#shakthisoudha résultats de recherche
ಇಂದು ನಮ್ಮ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಶಕ್ತಿ ಸೌಧದಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಸಾರ್ವಜನಿಕ ಬಂಧುಗಳ ಸಮಸ್ಯೆಗಳನ್ನು ಆಲಿಸಲಾಯಿತು ಹಾಗೂ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದೆ. #TeamBSG #TumkurRural #Shakthisoudha #ಜನಸ್ಪಂದನ
ಇಂದು ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಸ್ಕಲ್ ಗ್ರಾಮ ಪಂಚಾಯ್ತಿಯ ವರದನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದೆ.ಗ್ರಾಮಸ್ಥರು ತೋರಿದ ಪ್ರೀತಿ ಹಾಗೂ ಅಭಿಮಾನ ಕಂಡು ನಿಜಕ್ಕೂ ಹೃದಯ ತುಂಬಿ ಬಂದಿತು. #TeamBSG #TumkurRural #Shakthisoudha #congratulations
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿವಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು. #shayamprasadmukherji #TeamBSG #Shakthisoudha #TumkurRural #BSG
ಇಂದು ನಮ್ಮ ತುಮಕೂರು ಗ್ರಾಮಾಂತರ ಬಿಜೆಪಿ ಕಾರ್ಯಾಲಯ ಶಕ್ತಿಸೌಧಕ್ಕೆ ತೆಲಂಗಾಣ ರಾಜ್ಯದ ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಡಾ. ಲಕ್ಷ್ಮಣ್ ಜಿ ಅವರು ಭೇಟಿ ನೀಡಿದಾಗ ಆದರದಿಂದ ಸ್ವಾಗತಿಸಲಾಯಿತು. #TeamBSG #Shakthisoudha #TumkurRural #BJP
ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಇತಿಹಾಸ ಪ್ರಸಿದ್ದ ದೇವರಾಯನದುರ್ಗದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಪೂಜೆ ಸಲ್ಲಿಸಿದೆ.ಈ ಸಂದರ್ಭದಲ್ಲಿ ನಮ್ಮ ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. #TeamBSG #Shakthisoudha #Devotional
ಮಾನ್ಯ ಮಾಜಿ ಸಂಸದರು ಆತ್ಮೀಯರಾದ , ಶ್ರೀ ಮುದ್ದ ಹನುಮೇಗೌಡ ರವರನ್ನು ಇಂದು ಅವರ ನಿವಾಸದಲ್ಲಿ ಸೌಜನ್ಯಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಲಾಯಿತು. Muddahanumegowda SP #TeamBSG #TumkurRural #Shakthisoudha #BSG
CM SIDDARAMAIAH JANATA DARSHANA: #CMJanataDarshana: BIG BREAKING.. #BREAKING: 📌THOUSANDS OF KANNADIGAS' reached #ShakthiSoudha Vidhana Soudha from across Karnataka to meet CM Siddaramaiah to Express their Problems(issues). #CMSidduJanataDarshana
CM SIDDARAMAIAH JANATA DARSHANA: #CMJanataDarshana: BIG BREAKING.. #BREAKING: 📌THOUSANDS OF KANNADIGAS' reached #ShakthiSoudha Vidhana Soudha from across Karnataka to meet CM Siddaramaiah to Express their Problems(issues). #CMSidduJanataDarshana
ಇಂದು ನಮ್ಮ ತುಮಕೂರು ಗ್ರಾಮಾಂತರ ಬಿಜೆಪಿ ಕಾರ್ಯಾಲಯ ಶಕ್ತಿಸೌಧಕ್ಕೆ ತೆಲಂಗಾಣ ರಾಜ್ಯದ ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಡಾ. ಲಕ್ಷ್ಮಣ್ ಜಿ ಅವರು ಭೇಟಿ ನೀಡಿದಾಗ ಆದರದಿಂದ ಸ್ವಾಗತಿಸಲಾಯಿತು. #TeamBSG #Shakthisoudha #TumkurRural #BJP
