#dharamsingh search results

ವಿವಿಧ ಇಲಾಖೆಯ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ ಸಮರ್ಥವಾಗಿ ಆಡಳಿತ ನಿರ್ವಹಿಸಿದ ಶ್ರೀ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು. #DharamSingh

NayanaJhawar's tweet image. ವಿವಿಧ ಇಲಾಖೆಯ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ ಸಮರ್ಥವಾಗಿ ಆಡಳಿತ ನಿರ್ವಹಿಸಿದ ಶ್ರೀ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು.

#DharamSingh

ಕನ್ನಡನಾಡು ಸದಾ ಸ್ಮರಿಸುವ ಆದರ್ಶ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಶ್ರದ್ಧೆಯ ನಮನಗಳು. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಅವರು, ಜನಸಾಮಾನ್ಯರ ಜೀವನ ಗುಣಮಟ್ಟ ಉತ್ತಮಪಡಿಸಲು ಅಪಾರವಾಗಿ ಶ್ರಮಿಸಿದ್ದರು. #DharamSingh

MankalSVaidya's tweet image. ಕನ್ನಡನಾಡು ಸದಾ ಸ್ಮರಿಸುವ ಆದರ್ಶ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಶ್ರದ್ಧೆಯ ನಮನಗಳು.
ಸರಳ, ಸಜ್ಜನ ರಾಜಕಾರಣಿಯಾಗಿದ್ದ ಅವರು, ಜನಸಾಮಾನ್ಯರ ಜೀವನ ಗುಣಮಟ್ಟ ಉತ್ತಮಪಡಿಸಲು ಅಪಾರವಾಗಿ ಶ್ರಮಿಸಿದ್ದರು.

#DharamSingh

ಅಜಾತಶತ್ರು ನೇತಾರ, ಸ್ನೇಹಜೀವಿ, ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. #DharamSingh

SantoshSLadINC's tweet image. ಅಜಾತಶತ್ರು ನೇತಾರ, ಸ್ನೇಹಜೀವಿ, ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.

#DharamSingh

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಅಜಾತಶತ್ರು ಧರ್ಮಸಿಂಗ್ ಜನ್ಮದಿನ ಇಂದು... #DharamSingh

Bhairava_Speaks's tweet image. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಅಜಾತಶತ್ರು 
ಧರ್ಮಸಿಂಗ್ ಜನ್ಮದಿನ ಇಂದು...

#DharamSingh

ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯ ದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆಗಳು ಮತ್ತು ದಕ್ಷ ಆಡಳಿತವನ್ನು ನಮ್ಮ ರಾಜ್ಯ ಸದಾ ಸ್ಮರಿಸುತ್ತದೆ. #DharamSingh

MansoorKhanINC's tweet image. ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯ ದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆಗಳು ಮತ್ತು ದಕ್ಷ ಆಡಳಿತವನ್ನು ನಮ್ಮ ರಾಜ್ಯ ಸದಾ ಸ್ಮರಿಸುತ್ತದೆ.

#DharamSingh

ನಾಡಿನ ಅಜಾತ ಶತ್ರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟ ಶ್ರೀ ಧರಮ್ ಸಿಂಗ್ ಅವರ ಸರಳತೆ, ಜನಪರ ಕಾಳಜಿ ಸದಾ ಸ್ಪೂರ್ತಿದಾಯಕ. #DharamSingh

drnagalakshmi_c's tweet image. ನಾಡಿನ ಅಜಾತ ಶತ್ರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟ ಶ್ರೀ ಧರಮ್ ಸಿಂಗ್ ಅವರ ಸರಳತೆ, ಜನಪರ ಕಾಳಜಿ ಸದಾ ಸ್ಪೂರ್ತಿದಾಯಕ.

#DharamSingh

ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ ನೇತಾರ, ʼಸೋಲಿಲ್ಲದ ಸರದಾರʼ ಎಂದು ಹೆಸರಾಗಿದ್ದ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು. #DharamSingh

BZZameerAhmedK's tweet image. ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ ನೇತಾರ, ʼಸೋಲಿಲ್ಲದ ಸರದಾರʼ ಎಂದು ಹೆಸರಾಗಿದ್ದ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು.

#DharamSingh

ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #DharamSingh

SantoshSLadINC's tweet image. ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#DharamSingh

ಅಭಿವೃದ್ಧಿಯ ಹರಿಕಾರ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರಮ್ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ‌ ನಮನಗಳು. #DharamSingh

arkinc_official's tweet image. ಅಭಿವೃದ್ಧಿಯ ಹರಿಕಾರ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರಮ್ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ‌ ನಮನಗಳು. 

#DharamSingh

Remembering 'Ajaatshatru' ( Man without enemy) Ex CM Dharam Singh of Karnataka on his 87th birth anniversary. 🙏 He will be remembered for the execution of article 370 for the development of Hyderabad Karnataka region. #MerryChristmas #DharamSingh

Iam_amby's tweet image. Remembering 'Ajaatshatru' ( Man without enemy) Ex CM Dharam Singh of Karnataka on his 87th birth anniversary. 🙏

He will be remembered for the execution of article 370 for the development of Hyderabad Karnataka region. 
#MerryChristmas
#DharamSingh

ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #dharamsingh

IamGKumarNaik's tweet image. ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

 #dharamsingh

ಅಜಾತಶತ್ರು ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #DharamSingh

iShivanandpatil's tweet image. ಅಜಾತಶತ್ರು ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#DharamSingh

