗ್ಯೆ ಸುರಸುಂದರಿ ಪತ್ರಕರ್ತೆ ಅಲ್ಲಿ ಇರುವ ಒಬ್ಬ ತಮಿಳು ನಾಯಕನಿಗೆ ನೀವು hero material ಅಲ್ಲ ಅಂತ ಹೇಳ್ತಿದಾಳೆ ಅಂದ್ರೆ ಅವಳ ಕೊಳಕು 1/2


Suresh Patil podał dalej

ರಂಗಭೂಮಿಯ ಮಹಾನ್ ಕಲಾವಿದ. ಉತ್ತರ ಕರ್ನಾಟಕದ ಜನರಿಗೆ ನಾಟಕಗಳ ಮೂಲಕ ಸಿನಿಮಾ ನಟರಿಗಿಂತ ಪ್ರೀಯ & ಅತೀವ ಪ್ರೀತಿ ಅಭಿಮಾನಕ್ಕೆ ಭಾಜನರಾದ Raju Talikoti ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏😔 ಬಾದಾಮಿ ಬನಶಂಕರಿಯ ಜಾತ್ರೆಯಲ್ಲಂತು ತಿಂಗಳುಗಟ್ಟಲೆ ಪ್ರದರ್ಶನ ನೀಡಿ, ಬೇರೆ ತಂಡದವರಿಗೂ ಪ್ರೋತ್ಸಾಹಿಸಿ ನಾಟಕಗಳಿಗೆ ಜನ ಬರುವಂತೆ ಮಾಡಿದ್ದಾರೆ.

TweetKarnataka's tweet image. ರಂಗಭೂಮಿಯ ಮಹಾನ್ ಕಲಾವಿದ.
ಉತ್ತರ ಕರ್ನಾಟಕದ ಜನರಿಗೆ ನಾಟಕಗಳ ಮೂಲಕ ಸಿನಿಮಾ ನಟರಿಗಿಂತ ಪ್ರೀಯ & ಅತೀವ ಪ್ರೀತಿ ಅಭಿಮಾನಕ್ಕೆ ಭಾಜನರಾದ
 Raju Talikoti ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏😔
ಬಾದಾಮಿ ಬನಶಂಕರಿಯ ಜಾತ್ರೆಯಲ್ಲಂತು ತಿಂಗಳುಗಟ್ಟಲೆ ಪ್ರದರ್ಶನ ನೀಡಿ, ಬೇರೆ ತಂಡದವರಿಗೂ ಪ್ರೋತ್ಸಾಹಿಸಿ ನಾಟಕಗಳಿಗೆ ಜನ  ಬರುವಂತೆ ಮಾಡಿದ್ದಾರೆ.

Where do you put those who succeed with humility?

If he would have got all answers correct without any options, he would have been hailed as a genius He got brickbats cos he failed So Humility has to be ur plan B. Just in case Plan A of being successful doesn’t work out, humility will save u from being eaten by the world



Eventhough the vachana says ಇಂತೀ ಹದಿನೆಂಟುಜಾತಿ ತನ್ನಲಿ ಉಂಟು Why brahmana banajiga are 'shikhi, 'nashika' & Not 'Pada' ??

ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ, ನಾಶಿಕ ಬಣಜಿಗ, ಅಧರ ಒಕ್ಕಲಿಗ, ಕರ್ಣ ಗೊಲ್ಲ, ಕೊರಳು ಕುಂಬಾರ, ಬಾಹು ಪಂಚಾಳ, ಅಂಗೈ ಉಪ್ಪಾರ, ನಖ ನಾಯಿಂದ, ಒಡಲು ಡೊಂಬ, ಬೆನ್ನು ಅಸಗ, ಚರ್ಮ ಬೇಡ, ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ, ಮೊಣಕಾಲು ಈಳಿಗ, ಕಣಕಾಲು ಸಮಗಾರ, ಮೇಗಾಲು ಮಚ್ಚಿಗ, ಚಲಪಾದವೆಂಬ ಅಂಗಾಲು ಶುದ್ಧ ಮಾದಿಗ ಕಾಣಿರೊ! Cont...