ಮಾನ್ಯ ಮಾಜಿ ಸಂಸದರು ಆತ್ಮೀಯರಾದ , ಶ್ರೀ ಮುದ್ದ ಹನುಮೇಗೌಡ ರವರನ್ನು ಇಂದು ಅವರ ನಿವಾಸದಲ್ಲಿ ಸೌಜನ್ಯಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಲಾಯಿತು. Muddahanumegowda SP #TeamBSG #TumkurRural #Shakthisoudha #BSG
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿವಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು. #shayamprasadmukherji #TeamBSG #Shakthisoudha #TumkurRural #BSG
ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಇತಿಹಾಸ ಪ್ರಸಿದ್ದ ದೇವರಾಯನದುರ್ಗದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಪೂಜೆ ಸಲ್ಲಿಸಿದೆ.ಈ ಸಂದರ್ಭದಲ್ಲಿ ನಮ್ಮ ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. #TeamBSG #Shakthisoudha #Devotional
ಇಂದು ನಮ್ಮ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಶಕ್ತಿ ಸೌಧದಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಸಾರ್ವಜನಿಕ ಬಂಧುಗಳ ಸಮಸ್ಯೆಗಳನ್ನು ಆಲಿಸಲಾಯಿತು ಹಾಗೂ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದೆ. #TeamBSG #TumkurRural #Shakthisoudha #ಜನಸ್ಪಂದನ
ಇಂದು ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಸ್ಕಲ್ ಗ್ರಾಮ ಪಂಚಾಯ್ತಿಯ ವರದನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದೆ.ಗ್ರಾಮಸ್ಥರು ತೋರಿದ ಪ್ರೀತಿ ಹಾಗೂ ಅಭಿಮಾನ ಕಂಡು ನಿಜಕ್ಕೂ ಹೃದಯ ತುಂಬಿ ಬಂದಿತು. #TeamBSG #TumkurRural #Shakthisoudha #congratulations
ಸಂತ, ತ್ರಿವಿಧ ದಾಸೋಹಿ, ಸಿರಿಗೆರೆ ಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳು. #TeamBSG #Shakthisoudha #TumkurRural
ಇಂದು ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳಕಲ್ಲು ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀಮತಿ ಗಂಗಮ್ಮನಟರಾಜ್ ರವರ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು - ವರರಿಗೆ ಆಶೀರ್ವದಿಸಿ ಅವರ ನೂತನ ಜೀವನ ಸುಖಕರವಾಗಿರಲಿ ಎಂದು ಶುಭ ಕೋರಲಾಯಿತು. #TeamBSG #TumkurRural #Shakthisoudha #marriage
ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಊರ್ಡಿಗೆರೆ ಹೋಬಳಿಯ ಅನುಪನಹಳ್ಳಿ ಹಾಗೂ ಊರ್ಡಿಗೆರೆ ಗ್ರಾಮಗಳಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಅಭಿನಂದನೆ ಸ್ವೀಕರಿಸಿದೆ. ನಿಜಕ್ಕೂ ನಿಮ್ಮ ಪ್ರೀತಿ,ಅಭಿಮಾನ ಕಂಡು ಹೃದಯ ತುಂಬಿ ಬಂದಿತು. #TeamBSG #TumkurRural #Shakthisoudha #BJP #congratulations
ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮಿಜೀಯವರ ಜನ್ಮದಿನದ ಪ್ರಯುಕ್ತ. ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಾಯಿತು.ಈ ಸಂದರ್ಭದಲ್ಲಿ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. #TeamBSG #TumkurRural #Shakthisoudha