ನಾಡು ಕಂಡ ಸರಳ ಶ್ರೇಷ್ಠ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯ ತಿಥಿಯಂದು ಅವರನ್ನು ಗೌರವದಿಂದ ಸ್ಮರಿಸೋಣ. ಅವರ ನಿಷ್ಕಲ್ಮಶ ನಡೆ, ನುಡಿಯಿಂದಾಗಿ ಅವರನ್ನು ರಾಜಕೀಯದಲ್ಲಿ ʼಅಜಾತಶತ್ರುʼ ಎಂದು ಬಣ್ಣಿಸಲಾಗಿದೆ. #DharamSingh

dsudhakar2727's tweet image. ನಾಡು ಕಂಡ ಸರಳ ಶ್ರೇಷ್ಠ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯ ತಿಥಿಯಂದು ಅವರನ್ನು ಗೌರವದಿಂದ ಸ್ಮರಿಸೋಣ. ಅವರ ನಿಷ್ಕಲ್ಮಶ ನಡೆ, ನುಡಿಯಿಂದಾಗಿ ಅವರನ್ನು ರಾಜಕೀಯದಲ್ಲಿ ʼಅಜಾತಶತ್ರುʼ ಎಂದು ಬಣ್ಣಿಸಲಾಗಿದೆ. 

#DharamSingh

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಶ್ರೀ ಧರಮ್‌ಸಿಂಗ್ ಅವರ ಪುಣ್ಯಸ್ಮರಣಾ ದಿನವಿಂದು, ಅವರನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ. #DharamSingh

DrPushpaAmarnat's tweet image. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಶ್ರೀ ಧರಮ್‌ಸಿಂಗ್ ಅವರ ಪುಣ್ಯಸ್ಮರಣಾ ದಿನವಿಂದು, ಅವರನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ. #DharamSingh

ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು. - @MLAAbbayyaINC #DharamSingh @Dr_Ajay_Singh

AbbayyaFans's tweet image. ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ನನ್ನ  ಗೌರವ ನಮನಗಳು. - @MLAAbbayyaINC

#DharamSingh 

@Dr_Ajay_Singh

ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಶ್ರೀ ಧರಂಸಿಂಗ್‌ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿ ಜನಾನುರಾಗಿ ಎನಿಸಿಕೊಂಡಿದ್ದರು. ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯ. ಧರಂಸಿಂಗ್‌ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು. #DharamSingh

HKPatilINC's tweet image. ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಶ್ರೀ ಧರಂಸಿಂಗ್‌ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿ ಜನಾನುರಾಗಿ ಎನಿಸಿಕೊಂಡಿದ್ದರು. ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯ. ಧರಂಸಿಂಗ್‌ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು. 

#DharamSingh

ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ. #dharamsingh

SamyukthaSPatil's tweet image. ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ.

#dharamsingh

Action and then Reaction by NHAI ,applauds 👏 These toll contractors need to be taught a lesson. Meerut Toll Hooglism #DharamSingh

VishalS80242581's tweet image. Action and then Reaction by NHAI ,applauds 👏
These toll contractors need to be taught a lesson.
Meerut Toll Hooglism 
#DharamSingh
VishalS80242581's tweet image. Action and then Reaction by NHAI ,applauds 👏
These toll contractors need to be taught a lesson.
Meerut Toll Hooglism 
#DharamSingh

ಜಾತ್ಯತೀತ, ಪ್ರಗತಿಪರ ಚಿಂತನೆಯ ಮುತ್ಸದ್ದಿ ನಾಯಕನಿಗೆ ಪುಣ್ಯಸ್ಮರಣೆಯ ನಮನಗಳು. #DharamSingh

ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ 371(J) ಜಾರಿಯಾಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರ ಪೈಕಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪ್ರಮುಖರು. ತಮ್ಮ ಬದುಕಿನುದ್ದಕ್ಕೂ ಸಿಕ್ಕ ಅಧಿಕಾರ, ಅವಕಾಶವನ್ನು ಜನಕಲ್ಯಾಣಕ್ಕಾಗಿ ವಿನಿಯೋಗಿಸಿದ ಧರಂಸಿಂಗ್‌ರು ರಾಜಕೀಯ ರಂಗದ ಧುರೀಣ.‌ ಜಾತ್ಯತೀತ, ಪ್ರಗತಿಪರ ಚಿಂತನೆಯ ಮುತ್ಸದ್ದಿ…

siddaramaiah's tweet image. ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ 371(J) ಜಾರಿಯಾಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರ ಪೈಕಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪ್ರಮುಖರು. ತಮ್ಮ ಬದುಕಿನುದ್ದಕ್ಕೂ ಸಿಕ್ಕ ಅಧಿಕಾರ, ಅವಕಾಶವನ್ನು ಜನಕಲ್ಯಾಣಕ್ಕಾಗಿ ವಿನಿಯೋಗಿಸಿದ ಧರಂಸಿಂಗ್‌ರು ರಾಜಕೀಯ ರಂಗದ ಧುರೀಣ.‌