ಸುರೆಯ ತೊರೆ, ಮಾಂಸದ ಒಟ್ಟಿಲು, ಭಂಗಿಯ ಬಣಬೆ, ಜಾಯಿಕಾಯಿ ಜಾಯಿಪತ್ರೆಯ ತಿಂಬ ಹಿರಿಯರ, ಹರಿಕಾರರ ಜಂಗಮವೆಂದಡೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ. -ಚನ್ನಬಸವಣ್ಣ


ಇವ್ದುರ್ ತಟ್ಟ್ಯಾಗ ಹೆಗ್ಗಣ ಬಿದ್ದದ್, ಮತ್ತೊಬ್ಬರ ತಟ್ಟ್ಯಾನ ನೋಣದ ಬಗ್ಗೆ ಚಿಂತೆ ಇವ್ಕೆ 😆

ಬಿಹಾರದಲ್ಲಿ ನಡೆಯುವ ಚುನಾವಣೆಯು @INCKarnataka ಸರ್ಕಾರದ ಮೇಲೆ ಪ್ರಭಾವ ಬೀರಲಿದ್ದು, ಚುನಾವಣೆಯ ಫಲಿತಾಂಶದ ಬೆನ್ನಲ್ಲೇ @siddaramaiah ಪದಚ್ಯುತಗೊಳ್ಳಲಿದ್ದಾರೆ. ನವೆಂಬರ್‌ ಕ್ರಾಂತಿಗೆ ಈಗಾಗಲೇ ವೇದಿಕೆ ಸಜ್ಜಾಗಿದ್ದು ಸಚಿವ ಸಂಪುಟದಲ್ಲಿರುವ ಹಲವಾರು ಸಚಿವರು ಕೆಳಗಿಳಿಯಲಿದ್ದಾರೆ. ಎರಡೂವರೆ ವರ್ಷದ ಅವಧಿಗೆ ನೇಮಕಗೊಂಡಿರುವ ಸಿದ್ದರಾಮಯ್ಯ…

BJP4Karnataka's tweet image. ಬಿಹಾರದಲ್ಲಿ ನಡೆಯುವ ಚುನಾವಣೆಯು @INCKarnataka ಸರ್ಕಾರದ ಮೇಲೆ ಪ್ರಭಾವ ಬೀರಲಿದ್ದು, ಚುನಾವಣೆಯ ಫಲಿತಾಂಶದ ಬೆನ್ನಲ್ಲೇ @siddaramaiah ಪದಚ್ಯುತಗೊಳ್ಳಲಿದ್ದಾರೆ. ನವೆಂಬರ್‌ ಕ್ರಾಂತಿಗೆ ಈಗಾಗಲೇ ವೇದಿಕೆ ಸಜ್ಜಾಗಿದ್ದು ಸಚಿವ ಸಂಪುಟದಲ್ಲಿರುವ ಹಲವಾರು ಸಚಿವರು ಕೆಳಗಿಳಿಯಲಿದ್ದಾರೆ.

ಎರಡೂವರೆ ವರ್ಷದ ಅವಧಿಗೆ ನೇಮಕಗೊಂಡಿರುವ ಸಿದ್ದರಾಮಯ್ಯ…


BehenJi 🔥

आँखें खोलकर देखो…….. है किसी दूसरे दल में इतना दम जो 13 साल से सत्ता से दूर हो और ऐसा जनसैलाब इकट्ठा कर दे वो भी सिर्फ़ एक ट्वीट पर……



🔥 May more and more jaitely's emerge in all political parties.

THROWBACK. When Jaitley tore into Judiciary in Parliament: ~ "SC is not INFALLIBLE, just final. Above it is only God, & He doesn’t correct judgments." "If Courts say Govt isn’t doing its duty, what about 3 Cr pending cases? Someone else do their job?" 🔥



😲

2023/24 ರ ಅವಧಿಯಲ್ಲಿ ವಾಲ್ಮೀಕಿ ನಿಗಮದಿಂದ ವಿವಿಧ ಯೋಜನೆಗಳಿಗೆ ನೇರಸಾಲ ಪಡೆದುಕೊಂಡ ಬಡ ಫಲಾನುಭವಿಗಳು.. ಇಂಥಹ ಅರ್ಹ&ಕಡುಬಡವರನ್ನು ಗುರುತಿಸಿ ಸಾಲಸೌಲಭ್ಯ ಮಂಜೂರು ಮಾಡಿದ ಹೆಮ್ಮೆಯ Scamgress ಸರ್ಕಾರಕ್ಕೆ ಸಮಸ್ತ ವಾಲ್ಮೀಕಿ ಸಮುದಾಯದ ವತಿಯಿಂದ ಸಾವಿರ ಸಲಾಮುಗಳು. @CMofKarnataka @siddaramaiah #ValmikiNigamaScam