ಇಂದಿನ ಪತ್ರಿಕಾ ವರದಿ: ರೈತರ ಪಂಪಸೆಟ್ ಸಕ್ರಮಗೊಳಿಸಿ: ಬಿ.ಸುರೇಶಗೌಡ #TeamBSG #Shakthisoudha #newspaper #TumkurRural
ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಾಗವಲ್ಲಿಯ ಕನಸಿನ ಶಾಲೆಯಾದ, ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದೆ ಹಾಗೂ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದ ಕ್ಷಣ. #TeamBSG #TumkurRural #Shakthisoudha #schoolvisit
ಇಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರು ಗ್ರಾಮ ಪಂಚಾಯಿತಿಯ ಮಾನಂಗಿ ಗ್ರಾಮದಲ್ಲಿ ಜನಾಶೀರ್ವಾದ ಕಾರ್ಯಕ್ರಮದ ಮೂಲಕ ಅಬ್ಬರದ ಚುನಾವಣಾ ಪ್ರಚಾರ ಮಾಡಲಾಯಿತು. #TeamBSG #Tumkurrural #Shakthisoudha #BJP
ನನ್ನ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಅಭಿಮಾನ , ಪ್ರೀತಿ ಕಂಡು ನಿಜಕ್ಕೂ ಖುಷಿಯಾಗುತ್ತದೆ.ನಾನು ಮಾಡಿರುವ ಕೆಲಸಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎನ್ನುವುದಕ್ಕೆ ಈ ವಿಡಿಯೋದಲ್ಲಿ ನನ್ನ ಮತ ಕ್ಷೇತ್ರದ ಮತದಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. #TeamBSG #Tumkurrural #Shakthisoudha #BJP
ಇಂದು ತುಮಕೂರು ಗ್ರಾಮಾಂತರದ ಬಿಜೆಪಿ ಕಾರ್ಯಾಲಯ ಶಕ್ತಿ ಸೌಧದಲ್ಲಿ. ಗೂಳೂರು ಹೋಬಳಿಯ ಮಾನಂಗಿಯ ಜೆಡಿಎಸ್ ಮುಖಂಡರಾದ ಲಿಂಗರಾಜು ಹಾಗೂ ಕಾಂಗ್ರೆಸ್ ಮುಖಂಡರಾದ ವಿಜಿಕುಮಾರ್ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಅನ್ಯ ಪಕ್ಷದ ಕಾರ್ಯಕರ್ತರು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. #TeamBSG #Shakthisoudha #strength #BJP4Tumkur
ಇಂದು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಬೃಹತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು. ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ, ಈ ಬಾರಿ ಬಿಜೆಪಿ ಪಕ್ಷದ ಶಾಸಕರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಪಕ್ಷದ ಪರಾವಾಗಿ ಪ್ರಚಾರ ಮಾಡಿದೆ. #TeamBSG #BJP #Shakthisoudha #Tumkurrural
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನೇರಳಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದೆ. ನಿಜಕ್ಕೂ ಗ್ರಾಮಸ್ಥರ ಅಭಿಮಾನ ಕಂಡು ಹೃದಯ ತುಂಬಿ ಬಂದಿತು.ನಿಮ್ಮ ಪ್ರೀತಿ, ಅಭಿಮಾನ ಹಾಗೂ ಬೆಂಬಲಕ್ಕೆ ಸದಾ ಚಿರಋಣಿ. #Tumkurrural #TeamBSG #Shakthisoudha
ಇಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಮುಖಂಡರಾದ ಎನ್. ನರಸಿಂಹಮೂರ್ತಿ ಅವರ ಸಿಂಹಾದ್ರಿ ರೆಡಿಮೇಡ್ ಗಾರ್ಮಂಟ್ಸ್ ಗೆ ಭೇಟಿ ನೀಡಿದೆ.ನಮ್ಮ ಗ್ರಾಮಾಂತರ ಭಾಗದಲ್ಲಿ ಇಂದು ಹಲವಾರು ಜನರಿಗೆ ಉದ್ಯೋಗ ನೀಡುವುದರ ಮೂಲಕ ಸಿಂಹಾದ್ರಿ ಗಾರ್ಮೆಟ್ಸ್ ಹಲವರಿಗೆ ಆಸರೆಯಾಗಿದೆ. #TeamBSG #Tumkurrural #Shakthisoudha
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕದರಿ ಹುಣ್ಣಿಮೆ ಜಾತ್ರಾ ಮಹೋತ್ಸವದ ಪ್ರಯುಕ್ತ, ಚನ್ನೆನಹಳ್ಳಿಯ ಗೊಲ್ಲರಹಟ್ಟಿಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ.ಈ ಸಂದರ್ಭದಲ್ಲಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. #TeamBSG #Tumkurrural #Shakthisoudha #BJP #Temple