ಜಾತ್ಯತೀತ, ಪ್ರಗತಿಪರ ಚಿಂತನೆಯ ಮುತ್ಸದ್ದಿ…


Mr. ExSuperCm ಕುಮ್ಮಿ ಬೇಜಾರ್ ಮಾಡಿ, ಆದ್ರೆ ಎದೆಗೆ ಹಾಕ್ಬೇಡಿ!😇 ಜಸ್ಟ್ recap 2 decades back reel. ಹೆಂಗ್ ನೀವು ಡೆಪ್ಯೂಟಿ ಸಿಎಂ ಪ್ರಮೋಷನ್ ತೆಕೊಂಡ್ರಿ, @INCIndia ಇಲ್ಲಾಂದ್ರೆ ನೀವ್ಗಳು ಡಮ್ಮಿ. ಪೀಸ್, Sadgati ಟು #DharamSingh My #Mankibat #Karntaka #Kpcc #Congress #HDKumaraswamy x.com/JanataDal_S/st…

SrI221SiLvA's tweet image. Mr. ExSuperCm ಕುಮ್ಮಿ ಬೇಜಾರ್ ಮಾಡಿ, ಆದ್ರೆ ಎದೆಗೆ ಹಾಕ್ಬೇಡಿ!😇
ಜಸ್ಟ್ recap 2 decades back reel.
ಹೆಂಗ್ ನೀವು ಡೆಪ್ಯೂಟಿ ಸಿಎಂ  ಪ್ರಮೋಷನ್ ತೆಕೊಂಡ್ರಿ, @INCIndia ಇಲ್ಲಾಂದ್ರೆ ನೀವ್ಗಳು ಡಮ್ಮಿ.
ಪೀಸ್, Sadgati ಟು #DharamSingh
My #Mankibat
#Karntaka #Kpcc #Congress
#HDKumaraswamy
x.com/JanataDal_S/st…

ವಸೂಲಿವಾಲಾ @rssurjewala ಕೇವಲ ರಾಜ್ಯ ಉಸ್ತುವಾರಿಯೋ ? ಕರ್ನಾಟಕದ ಮುಖ್ಯಮಂತ್ರಿಯೋ ? @INCindia, @INCKarnataka ಇಷ್ಟು ದಿನ ಕಾಂಗ್ರೆಸ್ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸುತ್ತಿದ್ದ ರಣದೀಪ್ ಸುರ್ಜೇವಾಲಾ, ಈಗ ಸೂಪರ್ ಸಿಎಂ ರೀತಿ ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸುರ್ಜೇವಾಲಾಗೆ ಆ…



Paying tribute to former Karnataka CM Shri Dharam Singh Ji, a leader known for his humility, integrity, and tireless service to the people. His legacy of simplicity and dedication continues to inspire. #DharamSingh #KarnatakaLeadership #DeathAnniversary

rroshanbaig's tweet image. Paying tribute to former Karnataka CM Shri Dharam Singh Ji, a leader known for his humility, integrity, and tireless service to the people. 

His legacy of simplicity and dedication continues to inspire.

#DharamSingh #KarnatakaLeadership #DeathAnniversary

ರಾಜ್ಯ ಕಂಡ ಅಪರೂಪದ ರಾಜಕಾರಣಿ, ಅಜಾತಶತ್ರು, ಧೀಮಂತ ನಾಯಕ, ಹಿಂದುಳಿದ ವರ್ಗಗಳ ನೇತಾರ,ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಧರ್ಮಸಿಂಗ್ ರವರಿಗೆ ನನ್ನ ಗೌರವ ಪೂರ್ವಕ ನಮನಗಳು  #dharamsingh

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ ಮೂಲ ಸೌಕರ್ಯಗಳ ವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ, ಕರ್ನಾಟಕ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರ್ಮ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ‌ ನಮನಗಳು.

INCKarnataka's tweet image. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ ಮೂಲ ಸೌಕರ್ಯಗಳ ವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ,

ಕರ್ನಾಟಕ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ,

ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರ್ಮ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ‌ ನಮನಗಳು.


ಮಾಜಿ ಮುಖ್ಯಮಂತ್ರಿ ಎನ್‌. ಧರಂ ಸಿಂಗ್, ‘ಅಜಾತ ಶತ್ರು’ ಎಂದೇ ಖ್ಯಾತರಾಗಿ, ಸತತ 7 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ದಾಖಲೆ ಬರೆದವರು. ಸರಳತೆ, ಸಜ್ಜನಿಕೆಯಿಂದ ಜನ-ವಿರೋಧಿಗಳ ಮನ ಗೆದ್ದ ಧರಂ ಸಿಂಗ್, 50 ವರ್ಷಗಳ ರಾಜಕಾರಣದಲ್ಲಿ ಸೇಡಿನ ರಾಜಕೀಯ ಮಾಡಲಿಲ್ಲ. ಅವರ ಪುಣ್ಯಸ್ಮರಣೆಗೆ ಗೌರವ ನಮನಗಳು. 🙏 #DharamSingh #Karnataka

koppalmpinc's tweet image. ಮಾಜಿ ಮುಖ್ಯಮಂತ್ರಿ ಎನ್‌. ಧರಂ ಸಿಂಗ್, ‘ಅಜಾತ ಶತ್ರು’ ಎಂದೇ ಖ್ಯಾತರಾಗಿ, ಸತತ 7 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ದಾಖಲೆ ಬರೆದವರು. ಸರಳತೆ, ಸಜ್ಜನಿಕೆಯಿಂದ ಜನ-ವಿರೋಧಿಗಳ ಮನ ಗೆದ್ದ ಧರಂ ಸಿಂಗ್, 50 ವರ್ಷಗಳ ರಾಜಕಾರಣದಲ್ಲಿ ಸೇಡಿನ ರಾಜಕೀಯ ಮಾಡಲಿಲ್ಲ. ಅವರ ಪುಣ್ಯಸ್ಮರಣೆಗೆ ಗೌರವ ನಮನಗಳು. 🙏 #DharamSingh #Karnataka