KranthiBalaga88's tweet image. 2023/24 ರ ಅವಧಿಯಲ್ಲಿ ವಾಲ್ಮೀಕಿ ನಿಗಮದಿಂದ ವಿವಿಧ ಯೋಜನೆಗಳಿಗೆ ನೇರಸಾಲ ಪಡೆದುಕೊಂಡ ಬಡ ಫಲಾನುಭವಿಗಳು..
ಇಂಥಹ ಅರ್ಹ&ಕಡುಬಡವರನ್ನು ಗುರುತಿಸಿ ಸಾಲಸೌಲಭ್ಯ ಮಂಜೂರು ಮಾಡಿದ ಹೆಮ್ಮೆಯ Scamgress ಸರ್ಕಾರಕ್ಕೆ ಸಮಸ್ತ ವಾಲ್ಮೀಕಿ ಸಮುದಾಯದ ವತಿಯಿಂದ ಸಾವಿರ ಸಲಾಮುಗಳು.
@CMofKarnataka @siddaramaiah #ValmikiNigamaScam
KranthiBalaga88's tweet image. 2023/24 ರ ಅವಧಿಯಲ್ಲಿ ವಾಲ್ಮೀಕಿ ನಿಗಮದಿಂದ ವಿವಿಧ ಯೋಜನೆಗಳಿಗೆ ನೇರಸಾಲ ಪಡೆದುಕೊಂಡ ಬಡ ಫಲಾನುಭವಿಗಳು..
ಇಂಥಹ ಅರ್ಹ&ಕಡುಬಡವರನ್ನು ಗುರುತಿಸಿ ಸಾಲಸೌಲಭ್ಯ ಮಂಜೂರು ಮಾಡಿದ ಹೆಮ್ಮೆಯ Scamgress ಸರ್ಕಾರಕ್ಕೆ ಸಮಸ್ತ ವಾಲ್ಮೀಕಿ ಸಮುದಾಯದ ವತಿಯಿಂದ ಸಾವಿರ ಸಲಾಮುಗಳು.
@CMofKarnataka @siddaramaiah #ValmikiNigamaScam


😆

India Is Not For Beginners 😎😎😎 Indian Day By Day 📈 🇺🇸America क्या कहता था.....????



OMG! Fevicol consumption material.

Ten tweet nie jest już dostępny.

I wish all sides read your tweet and introspect & u read mine its absolutely not pointless debate. 📍 No matter how much ever disagreement one might have, Everyone MUST respect the constitutional posts. Else it will not remain a democracy, but slowly turns ShoeCrazy! Period.

Whether the attempted shoe attack on the CJI was right or wrong is a pointless debate because almost all opinions are biased. Most of those criticising the lawyer and taking the moral high ground would have been celebrating and calling it an act of defiance if someone had…



👏 👏 ಮುಸ್ಲಿಮರಿಗೆ ಶಿಶುನಾಳ ಷರೀಫ್, ಎಸ್.ಕೆ.ಕರೀಂಖಾನ್, ಕೆ.ಎಸ್. ನಿಸಾರ್ ಅಹಮದ್, ರಂಜಾನ್ ಸಾಬ್, ಮಿರ್ಜಾ ಇಸ್ಮಾಯಿಲ್ ಅಂಥವರು ಆದರ್ಶವಾಗಬೇಕು

ಇಂದು ಇಸ್ಲಾಂ ಧರ್ಮಗುರುಗಳಾದ ಸನ್ಮಾನ್ಯ ಅಮೀರ್ –ಎ- ಶರಿಯತ್ ಸೈಯದ್ ಸಗೀರ್ ಅಹ್ಮದ್ ಸಾಬ್ ರಶಾದಿ ಮತ್ತು ಅವರ ಸಹೋದ್ಯೋಗಿಗಳನ್ನು ಭೇಟಿ ಆಗಿದ್ದೆ. ಕರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಬೆರೆತು ಸಹಬಾಳ್ವೆಯಿಂದ ಬಾಳುವ ಪ್ರಸ್ತಾಪವನ್ನು ಇಟ್ಟುಕೊಂಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರೂ ಸಹ ನನ್ನ…

