vijayanagaraps's profile picture. Official twitter account of Vijayanagar Police Station (080-22942514)/9480801726/Dail-112 in case of emergency. | Help us to serve you better | @BlrCityPolice

Vijayanagar PS | ವಿಜಯನಗರ ಪೊಲೀಸ್ ಠಾಣೆ

@vijayanagaraps

Official twitter account of Vijayanagar Police Station (080-22942514)/9480801726/Dail-112 in case of emergency. | Help us to serve you better | @BlrCityPolice

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

"Traffic Cop for a Day" ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು, ಆಸಕ್ತಿ ಇರುವವರು BTP ASTraM ಆಪ್ ಮೂಲಕ ನೋಂದಾಯಿಸಬಹುದು. #trafficcopforaday #TrafficAwareness


ನಮಸ್ತೆ ಸರ್ ಈ ದಿನ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ ಅಂಗವಾಗಿ ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸಲು, ದೇಶದಲ್ಲಿ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುವ ದಿಸೆಯಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

vijayanagaraps's tweet image. ನಮಸ್ತೆ ಸರ್
ಈ ದಿನ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ ಅಂಗವಾಗಿ ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸಲು, ದೇಶದಲ್ಲಿ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುವ ದಿಸೆಯಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

ಬೆಂಗಳೂರು ನಗರ ಪೊಲೀಸ್ ಇಲಾಖೆಯು, ಪರಿಹಾರ್ ಸಂಸ್ಥೆಯ ಸಹಯೋಗದಲ್ಲಿ, ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ POSH (ಲೈಂಗಿಕ ತೊಂದರೆಯ ತಡೆಗಟ್ಟು)ಕಾಯ್ದೆ ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಅಧಿಕಾರ ವ್ಯಾಪ್ತಿ ಮಟ್ಟದ ಸಮಿತಿಗಳು ಮತ್ತು ಪೊಲೀಸ್ ಠಾಣೆಗಳಿಂದ POSH ಸಮಿತಿ ಸದಸ್ಯರು…

BlrCityPolice's tweet image. ಬೆಂಗಳೂರು ನಗರ ಪೊಲೀಸ್ ಇಲಾಖೆಯು, ಪರಿಹಾರ್ ಸಂಸ್ಥೆಯ ಸಹಯೋಗದಲ್ಲಿ, ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ  POSH (ಲೈಂಗಿಕ ತೊಂದರೆಯ ತಡೆಗಟ್ಟು)ಕಾಯ್ದೆ ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ಅಧಿಕಾರ ವ್ಯಾಪ್ತಿ ಮಟ್ಟದ ಸಮಿತಿಗಳು ಮತ್ತು ಪೊಲೀಸ್ ಠಾಣೆಗಳಿಂದ POSH ಸಮಿತಿ ಸದಸ್ಯರು…

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

ನೈರುತ್ಯ ವಿಭಾಗದ ಕೆಎಸ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಅದರೊಂದಿಗೆ ಸಿಟಿ ಮಾರ್ಕೆಟ್ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಸಹ ರೂಟ್ ಮಾರ್ಚ್ ನಡೆಸಲಾಯಿತು — ಇದು ಸುರಕ್ಷತೆ, ಜಾಗೃತಿ ಮತ್ತು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ. ಜಾಗೃತರಾಗಿರಿ. ಸುರಕ್ಷಿತವಾಗಿರಿ. Route march was conducted in KS…

BlrCityPolice's tweet image. ನೈರುತ್ಯ ವಿಭಾಗದ ಕೆಎಸ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಅದರೊಂದಿಗೆ ಸಿಟಿ ಮಾರ್ಕೆಟ್ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಸಹ ರೂಟ್ ಮಾರ್ಚ್ ನಡೆಸಲಾಯಿತು — ಇದು ಸುರಕ್ಷತೆ, ಜಾಗೃತಿ ಮತ್ತು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ.
ಜಾಗೃತರಾಗಿರಿ. ಸುರಕ್ಷಿತವಾಗಿರಿ.