The 'Ajatashatru' of #Karnataka Politics. A thread the on legendary Dharam Singh, his life and his times. (1/11)

MSJNH1's tweet image. The 'Ajatashatru' of #Karnataka Politics. 
A thread the on legendary Dharam Singh, his life and his times. (1/11)


ಪಕ್ಷಭೇದವಿಲ್ಲದೆ ಪ್ರತಿಯೊಬ್ಬರಿಂದಲೂ ಪ್ರಶಂಸೆಗೊಳಗಾಗುತ್ತಿದ್ದ ಶ್ರೇಷ್ಠ ರಾಜಕಾರಣಿ, ನಾಡು ಕಂಡ ಅಪ್ರತಿಮ ಜನ ಸೇವಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು. ಜನ ಕಾಳಜಿ, ಸರಳ ವ್ಯಕ್ತಿತ್ವದಿಂದಾಗಿ ಅವರು ʼಅಜಾತಶತ್ರುʼ ಎಂದೇ ಪ್ರಸಿದ್ಧರಾಗಿದ್ದರು. #DharamSingh

ABortholom's tweet image. ಪಕ್ಷಭೇದವಿಲ್ಲದೆ ಪ್ರತಿಯೊಬ್ಬರಿಂದಲೂ ಪ್ರಶಂಸೆಗೊಳಗಾಗುತ್ತಿದ್ದ ಶ್ರೇಷ್ಠ ರಾಜಕಾರಣಿ, ನಾಡು ಕಂಡ ಅಪ್ರತಿಮ ಜನ ಸೇವಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು. ಜನ ಕಾಳಜಿ, ಸರಳ ವ್ಯಕ್ತಿತ್ವದಿಂದಾಗಿ ಅವರು ʼಅಜಾತಶತ್ರುʼ ಎಂದೇ ಪ್ರಸಿದ್ಧರಾಗಿದ್ದರು.

#DharamSingh

A visionary leader with humility and agility, and a true devotee with immense faith in this Parampare. Remembering Shri Dharam Singh, former Chief Minister of Karnataka, on his death anniversary. #Dharamsingh #mugalkhodjidagamath

mugalkhodjidaga's tweet image. A visionary leader with humility and agility, and a true devotee with immense faith in this Parampare. Remembering Shri Dharam Singh, former Chief Minister of Karnataka, on his death anniversary.

#Dharamsingh #mugalkhodjidagamath

ಪಕ್ಷಭೇದವಿಲ್ಲದೆ ಪ್ರತಿಯೊಬ್ಬರಿಂದಲೂ ಪ್ರಶಂಸೆಗೊಳಗಾಗುತ್ತಿದ್ದ ಶ್ರೇಷ್ಠ ರಾಜಕಾರಣಿ, ನಾಡು ಕಂಡ ಅಪ್ರತಿಮ ಜನ ಸೇವಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು. ಜನ ಕಾಳಜಿ, ಸರಳ ವ್ಯಕ್ತಿತ್ವದಿಂದಾಗಿ ಅವರು ʼಅಜಾತಶತ್ರುʼ ಎಂದೇ ಪ್ರಸಿದ್ಧರಾಗಿದ್ದರು. #DharamSingh @MLCvijaysingh

TheMSKhuba's tweet image. ಪಕ್ಷಭೇದವಿಲ್ಲದೆ ಪ್ರತಿಯೊಬ್ಬರಿಂದಲೂ ಪ್ರಶಂಸೆಗೊಳಗಾಗುತ್ತಿದ್ದ ಶ್ರೇಷ್ಠ ರಾಜಕಾರಣಿ, ನಾಡು ಕಂಡ ಅಪ್ರತಿಮ ಜನ ಸೇವಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು. ಜನ ಕಾಳಜಿ, ಸರಳ ವ್ಯಕ್ತಿತ್ವದಿಂದಾಗಿ ಅವರು ʼಅಜಾತಶತ್ರುʼ ಎಂದೇ ಪ್ರಸಿದ್ಧರಾಗಿದ್ದರು.

#DharamSingh

@MLCvijaysingh…

ಜಾತ್ಯಾತೀತ ಹಾಗೂ ಪ್ರಗತಿಪರ ಚಿಂತನೆಗಳ ನಾಯಕ, ಕಲ್ಯಾಣ ಕರ್ನಾಟಕ ಭಾಗದ ಅಭ್ಯುದಯಕ್ಕಾಗಿ ಶ್ರಮಿಸಿದ ನೇತಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎನ್ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. . . #DharamSingh

CSNadagoudaINC's tweet image. ಜಾತ್ಯಾತೀತ ಹಾಗೂ ಪ್ರಗತಿಪರ ಚಿಂತನೆಗಳ ನಾಯಕ, ಕಲ್ಯಾಣ ಕರ್ನಾಟಕ ಭಾಗದ ಅಭ್ಯುದಯಕ್ಕಾಗಿ ಶ್ರಮಿಸಿದ ನೇತಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎನ್ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
.
.
#DharamSingh

Dharam Singh was the kind of leader whose grace spoke louder than power. Gentle in words, firm in values, he led with heart. His presence is missed, but his legacy quietly lives on. #DharamSingh

utkhader's tweet image. Dharam Singh was the kind of leader whose grace spoke louder than power. Gentle in words, firm in values, he led with heart.