narayanagowdru's tweet image. ಇಂದು ಇಸ್ಲಾಂ ಧರ್ಮಗುರುಗಳಾದ ಸನ್ಮಾನ್ಯ ಅಮೀರ್ –ಎ- ಶರಿಯತ್ ಸೈಯದ್ ಸಗೀರ್ ಅಹ್ಮದ್ ಸಾಬ್ ರಶಾದಿ ಮತ್ತು ಅವರ ಸಹೋದ್ಯೋಗಿಗಳನ್ನು ಭೇಟಿ ಆಗಿದ್ದೆ. ಕರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಬೆರೆತು ಸಹಬಾಳ್ವೆಯಿಂದ ಬಾಳುವ ಪ್ರಸ್ತಾಪವನ್ನು ಇಟ್ಟುಕೊಂಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರೂ ಸಹ ನನ್ನ…
narayanagowdru's tweet image. ಇಂದು ಇಸ್ಲಾಂ ಧರ್ಮಗುರುಗಳಾದ ಸನ್ಮಾನ್ಯ ಅಮೀರ್ –ಎ- ಶರಿಯತ್ ಸೈಯದ್ ಸಗೀರ್ ಅಹ್ಮದ್ ಸಾಬ್ ರಶಾದಿ ಮತ್ತು ಅವರ ಸಹೋದ್ಯೋಗಿಗಳನ್ನು ಭೇಟಿ ಆಗಿದ್ದೆ. ಕರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಬೆರೆತು ಸಹಬಾಳ್ವೆಯಿಂದ ಬಾಳುವ ಪ್ರಸ್ತಾಪವನ್ನು ಇಟ್ಟುಕೊಂಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರೂ ಸಹ ನನ್ನ…
narayanagowdru's tweet image. ಇಂದು ಇಸ್ಲಾಂ ಧರ್ಮಗುರುಗಳಾದ ಸನ್ಮಾನ್ಯ ಅಮೀರ್ –ಎ- ಶರಿಯತ್ ಸೈಯದ್ ಸಗೀರ್ ಅಹ್ಮದ್ ಸಾಬ್ ರಶಾದಿ ಮತ್ತು ಅವರ ಸಹೋದ್ಯೋಗಿಗಳನ್ನು ಭೇಟಿ ಆಗಿದ್ದೆ. ಕರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಬೆರೆತು ಸಹಬಾಳ್ವೆಯಿಂದ ಬಾಳುವ ಪ್ರಸ್ತಾಪವನ್ನು ಇಟ್ಟುಕೊಂಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರೂ ಸಹ ನನ್ನ…
narayanagowdru's tweet image. ಇಂದು ಇಸ್ಲಾಂ ಧರ್ಮಗುರುಗಳಾದ ಸನ್ಮಾನ್ಯ ಅಮೀರ್ –ಎ- ಶರಿಯತ್ ಸೈಯದ್ ಸಗೀರ್ ಅಹ್ಮದ್ ಸಾಬ್ ರಶಾದಿ ಮತ್ತು ಅವರ ಸಹೋದ್ಯೋಗಿಗಳನ್ನು ಭೇಟಿ ಆಗಿದ್ದೆ. ಕರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಬೆರೆತು ಸಹಬಾಳ್ವೆಯಿಂದ ಬಾಳುವ ಪ್ರಸ್ತಾಪವನ್ನು ಇಟ್ಟುಕೊಂಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರೂ ಸಹ ನನ್ನ…


Shoes being hurled at a sitting CJI inside the court is not a good trend, it’s a black spot on our judiciary as well as our democracy. No if's and but's #cjibrgavai


What is the point in crying now when the situation is irreversible? You were complicit till getting votes. POWER IS THE BIGGEST IDEOLOGY FOR POLITICIANS.

BIG explosive revelation by Former WB Congress President: “Soon, they will demand Murshidabad, where Muslims are already 70%, as extended Bangladesh. They will demand Malda, Dinajpur. Mark my words.”



Disgusting!

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನೆ ಬೆದರಿಸುವ ಮಟ್ಟಕ್ಕೆ ಹಲ್ಲೆ ಮಾಡುವ ಮಟ್ಟಕ್ಕೆ ಈ ಸಮಾಜ ಹಾಳಾಗಿದೆ ಛೇ...! #CJIBRGavai

SahityaPriya123's tweet image. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನೆ ಬೆದರಿಸುವ ಮಟ್ಟಕ್ಕೆ ಹಲ್ಲೆ ಮಾಡುವ ಮಟ್ಟಕ್ಕೆ ಈ ಸಮಾಜ ಹಾಳಾಗಿದೆ ಛೇ...!

#CJIBRGavai


Loading...

Something went wrong.


Something went wrong.