Route march was conducted in KS…
BlrCityPolice's tweet image. ನೈರುತ್ಯ ವಿಭಾಗದ ಕೆಎಸ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಅದರೊಂದಿಗೆ ಸಿಟಿ ಮಾರ್ಕೆಟ್ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಸಹ ರೂಟ್ ಮಾರ್ಚ್ ನಡೆಸಲಾಯಿತು — ಇದು ಸುರಕ್ಷತೆ, ಜಾಗೃತಿ ಮತ್ತು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ.
ಜಾಗೃತರಾಗಿರಿ. ಸುರಕ್ಷಿತವಾಗಿರಿ.

Route march was conducted in KS…
BlrCityPolice's tweet image. ನೈರುತ್ಯ ವಿಭಾಗದ ಕೆಎಸ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಅದರೊಂದಿಗೆ ಸಿಟಿ ಮಾರ್ಕೆಟ್ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಸಹ ರೂಟ್ ಮಾರ್ಚ್ ನಡೆಸಲಾಯಿತು — ಇದು ಸುರಕ್ಷತೆ, ಜಾಗೃತಿ ಮತ್ತು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ.
ಜಾಗೃತರಾಗಿರಿ. ಸುರಕ್ಷಿತವಾಗಿರಿ.

Route march was conducted in KS…

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發
DgpKarnataka's tweet image.

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

ಸಹಾಯವಾಗಲಿ, ದೂರಾಗಲಿ, ಅಥವಾ ನೆರವಾಗಲಿ — KSP ಆಪ್ ನಿಮ್ಮನ್ನು ಪೊಲೀಸರೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ. ಸ್ಮಾರ್ಟ್ ಸಿಟಿ. ಸ್ಮಾರ್ಟ್ ಸುರಕ್ಷತೆ. Whether it’s help, a complaint, or assistance — the KSP App connects you directly to the police. Smart City. Smart Safety. #KSPApp #BengaluruCityPolice

BlrCityPolice's tweet image. ಸಹಾಯವಾಗಲಿ, ದೂರಾಗಲಿ, ಅಥವಾ ನೆರವಾಗಲಿ —
KSP ಆಪ್ ನಿಮ್ಮನ್ನು ಪೊಲೀಸರೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ.
ಸ್ಮಾರ್ಟ್ ಸಿಟಿ. ಸ್ಮಾರ್ಟ್ ಸುರಕ್ಷತೆ.

Whether it’s help, a complaint, or assistance —
the KSP App connects you directly to the police.
Smart City. Smart Safety.
#KSPApp #BengaluruCityPolice…

ಈ ದಿನ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರವರ 150ನೇ ಯ ಜನ್ಮದಿನೋತ್ಸವದ ಅಂಗವಾಗಿ ಏಕತೆಗಾಗಿ ಓಟವನ್ನು ಶಾಲಾ ಮಕ್ಕಳೊಂದಿಗೆ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮ್ಯಾರಥಾನ್ ಮಾಡುವ ಮೂಲಕ ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು. #Runforunity

vijayanagaraps's tweet image. ಈ ದಿನ  ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರವರ 150ನೇ ಯ ಜನ್ಮದಿನೋತ್ಸವದ ಅಂಗವಾಗಿ ಏಕತೆಗಾಗಿ ಓಟವನ್ನು ಶಾಲಾ ಮಕ್ಕಳೊಂದಿಗೆ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ  ಮ್ಯಾರಥಾನ್ ಮಾಡುವ ಮೂಲಕ  ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು.
#Runforunity
vijayanagaraps's tweet image. ಈ ದಿನ  ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರವರ 150ನೇ ಯ ಜನ್ಮದಿನೋತ್ಸವದ ಅಂಗವಾಗಿ ಏಕತೆಗಾಗಿ ಓಟವನ್ನು ಶಾಲಾ ಮಕ್ಕಳೊಂದಿಗೆ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ  ಮ್ಯಾರಥಾನ್ ಮಾಡುವ ಮೂಲಕ  ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು.
#Runforunity
vijayanagaraps's tweet image. ಈ ದಿನ  ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರವರ 150ನೇ ಯ ಜನ್ಮದಿನೋತ್ಸವದ ಅಂಗವಾಗಿ ಏಕತೆಗಾಗಿ ಓಟವನ್ನು ಶಾಲಾ ಮಕ್ಕಳೊಂದಿಗೆ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ  ಮ್ಯಾರಥಾನ್ ಮಾಡುವ ಮೂಲಕ  ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು.
#Runforunity
vijayanagaraps's tweet image. ಈ ದಿನ  ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರವರ 150ನೇ ಯ ಜನ್ಮದಿನೋತ್ಸವದ ಅಂಗವಾಗಿ ಏಕತೆಗಾಗಿ ಓಟವನ್ನು ಶಾಲಾ ಮಕ್ಕಳೊಂದಿಗೆ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ  ಮ್ಯಾರಥಾನ್ ಮಾಡುವ ಮೂಲಕ  ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು.
#Runforunity