His presence is missed, but his legacy quietly lives on.

#DharamSingh

ನಾಡಿನ ಅಜಾತ ಶತ್ರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟ ಶ್ರೀ ಧರಮ್ ಸಿಂಗ್ ಅವರ ಸರಳತೆ, ಜನಪರ ಕಾಳಜಿ ಸದಾ ಸ್ಪೂರ್ತಿದಾಯಕ. #DharamSingh

PaneeshMk's tweet image. ನಾಡಿನ ಅಜಾತ ಶತ್ರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟ ಶ್ರೀ ಧರಮ್ ಸಿಂಗ್ ಅವರ ಸರಳತೆ, ಜನಪರ ಕಾಳಜಿ ಸದಾ ಸ್ಪೂರ್ತಿದಾಯಕ.

#DharamSingh

ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಮುತ್ಸದ್ಧಿ, ರಾಜಕೀಯ ರಂಗದ ಅಜಾತ ಶತ್ರು ಎಂದೇ ಹೆಸರಾಗಿದ್ದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. #DharamSingh

SantoshSLadINC's tweet image. ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಮುತ್ಸದ್ಧಿ, ರಾಜಕೀಯ ರಂಗದ ಅಜಾತ ಶತ್ರು ಎಂದೇ ಹೆಸರಾಗಿದ್ದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.

#DharamSingh

Remembering the former Chief Minister of Karnataka, Sri Dharam Singh Ji, on his death anniversary — a leader fondly known as Ajatha Shatru in state politics, respected across party lines for his calm demeanor and exceptional organizational skills. #DharamSingh

IrfanPasha_BS's tweet image. Remembering the former Chief Minister of Karnataka, Sri Dharam Singh Ji, on his death anniversary — a leader fondly known as Ajatha Shatru in state politics, respected across party lines for his calm demeanor and exceptional organizational skills.

#DharamSingh

ನಾಡಿನ ಅಜಾತ ಶತ್ರು, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿ ತಮ್ಮ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟದ್ದ ಶ್ರೀ ಧರಮ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. #DharamSingh

bhimannanaik14's tweet image. ನಾಡಿನ ಅಜಾತ ಶತ್ರು, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿ ತಮ್ಮ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟದ್ದ ಶ್ರೀ ಧರಮ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.

#DharamSingh

ಜನಾನುರಾಗಿ ನಾಯಕ, ಅಜಾತ ಶತ್ರು, ಮಾಜಿ ಮುಖ್ಯಮಂತ್ರಿ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು. #DharamSingh

HKPatilINC's tweet image. ಜನಾನುರಾಗಿ ನಾಯಕ, ಅಜಾತ ಶತ್ರು, ಮಾಜಿ ಮುಖ್ಯಮಂತ್ರಿ ಎನ್  ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು.

#DharamSingh

ಧ್ಯೇಯವಾದಿ ಕಾಂಗ್ರೆಸ್ ನಾಯಕರಾಗಿದ್ದ ರಾಜ್ಯ ರಾಜಕಾರಣದ ಅಜಾತ ಶತ್ರು, ಮಾಜಿ ಮುಖ್ಯಮಂತ್ರಿಗಳಾದ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು. ನಗರಾಭಿವೃದ್ಧಿ, ಗೃಹ, ಕಂದಾಯ ಹಾಗೂ ಲೋಕೋಪಯೋಗಿ ಸೇರಿದಂತೆ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು ಸ್ಮರಣೀಯ ಸಾಧನೆಯಾಗಿದೆ. #dharamsingh

MBPatil's tweet image. ಧ್ಯೇಯವಾದಿ ಕಾಂಗ್ರೆಸ್ ನಾಯಕರಾಗಿದ್ದ ರಾಜ್ಯ ರಾಜಕಾರಣದ ಅಜಾತ ಶತ್ರು, ಮಾಜಿ ಮುಖ್ಯಮಂತ್ರಿಗಳಾದ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು.

ನಗರಾಭಿವೃದ್ಧಿ, ಗೃಹ, ಕಂದಾಯ ಹಾಗೂ ಲೋಕೋಪಯೋಗಿ ಸೇರಿದಂತೆ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು ಸ್ಮರಣೀಯ ಸಾಧನೆಯಾಗಿದೆ.
#dharamsingh

ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ ಹೊರಹೊಮ್ಮಿದ ಶ್ರೀ ಎನ್.ಧರಮ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವಯುತ‌ ನಮನಗಳು. #NDharamSingh #Dharamsingh #DharamsinghDeathAnniversary #CongressCM #Jewargi #INCKarnataka #PraveenNaikal #ಯಾದಗಿರಿ #ಧರ್ಮಸಿಂಗ್

real_praveen's tweet image. ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ ಹೊರಹೊಮ್ಮಿದ ಶ್ರೀ ಎನ್.ಧರಮ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವಯುತ‌ ನಮನಗಳು.

