udayacharptl's profile picture. bharathambeya maga

Uɗʌƴ Acʜʌʀ Pʋttɩɭʌ

@udayacharptl

bharathambeya maga

Uɗʌƴ Acʜʌʀ Pʋttɩɭʌ reposted

Ajith Kumar really said 😎🤏

YouTubeIndia's tweet image. Ajith Kumar really said 😎🤏

Uɗʌƴ Acʜʌʀ Pʋttɩɭʌ reposted

i be sitting idle doing nothing and my mind will go "Halamithi Habibo Halamithi Habi Vanthalae" for no reason

YouTubeIndia's tweet image. i be sitting idle doing nothing and my mind will go "Halamithi Habibo Halamithi Habi Vanthalae" for no reason

ರವಿ ಬೆಳಗೆರೆ ಧ್ವನಿಯಲ್ಲಿ 4 ಆಡಿಯೋ🎙️👇🏿ಓ ಮನಸೇ.. youtu.be/_8XCCQ0h2t4 youtu.be/Hfn3MNgfCd4 ಕನಸೇ.... youtu.be/E81_IjvO1U8 youtu.be/Sqo8teqSjFs ಒಲವೇ.... youtu.be/BJn9Ydbakck youtu.be/RzeFvBuazRs ಗೆಲುವೇ ಐ ಲವ್ ಯು youtu.be/8i12TgclRjE youtu.be/ffIKr0hRHP0 #


Uɗʌƴ Acʜʌʀ Pʋttɩɭʌ reposted

Such a beauty she is " #kalyani" and I Love ❤️ her.

IamAnitaBhat's tweet image. Such a beauty she is " #kalyani" and I Love ❤️ her.

ಈ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ ಯು ಡೇ ಮಲ್ಟಿ ಮೀಡಿಯಾ ಹಮ್ಮಿಕೊಂಡ ಮುದ್ದು ಕೃಷ್ಣ 2021 ಸ್ಪರ್ಧೆ ನೀವು ನಿಮ್ಮ ಮಕ್ಕಳ ಫೋಟೋ ಕಳುಹಿಸಿದ್ದೀರಾ ? ಹಾಗಾದ್ರೆ ನೀವು ಈ ಮಾಹಿತಿಯನ್ನು ಓದಲೇ ಬೇಕು. ಶ್ರೀ ಕೃಷ್ಣ ಜನ್ಮಾಷ್ಟಮಿ ಆದ ನಂತರ ಯಾಕೆ ಈ ಸ್ಪರ್ಧೆ ? ಹೌದು.. ಶ್ರೀ ಕೃಷ್ಣ ಜನ್ಮಾಷ್ಟಮಿ ಮುಗ udaymultimedia.com/archives/1252


ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಮುಂಬೈ ಕಚೇರಿ ಮತ್ತು ಲಕ್ನೋದಲ್ಲಿರುವ ಕಂಪನಿ ಸೇರಿದಂತೆ ಒಟ್ಟು ಆರು ಕಡೆ ಈ ದಾಳಿ ನಡೆದಿದೆ. ಸೋನು ಸೂದ್ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿಗೆ ಒಪ್ udaymultimedia.com/archives/1259


7 ದಶಕದ ಬೇಡಿಕೆಗೆ ಬೆಲೆಯೇ ಇಲ್ಲ ಕರ್ನಾಟಕದಲ್ಲಿ... ಎಂದಿಗೆ ನಿಲ್ಲಬಹುದು ಈ ಮಲತಾಯಿ ಧೋರಣೆ.. #TuluOfficialinKA_KL #SpeakUpForTulu


7 ದಶಕದಿಂದ ಒಟ್ಟಿಗೆ ಇದ್ದರೂ ಇನ್ನೂ ಸಹ ಎಷ್ಟೋ ಕನ್ನಡಿಗರಿಗೆ ತಿಳಿದಿಲ್ಲಾ ತುಳು ಎಂಬ ಪ್ರಾದೇಶಿಕಾ ಭಾಷೆಯೊಂದಿದೆ ಎಂದು.. ಇದೆ ಕರ್ನಾಟಕ ನಮಗೆ ಕೊಟ್ಟ ಕೊಡುಗೆ.. #TuluOfficialinKA_KL #SpeakUpForTulu


ಮತ್ತೆ ಮತ್ತೆ ನೆನಪಾಗುತ್ತಿದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಉಜಿರೆಯ ವಿಶ್ವ ತುಳು ಸಮ್ಮೇಳನದಲ್ಲಿ ಕೊಟ್ಟ ಕೇವಲ ಭರವಸೆಯ ಮಾತುಗಳು @BSYBJP #SpeakUpForTulu #TuluOfficialinKA_KL


ರಾಜಕೀಯ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಅವರು ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕಾರಣಿಕ ಪುರುಷರ ಮೂಲಸ್ಥಾನದ ಬಗ್ಗೆ ತುಚ್ಚವಾಗಿ ಮಾತನಾಡಿದ್ದಾರೆ. udaymultimedia.com/archives/989

udayacharptl's tweet image. ರಾಜಕೀಯ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಅವರು ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕಾರಣಿಕ
ಪುರುಷರ ಮೂಲಸ್ಥಾನದ ಬಗ್ಗೆ ತುಚ್ಚವಾಗಿ ಮಾತನಾಡಿದ್ದಾರೆ. udaymultimedia.com/archives/989

ರಾಜಕೀಯ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಅವರು ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕಾರಣಿಕ ಪುರುಷರ ಮೂಲಸ್ಥಾನದ ಬಗ್ಗೆ ತುಚ್ಚವಾಗಿ ಮಾತನಾಡಿದ್ದಾರೆ. udaymultimedia.com/archives/989

udayacharptl's tweet image. ರಾಜಕೀಯ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಅವರು ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕಾರಣಿಕ
ಪುರುಷರ ಮೂಲಸ್ಥಾನದ ಬಗ್ಗೆ ತುಚ್ಚವಾಗಿ ಮಾತನಾಡಿದ್ದಾರೆ. udaymultimedia.com/archives/989

LIVE | ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಆರೂ ದಶಾವತಾರ ಯಕ್ಷಗಾನ ಮೇಳಗಳ ೨೦೨೦-೨೧ ನೇ ಸಾಲಿನ ಪ್ರಥಮ ಸೇವೆಯಾಟ udaymultimedia.com/archives/965 via @@udaymultimedia


ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. udaymultimedia.com/archives/956

udayacharptl's tweet image. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. udaymultimedia.com/archives/956

United States Trends

Loading...

Something went wrong.


Something went wrong.