ವಿಜಯನಗರ ಪೊಲೀಸ್ ಠಾಣಾ ವತಿಯಿಂದ ಇಂದು ದಿನಾಂಕ 30.10.2025 ರಂದು ರಾಷ್ಟೀಯ ಏಕತಾ ದಿನದ ಅಂಗವಾಗಿ ಸಸಿಗಳನ್ನು ನೆಡುವುದರ ಮೂಲಕ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸಲಾಗಿರುತ್ತದೆ ಸರ್.

vijayanagaraps's tweet image. ವಿಜಯನಗರ ಪೊಲೀಸ್ ಠಾಣಾ ವತಿಯಿಂದ ಇಂದು ದಿನಾಂಕ 30.10.2025 ರಂದು ರಾಷ್ಟೀಯ ಏಕತಾ ದಿನದ ಅಂಗವಾಗಿ ಸಸಿಗಳನ್ನು ನೆಡುವುದರ ಮೂಲಕ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸಲಾಗಿರುತ್ತದೆ ಸರ್.
vijayanagaraps's tweet image. ವಿಜಯನಗರ ಪೊಲೀಸ್ ಠಾಣಾ ವತಿಯಿಂದ ಇಂದು ದಿನಾಂಕ 30.10.2025 ರಂದು ರಾಷ್ಟೀಯ ಏಕತಾ ದಿನದ ಅಂಗವಾಗಿ ಸಸಿಗಳನ್ನು ನೆಡುವುದರ ಮೂಲಕ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸಲಾಗಿರುತ್ತದೆ ಸರ್.
vijayanagaraps's tweet image. ವಿಜಯನಗರ ಪೊಲೀಸ್ ಠಾಣಾ ವತಿಯಿಂದ ಇಂದು ದಿನಾಂಕ 30.10.2025 ರಂದು ರಾಷ್ಟೀಯ ಏಕತಾ ದಿನದ ಅಂಗವಾಗಿ ಸಸಿಗಳನ್ನು ನೆಡುವುದರ ಮೂಲಕ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸಲಾಗಿರುತ್ತದೆ ಸರ್.
vijayanagaraps's tweet image. ವಿಜಯನಗರ ಪೊಲೀಸ್ ಠಾಣಾ ವತಿಯಿಂದ ಇಂದು ದಿನಾಂಕ 30.10.2025 ರಂದು ರಾಷ್ಟೀಯ ಏಕತಾ ದಿನದ ಅಂಗವಾಗಿ ಸಸಿಗಳನ್ನು ನೆಡುವುದರ ಮೂಲಕ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸಲಾಗಿರುತ್ತದೆ ಸರ್.

ದಿ||ಶ್ರೀ.ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮ ದಿನೋತ್ಸವ ಮತ್ತು ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿಜಯನಗರ ಪೊಲೀಸ್ ಠಾಣೆಯ ವತಿಯಿಂದ ನ್ಯೂ ಕೇಂಬ್ರಿಡ್ಜ್ ಸ್ಕೂಲ್ ವಿಧ್ಯಾರ್ಥಿಗಳಿಗೆ ದೇಶದ ಏಕತೆ, ಸಮಗ್ರತೆ, ಭದ್ರತೆ & ನಾಗರೀಕ ಜವಾಬ್ದಾರಿ & ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