#NDharamSingh #Dharamsingh #DharamsinghDeathAnniversary
#CongressCM #Jewargi #INCKarnataka #PraveenNaikal #ಯಾದಗಿರಿ #ಧರ್ಮಸಿಂಗ್

ಇಂದು ನನ್ನ ಪೂಜ್ಯ ತಂದೆಯವರಾದ ಶ್ರೀ ಧರ್ಮಸಿಂಗ್‌ ರವರ ಎಂಟನೇ ವರ್ಷದ ಪುಣ್ಯಸ್ಮರಣೆ. ಅವರ ಮಾರ್ಗದರ್ಶನವೆ ನನ್ನ ಬದುಕಿನ ದಾರಿ. ಅವರ ಆಶೀರ್ವಾದವೇ ನನಗೆ ಶ್ರೀ ರಕ್ಷೆ. ನನ್ನ ಬದುಕಿನ ಪ್ರತೀ ಕ್ಷಣವೂ ನನ್ನ ತಂದೆಯ ಕೊಡುಗೆ. ಅವರಿಗೆ ನನ್ನ ಜನ್ಮ ಪೂರ್ತಿ ಋಣಿ. ಬಾಬಾ ನೀವೆ ನನ್ನ ಬದುಕಿನ ಸ್ಪೂರ್ತಿ. ಹರಸಿ ಆಶೀರ್ವದಿಸಿ. #dharamsingh #KKRDB

ajaydharamsingh's tweet image. ಇಂದು ನನ್ನ ಪೂಜ್ಯ ತಂದೆಯವರಾದ ಶ್ರೀ ಧರ್ಮಸಿಂಗ್‌ ರವರ ಎಂಟನೇ ವರ್ಷದ ಪುಣ್ಯಸ್ಮರಣೆ.  ಅವರ ಮಾರ್ಗದರ್ಶನವೆ ನನ್ನ ಬದುಕಿನ ದಾರಿ. ಅವರ ಆಶೀರ್ವಾದವೇ ನನಗೆ ಶ್ರೀ ರಕ್ಷೆ. ನನ್ನ ಬದುಕಿನ ಪ್ರತೀ ಕ್ಷಣವೂ ನನ್ನ ತಂದೆಯ ಕೊಡುಗೆ. ಅವರಿಗೆ ನನ್ನ ಜನ್ಮ ಪೂರ್ತಿ ಋಣಿ.
ಬಾಬಾ ನೀವೆ ನನ್ನ ಬದುಕಿನ ಸ್ಪೂರ್ತಿ. ಹರಸಿ ಆಶೀರ್ವದಿಸಿ.
#dharamsingh #KKRDB…

@RahulGandhi smiling while Sharad Yadav’s family is in tears- certainly not how a #Tapasvi would behave Sensitivity demands one acts maturely. Even in 2018 Rahul was grinning during #DharamSingh's condolence meet; & was busy in phone during #Pulwama Shraddhanjali. Fake Tapasvi!

dayanandnene's tweet image. @RahulGandhi smiling while Sharad Yadav’s family is in tears- certainly not how a #Tapasvi would behave 
Sensitivity demands one acts maturely. Even in 2018 Rahul was grinning during #DharamSingh's condolence meet; & was busy in phone during #Pulwama Shraddhanjali.
Fake Tapasvi!
dayanandnene's tweet image. @RahulGandhi smiling while Sharad Yadav’s family is in tears- certainly not how a #Tapasvi would behave 
Sensitivity demands one acts maturely. Even in 2018 Rahul was grinning during #DharamSingh's condolence meet; & was busy in phone during #Pulwama Shraddhanjali.
Fake Tapasvi!

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಅಜಾತಶತ್ರು ಧರ್ಮಸಿಂಗ್ ಜನ್ಮದಿನ ಇಂದು... #DharamSingh

Bhairava_Speaks's tweet image. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಅಜಾತಶತ್ರು 
ಧರ್ಮಸಿಂಗ್ ಜನ್ಮದಿನ ಇಂದು...

#DharamSingh

ಕನ್ನಡನಾಡು ಸದಾ ಸ್ಮರಿಸುವ ಆದರ್ಶ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಶ್ರದ್ಧೆಯ ನಮನಗಳು. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಅವರು, ಜನಸಾಮಾನ್ಯರ ಜೀವನ ಗುಣಮಟ್ಟ ಉತ್ತಮಪಡಿಸಲು ಅಪಾರವಾಗಿ ಶ್ರಮಿಸಿದ್ದರು. #DharamSingh

MankalSVaidya's tweet image. ಕನ್ನಡನಾಡು ಸದಾ ಸ್ಮರಿಸುವ ಆದರ್ಶ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಶ್ರದ್ಧೆಯ ನಮನಗಳು.
ಸರಳ, ಸಜ್ಜನ ರಾಜಕಾರಣಿಯಾಗಿದ್ದ ಅವರು, ಜನಸಾಮಾನ್ಯರ ಜೀವನ ಗುಣಮಟ್ಟ ಉತ್ತಮಪಡಿಸಲು ಅಪಾರವಾಗಿ ಶ್ರಮಿಸಿದ್ದರು.

#DharamSingh

ಅಭಿವೃದ್ಧಿಯ ಹರಿಕಾರ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರಮ್ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ‌ ನಮನಗಳು. #DharamSingh

arkinc_official's tweet image. ಅಭಿವೃದ್ಧಿಯ ಹರಿಕಾರ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರಮ್ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ‌ ನಮನಗಳು. 