ಇಂದು ನಮ್ಮ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಶಕ್ತಿ ಸೌಧದಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಸಾರ್ವಜನಿಕ ಬಂಧುಗಳ ಸಮಸ್ಯೆಗಳನ್ನು ಆಲಿಸಲಾಯಿತು ಹಾಗೂ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದೆ. #TeamBSG #TumkurRural #Shakthisoudha #ಜನಸ್ಪಂದನ
ಇಂದು ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಸ್ಕಲ್ ಗ್ರಾಮ ಪಂಚಾಯ್ತಿಯ ವರದನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದೆ.ಗ್ರಾಮಸ್ಥರು ತೋರಿದ ಪ್ರೀತಿ ಹಾಗೂ ಅಭಿಮಾನ ಕಂಡು ನಿಜಕ್ಕೂ ಹೃದಯ ತುಂಬಿ ಬಂದಿತು. #TeamBSG #TumkurRural #Shakthisoudha #congratulations
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿವಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು. #shayamprasadmukherji #TeamBSG #Shakthisoudha #TumkurRural #BSG
ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಇತಿಹಾಸ ಪ್ರಸಿದ್ದ ದೇವರಾಯನದುರ್ಗದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಪೂಜೆ ಸಲ್ಲಿಸಿದೆ.ಈ ಸಂದರ್ಭದಲ್ಲಿ ನಮ್ಮ ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. #TeamBSG #Shakthisoudha #Devotional
ಇಂದು ನಮ್ಮ ತುಮಕೂರು ಗ್ರಾಮಾಂತರ ಬಿಜೆಪಿ ಕಾರ್ಯಾಲಯ ಶಕ್ತಿಸೌಧಕ್ಕೆ ತೆಲಂಗಾಣ ರಾಜ್ಯದ ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಡಾ. ಲಕ್ಷ್ಮಣ್ ಜಿ ಅವರು ಭೇಟಿ ನೀಡಿದಾಗ ಆದರದಿಂದ ಸ್ವಾಗತಿಸಲಾಯಿತು. #TeamBSG #Shakthisoudha #TumkurRural #BJP
ಮಾನ್ಯ ಮಾಜಿ ಸಂಸದರು ಆತ್ಮೀಯರಾದ , ಶ್ರೀ ಮುದ್ದ ಹನುಮೇಗೌಡ ರವರನ್ನು ಇಂದು ಅವರ ನಿವಾಸದಲ್ಲಿ ಸೌಜನ್ಯಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಲಾಯಿತು. Muddahanumegowda SP #TeamBSG #TumkurRural #Shakthisoudha #BSG
CM SIDDARAMAIAH JANATA DARSHANA: #CMJanataDarshana: BIG BREAKING.. #BREAKING: 📌THOUSANDS OF KANNADIGAS' reached #ShakthiSoudha Vidhana Soudha from across Karnataka to meet CM Siddaramaiah to Express their Problems(issues). #CMSidduJanataDarshana
Something went wrong.
Something went wrong.
United States Trends
- 1. Jokic N/A
- 2. Rudy N/A
- 3. Tony Brothers N/A
- 4. Nuggets N/A
- 5. Nuggets N/A
- 6. Knicks N/A
- 7. Brunson N/A
- 8. Mike Brown N/A
- 9. #WWERaw N/A
- 10. CJ McCollum N/A
- 11. Braun N/A
- 12. Donte N/A
- 13. #TexasHockey N/A
- 14. Aaron Gordon N/A
- 15. Hawks N/A
- 16. Jaden N/A
- 17. Anthony Edwards N/A
- 18. Mikal Bridges N/A
- 19. Naz Reid N/A
- 20. Adelman N/A