vijayanagaraps's tweet image. ದಿ||ಶ್ರೀ.ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮ ದಿನೋತ್ಸವ ಮತ್ತು ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿಜಯನಗರ ಪೊಲೀಸ್ ಠಾಣೆಯ ವತಿಯಿಂದ ನ್ಯೂ ಕೇಂಬ್ರಿಡ್ಜ್ ಸ್ಕೂಲ್ ವಿಧ್ಯಾರ್ಥಿಗಳಿಗೆ ದೇಶದ ಏಕತೆ, ಸಮಗ್ರತೆ, ಭದ್ರತೆ & ನಾಗರೀಕ ಜವಾಬ್ದಾರಿ & ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ದಿನಾಂಕ 21.10.2025 ರಂದು ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

vijayanagaraps's tweet image. ದಿನಾಂಕ 21.10.2025 ರಂದು ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

ಧೈರ್ಯಶಾಲಿಗಳಿಗೊಂದು ನಮನ! ಇಂದು ನಾವು, ಕರ್ತವ್ಯ ನಿರ್ವಹಿಸುತ್ತ, ಹುತಾತ್ಮರಾದ ವೀರರನ್ನು ಗೌರವಿಸುತ್ತೇವೆ — ಅಮೂಲ್ಯ ಜೀವಗಳನ್ನು ರಕ್ಷಿಸುತ್ತಾ, ಶಾಂತಿಯನ್ನು ಕಾಪಾಡುತ್ತಾ, ರಾಷ್ಟ್ರಕ್ಕೆ ಹೆಮ್ಮೆಯೊಂದಿಗೆ ಸೇವೆ ಸಲ್ಲಿಸುತ್ತ ಬಂದಿದ್ದಾರೆ Saluting the Brave. Today, we honor the heroes who made the ultimate sacrifice…

BlrCityPolice's tweet image. ಧೈರ್ಯಶಾಲಿಗಳಿಗೊಂದು ನಮನ!
ಇಂದು ನಾವು, ಕರ್ತವ್ಯ ನಿರ್ವಹಿಸುತ್ತ, ಹುತಾತ್ಮರಾದ ವೀರರನ್ನು  ಗೌರವಿಸುತ್ತೇವೆ —  ಅಮೂಲ್ಯ ಜೀವಗಳನ್ನು ರಕ್ಷಿಸುತ್ತಾ, ಶಾಂತಿಯನ್ನು ಕಾಪಾಡುತ್ತಾ, ರಾಷ್ಟ್ರಕ್ಕೆ ಹೆಮ್ಮೆಯೊಂದಿಗೆ ಸೇವೆ ಸಲ್ಲಿಸುತ್ತ ಬಂದಿದ್ದಾರೆ

Saluting the Brave.
Today, we honor the heroes who made the ultimate sacrifice…

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發
DgpKarnataka's tweet image.

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಷ್ಟಗಳು ಕರಗಲಿ, ಖುಷಿಯ ಬೆಳಕು ಮನೆ ತುಂಬಲಿ, ನೋವು ದೂರವಾಗಲಿ, ನೆಮ್ಮದಿ ನೆಲೆಗೊಳ್ಳಲಿ. ದೀಪಾವಳಿಯ ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು-ಚೈತನ್ಯ-ಭರವಸೆ ನಮ್ಮೆಲ್ಲರ ಬಾಳಿನಲ್ಲಿ ತರಲಿ ಎಂದು ಆಶಿಸುತ್ತೇನೆ.

drnagalakshmi_c's tweet image. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಷ್ಟಗಳು ಕರಗಲಿ, ಖುಷಿಯ ಬೆಳಕು ಮನೆ ತುಂಬಲಿ, ನೋವು ದೂರವಾಗಲಿ, ನೆಮ್ಮದಿ ನೆಲೆಗೊಳ್ಳಲಿ. ದೀಪಾವಳಿಯ ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು-ಚೈತನ್ಯ-ಭರವಸೆ ನಮ್ಮೆಲ್ಲರ ಬಾಳಿನಲ್ಲಿ ತರಲಿ ಎಂದು ಆಶಿಸುತ್ತೇನೆ.