#DharamSingh

ಅಜಾತಶತ್ರು ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #DharamSingh

iShivanandpatil's tweet image. ಅಜಾತಶತ್ರು ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#DharamSingh

@CMofKarnataka announces priority to development of #KalyanKarnataka region ar #KalyanaKarnatakaUtsav. @siddaramaiah sir highlighted the contributions of @kharge and late #Dharamsingh ji in championing the implementation of #371J @Dr_Ajay_Singh @PriyankKharge @DCKalaburagi

ChairpersonKMA's tweet image. @CMofKarnataka announces priority to development of #KalyanKarnataka region ar #KalyanaKarnatakaUtsav.
@siddaramaiah sir highlighted the contributions of @kharge and late #Dharamsingh ji in championing the implementation of #371J
@Dr_Ajay_Singh
@PriyankKharge
@DCKalaburagi
ChairpersonKMA's tweet image. @CMofKarnataka announces priority to development of #KalyanKarnataka region ar #KalyanaKarnatakaUtsav.
@siddaramaiah sir highlighted the contributions of @kharge and late #Dharamsingh ji in championing the implementation of #371J
@Dr_Ajay_Singh
@PriyankKharge
@DCKalaburagi
ChairpersonKMA's tweet image. @CMofKarnataka announces priority to development of #KalyanKarnataka region ar #KalyanaKarnatakaUtsav.
@siddaramaiah sir highlighted the contributions of @kharge and late #Dharamsingh ji in championing the implementation of #371J
@Dr_Ajay_Singh
@PriyankKharge
@DCKalaburagi

ನಾಡು ಕಂಡ ಸರಳ ಶ್ರೇಷ್ಠ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯ ತಿಥಿಯಂದು ಅವರನ್ನು ಗೌರವದಿಂದ ಸ್ಮರಿಸೋಣ. ಅವರ ನಿಷ್ಕಲ್ಮಶ ನಡೆ, ನುಡಿಯಿಂದಾಗಿ ಅವರನ್ನು ರಾಜಕೀಯದಲ್ಲಿ ʼಅಜಾತಶತ್ರುʼ ಎಂದು ಬಣ್ಣಿಸಲಾಗಿದೆ. #DharamSingh

dsudhakar2727's tweet image. ನಾಡು ಕಂಡ ಸರಳ ಶ್ರೇಷ್ಠ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್‌ ಅವರ ಪುಣ್ಯ ತಿಥಿಯಂದು ಅವರನ್ನು ಗೌರವದಿಂದ ಸ್ಮರಿಸೋಣ. ಅವರ ನಿಷ್ಕಲ್ಮಶ ನಡೆ, ನುಡಿಯಿಂದಾಗಿ ಅವರನ್ನು ರಾಜಕೀಯದಲ್ಲಿ ʼಅಜಾತಶತ್ರುʼ ಎಂದು ಬಣ್ಣಿಸಲಾಗಿದೆ. 

#DharamSingh

ಕರ್ನಾಟಕ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಮ್ ಸಿಂಗ್ ಅವರ ಜನ್ಮದಿನದಂದು ಗೌರವ‌ಪೂರ್ವಕ ನಮನಗಳು. @Dr_Ajay_Singh | @MLCvijaysingh #DharamSingh

arkinc_official's tweet image. ಕರ್ನಾಟಕ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಮ್ ಸಿಂಗ್ ಅವರ ಜನ್ಮದಿನದಂದು ಗೌರವ‌ಪೂರ್ವಕ ನಮನಗಳು.

@Dr_Ajay_Singh | @MLCvijaysingh
#DharamSingh

ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #dharamsingh

IamGKumarNaik's tweet image. ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

 #dharamsingh

ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು. - @MLAAbbayyaINC #DharamSingh @Dr_Ajay_Singh

AbbayyaFans's tweet image. ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ನನ್ನ  ಗೌರವ ನಮನಗಳು. - @MLAAbbayyaINC

#DharamSingh 

@Dr_Ajay_Singh

ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಅಜಾತ ಶತ್ರು,ಮಾಜಿ ಮುಖ್ಯಮಂತ್ರಿ #ಶ್ರೀ_ಎನ್_ಧರಂ_ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವದ ನಮನಗಳು. ಮುಖ್ಯಮಂತ್ರಿಗಳಾಗಿ,ಗೃಹ ಸಚಿವರಾಗಿ ಮತ್ತು ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಅವರ ಸೇವೆಗಳು ಎಂದೆಂದಿಗೂ ಮಾದರಿ. #DharamSingh Tanveer sait

TanveerSaitINC's tweet image. ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಅಜಾತ ಶತ್ರು,ಮಾಜಿ ಮುಖ್ಯಮಂತ್ರಿ #ಶ್ರೀ_ಎನ್_ಧರಂ_ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವದ ನಮನಗಳು.
ಮುಖ್ಯಮಂತ್ರಿಗಳಾಗಿ,ಗೃಹ ಸಚಿವರಾಗಿ ಮತ್ತು ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಅವರ ಸೇವೆಗಳು ಎಂದೆಂದಿಗೂ ಮಾದರಿ.
#DharamSingh
Tanveer sait

ವಿವಿಧ ಇಲಾಖೆಯ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ ಸಮರ್ಥವಾಗಿ ಆಡಳಿತ ನಿರ್ವಹಿಸಿದ ಶ್ರೀ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು. #DharamSingh

NayanaJhawar's tweet image. ವಿವಿಧ ಇಲಾಖೆಯ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ ಸಮರ್ಥವಾಗಿ ಆಡಳಿತ ನಿರ್ವಹಿಸಿದ ಶ್ರೀ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು.