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

ವಂಚಕರು ದಿನ ಕಳೆದಂತೆ ಜಾಣರಾಗುತ್ತಿದ್ದಾರೆ. ನೀವೂ ಕೂಡ ಆಗುತ್ತಿರುವಿರಾ? ಹಾಗಿದ್ದಲ್ಲಿ, ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವ ಮುಖೇನ ನಿಮ್ಮ ಕಾಮೆಂಟ್ ನೀಡಿ! ನೀವು ಎಷ್ಟರ ಮಟ್ಟಿಗೆ 'ಸೈಬರ್ ಸ್ಮಾರ್ಟ್' ಇರುವಿರೆಂದು ನೋಡೋಣ Scammers are getting smarter — are you staying sharper? Swipe through the questions and drop…

BlrCityPolice's tweet image. ವಂಚಕರು ದಿನ ಕಳೆದಂತೆ ಜಾಣರಾಗುತ್ತಿದ್ದಾರೆ. ನೀವೂ ಕೂಡ ಆಗುತ್ತಿರುವಿರಾ?
ಹಾಗಿದ್ದಲ್ಲಿ, ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವ ಮುಖೇನ ನಿಮ್ಮ ಕಾಮೆಂಟ್ ನೀಡಿ!
ನೀವು ಎಷ್ಟರ ಮಟ್ಟಿಗೆ 'ಸೈಬರ್ ಸ್ಮಾರ್ಟ್' ಇರುವಿರೆಂದು ನೋಡೋಣ

Scammers are getting smarter — are you staying sharper?
Swipe through the questions and drop…
BlrCityPolice's tweet image. ವಂಚಕರು ದಿನ ಕಳೆದಂತೆ ಜಾಣರಾಗುತ್ತಿದ್ದಾರೆ. ನೀವೂ ಕೂಡ ಆಗುತ್ತಿರುವಿರಾ?
ಹಾಗಿದ್ದಲ್ಲಿ, ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವ ಮುಖೇನ ನಿಮ್ಮ ಕಾಮೆಂಟ್ ನೀಡಿ!
ನೀವು ಎಷ್ಟರ ಮಟ್ಟಿಗೆ 'ಸೈಬರ್ ಸ್ಮಾರ್ಟ್' ಇರುವಿರೆಂದು ನೋಡೋಣ

Scammers are getting smarter — are you staying sharper?
Swipe through the questions and drop…
BlrCityPolice's tweet image. ವಂಚಕರು ದಿನ ಕಳೆದಂತೆ ಜಾಣರಾಗುತ್ತಿದ್ದಾರೆ. ನೀವೂ ಕೂಡ ಆಗುತ್ತಿರುವಿರಾ?
ಹಾಗಿದ್ದಲ್ಲಿ, ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವ ಮುಖೇನ ನಿಮ್ಮ ಕಾಮೆಂಟ್ ನೀಡಿ!
ನೀವು ಎಷ್ಟರ ಮಟ್ಟಿಗೆ 'ಸೈಬರ್ ಸ್ಮಾರ್ಟ್' ಇರುವಿರೆಂದು ನೋಡೋಣ

Scammers are getting smarter — are you staying sharper?
Swipe through the questions and drop…
BlrCityPolice's tweet image. ವಂಚಕರು ದಿನ ಕಳೆದಂತೆ ಜಾಣರಾಗುತ್ತಿದ್ದಾರೆ. ನೀವೂ ಕೂಡ ಆಗುತ್ತಿರುವಿರಾ?
ಹಾಗಿದ್ದಲ್ಲಿ, ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವ ಮುಖೇನ ನಿಮ್ಮ ಕಾಮೆಂಟ್ ನೀಡಿ!
ನೀವು ಎಷ್ಟರ ಮಟ್ಟಿಗೆ 'ಸೈಬರ್ ಸ್ಮಾರ್ಟ್' ಇರುವಿರೆಂದು ನೋಡೋಣ

Scammers are getting smarter — are you staying sharper?
Swipe through the questions and drop…

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

Be cyber alert, be cyber safe !!! @DgpKarnataka @Cyberdost @Vamsikrishnaips

此推文已無法使用。

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

ಬೆಂಗಳೂರಿ‌ನಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಮಹಿಳಾ ಸಮೀಕ್ಷೆದಾರರಿಗೆ ಅವಮಾನಿಸುವಂತಹ ಘಟನೆಗಳು ವರದಿಯಾಗಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಮಹಿಳಾ ಸಿಬ್ಬಂದಿಗಳಿಗೆ ಭದ್ರತೆ ಒದಗಿಸಬೇಕು. ದೀಪಾವಳಿ ಹಬ್ಬವನ್ನು ಆಚರಿಸಲು ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ಕಲ್ಪಿಸಬೇಕು.

drnagalakshmi_c's tweet image. ಬೆಂಗಳೂರಿ‌ನಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಮಹಿಳಾ ಸಮೀಕ್ಷೆದಾರರಿಗೆ ಅವಮಾನಿಸುವಂತಹ ಘಟನೆಗಳು ವರದಿಯಾಗಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಮಹಿಳಾ ಸಿಬ್ಬಂದಿಗಳಿಗೆ ಭದ್ರತೆ ಒದಗಿಸಬೇಕು. ದೀಪಾವಳಿ ಹಬ್ಬವನ್ನು ಆಚರಿಸಲು ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ಕಲ್ಪಿಸಬೇಕು.

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

ಇಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತು ತೆಗೆದುಕೊಂಡು ಮುಂಬರುವ ಬಂದೋಬಸ್ತ್ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.@DgpKarnataka @Rangepol_WR @KarnatakaCops #Police

spkarwar's tweet image. ಇಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತು ತೆಗೆದುಕೊಂಡು ಮುಂಬರುವ ಬಂದೋಬಸ್ತ್ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.@DgpKarnataka @Rangepol_WR @KarnatakaCops #Police
spkarwar's tweet image. ಇಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತು ತೆಗೆದುಕೊಂಡು ಮುಂಬರುವ ಬಂದೋಬಸ್ತ್ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.@DgpKarnataka @Rangepol_WR @KarnatakaCops #Police
spkarwar's tweet image. ಇಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತು ತೆಗೆದುಕೊಂಡು ಮುಂಬರುವ ಬಂದೋಬಸ್ತ್ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.@DgpKarnataka @Rangepol_WR @KarnatakaCops #Police
spkarwar's tweet image. ಇಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತು ತೆಗೆದುಕೊಂಡು ಮುಂಬರುವ ಬಂದೋಬಸ್ತ್ ಕರ್ತವ್ಯ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.@DgpKarnataka @Rangepol_WR @KarnatakaCops #Police

Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

'ವಿಶ್ವ ವಿದ್ಯಾರ್ಥಿಗಳ ದಿನ'ದಂದು ಮಹಾನ್ ಕನಸುಗಳು ತರಗತಿಗಳಲ್ಲಿ ಆರಂಭವಾಗುತ್ತವೆ. ಕಲಿಕೆಯಲ್ಲಿ ನಿರಂತರತೆ ಇರಲಿ, ಏಳ್ಗೆ ಹೊಂದಿರಿ, ಏಕೆಂದರೆ ಇಂದು ನೀವು ತಿರುಗಿಸುವ ಪ್ರತಿ ಪುಟವು, ನಾಳೆ ಬದಲಾವಣೆಯ ಅಧ್ಯಾಯವಾಗುತ್ತದೆ. World Students’ Day 🌟 Great dreams begin in classrooms. Keep learning, keep rising, for every…


Vijayanagar PS | ವಿಜಯನಗರ ಪೊಲೀಸ್ ಠಾಣೆ 已轉發

🚨 Traffic Awareness – Shrill Horn Usage 🚫#WhitefieldTrafficPS #FollowTrafficRules 🟢 Avoid loud honking in crowded areas. 🟡 Your calm driving helps reduce traffic stress. 🔵 Observe silence zones to respect everyone around you.

wftrps's tweet image. 🚨 Traffic Awareness – Shrill Horn Usage 🚫#WhitefieldTrafficPS #FollowTrafficRules
🟢 Avoid loud honking in crowded areas.
🟡 Your calm driving helps reduce traffic stress.
🔵 Observe silence zones to respect everyone around you.

Loading...

Something went wrong.


Something went wrong.