#DharamSingh

ಶಾಸಕ,ಸಂಸದ,ಮುಖ್ಯಮಂತ್ರಿಯಾಗಿ ರಾಜ್ಯ ಹಾಗೂ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ, ದುರ್ಬಲ, ಹಿಂದುಳಿದ ವರ್ಗದವರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ ಶ್ರೀ ಧರ್ಮಸಿಂಗ್ ಅವರ ಪುಣ್ಯ ಸ್ಮರಣೆ ಯಂದು ಅವರಿಗೆ ನನ್ನ ಅನಂತ ನಮನಗಳು #DharamSingh #dharmasingh #bidar #BasavaKalyana #dhanrajtalampally

nimmadhanraj's tweet image. ಶಾಸಕ,ಸಂಸದ,ಮುಖ್ಯಮಂತ್ರಿಯಾಗಿ ರಾಜ್ಯ ಹಾಗೂ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ, ದುರ್ಬಲ, ಹಿಂದುಳಿದ ವರ್ಗದವರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ  ಶ್ರೀ ಧರ್ಮಸಿಂಗ್ ಅವರ ಪುಣ್ಯ ಸ್ಮರಣೆ ಯಂದು ಅವರಿಗೆ ನನ್ನ ಅನಂತ ನಮನಗಳು

#DharamSingh #dharmasingh #bidar #BasavaKalyana #dhanrajtalampally

ಕಾಂಗ್ರೆಸ್ ನ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ. ಶ್ರೀ ಧರಂ ಸಿಂಗ್ ಅವರ ಪುಣ್ಯ ತಿಥಿಯಂದು ಗೌರವ ಸಂಸ್ಮರಣೆಗಳು. ನಾಡಿನ ಸಮಗ್ರ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. #DharamSingh

dsudhakar2727's tweet image. ಕಾಂಗ್ರೆಸ್ ನ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ. ಶ್ರೀ ಧರಂ ಸಿಂಗ್ ಅವರ ಪುಣ್ಯ ತಿಥಿಯಂದು ಗೌರವ ಸಂಸ್ಮರಣೆಗಳು. ನಾಡಿನ ಸಮಗ್ರ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ.

#DharamSingh

ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯ ದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆಗಳು ಮತ್ತು ದಕ್ಷ ಆಡಳಿತವನ್ನು ನಮ್ಮ ರಾಜ್ಯ ಸದಾ ಸ್ಮರಿಸುತ್ತದೆ. #DharamSingh

MansoorKhanINC's tweet image. ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯ ದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆಗಳು ಮತ್ತು ದಕ್ಷ ಆಡಳಿತವನ್ನು ನಮ್ಮ ರಾಜ್ಯ ಸದಾ ಸ್ಮರಿಸುತ್ತದೆ.

#DharamSingh

ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #dharamsingh

PaneeshMk's tweet image. ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

 #dharamsingh

ಜಾತ್ಯಾತೀತ ಹಾಗೂ ಪ್ರಗತಿಪರ ಚಿಂತನೆಗಳ ನಾಯಕ, ಕಲ್ಯಾಣ ಕರ್ನಾಟಕ ಭಾಗದ ಅಭ್ಯುದಯಕ್ಕಾಗಿ ಶ್ರಮಿಸಿದ ನೇತಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎನ್ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. . . #DharamSingh

CSNadagoudaINC's tweet image. ಜಾತ್ಯಾತೀತ ಹಾಗೂ ಪ್ರಗತಿಪರ ಚಿಂತನೆಗಳ ನಾಯಕ, ಕಲ್ಯಾಣ ಕರ್ನಾಟಕ ಭಾಗದ ಅಭ್ಯುದಯಕ್ಕಾಗಿ ಶ್ರಮಿಸಿದ ನೇತಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎನ್ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
.
.
#DharamSingh

ಅಜಾತಶತ್ರು ನೇತಾರ, ಸ್ನೇಹಜೀವಿ, ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. #DharamSingh

SantoshSLadINC's tweet image. ಅಜಾತಶತ್ರು ನೇತಾರ, ಸ್ನೇಹಜೀವಿ, ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.

#DharamSingh

ಕಾಂಗ್ರೆಸ್ ನಾಯಕರು ಹಾಗೂ ರಾಜ್ಯದ 17ನೇ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರಂ ಸಿಂಗ್ ಅವರ ಜಯಂತಿಯಂದು ಶ್ರದ್ಧಾಪೂರ್ವಕ ಸ್ಮರಣೆಗಳು. ಜೇವರ್ಗಿ ಕ್ಷೇತ್ರದಿಂದ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀ ಧರಂ ಸಿಂಗ್ ಅವರು ಹೈದರಾಬಾದ್ ಕರ್ನಾಟಕ ಸೇರಿದಂತೆ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. #DharamSingh

dsudhakar2727's tweet image. ಕಾಂಗ್ರೆಸ್ ನಾಯಕರು ಹಾಗೂ ರಾಜ್ಯದ 17ನೇ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರಂ ಸಿಂಗ್ ಅವರ ಜಯಂತಿಯಂದು ಶ್ರದ್ಧಾಪೂರ್ವಕ ಸ್ಮರಣೆಗಳು. ಜೇವರ್ಗಿ ಕ್ಷೇತ್ರದಿಂದ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀ ಧರಂ ಸಿಂಗ್ ಅವರು ಹೈದರಾಬಾದ್ ಕರ್ನಾಟಕ ಸೇರಿದಂತೆ ನಾಡಿನ ಅಭಿವೃದ್ಧಿಗೆ  ಅಪಾರ ಕೊಡುಗೆ ನೀಡಿದ್ದಾರೆ.

#DharamSingh

Loading...

Something went wrong.


Something went wrong.


United States Trends