#dharamsingh search results
ವಿವಿಧ ಇಲಾಖೆಯ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ ಸಮರ್ಥವಾಗಿ ಆಡಳಿತ ನಿರ್ವಹಿಸಿದ ಶ್ರೀ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು. #DharamSingh
ಕನ್ನಡನಾಡು ಸದಾ ಸ್ಮರಿಸುವ ಆದರ್ಶ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಶ್ರದ್ಧೆಯ ನಮನಗಳು. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಅವರು, ಜನಸಾಮಾನ್ಯರ ಜೀವನ ಗುಣಮಟ್ಟ ಉತ್ತಮಪಡಿಸಲು ಅಪಾರವಾಗಿ ಶ್ರಮಿಸಿದ್ದರು. #DharamSingh
ಅಜಾತಶತ್ರು ನೇತಾರ, ಸ್ನೇಹಜೀವಿ, ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. #DharamSingh
ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯ ದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆಗಳು ಮತ್ತು ದಕ್ಷ ಆಡಳಿತವನ್ನು ನಮ್ಮ ರಾಜ್ಯ ಸದಾ ಸ್ಮರಿಸುತ್ತದೆ. #DharamSingh
ನಾಡಿನ ಅಜಾತ ಶತ್ರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟ ಶ್ರೀ ಧರಮ್ ಸಿಂಗ್ ಅವರ ಸರಳತೆ, ಜನಪರ ಕಾಳಜಿ ಸದಾ ಸ್ಪೂರ್ತಿದಾಯಕ. #DharamSingh
ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ ನೇತಾರ, ʼಸೋಲಿಲ್ಲದ ಸರದಾರʼ ಎಂದು ಹೆಸರಾಗಿದ್ದ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು. #DharamSingh
ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #DharamSingh
ಅಭಿವೃದ್ಧಿಯ ಹರಿಕಾರ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರಮ್ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು. #DharamSingh
Remembering 'Ajaatshatru' ( Man without enemy) Ex CM Dharam Singh of Karnataka on his 87th birth anniversary. 🙏 He will be remembered for the execution of article 370 for the development of Hyderabad Karnataka region. #MerryChristmas #DharamSingh
ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #dharamsingh
ನಾಡು ಕಂಡ ಸರಳ ಶ್ರೇಷ್ಠ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ತಿಥಿಯಂದು ಅವರನ್ನು ಗೌರವದಿಂದ ಸ್ಮರಿಸೋಣ. ಅವರ ನಿಷ್ಕಲ್ಮಶ ನಡೆ, ನುಡಿಯಿಂದಾಗಿ ಅವರನ್ನು ರಾಜಕೀಯದಲ್ಲಿ ʼಅಜಾತಶತ್ರುʼ ಎಂದು ಬಣ್ಣಿಸಲಾಗಿದೆ. #DharamSingh
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಶ್ರೀ ಧರಮ್ಸಿಂಗ್ ಅವರ ಪುಣ್ಯಸ್ಮರಣಾ ದಿನವಿಂದು, ಅವರನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ. #DharamSingh
ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು. - @MLAAbbayyaINC #DharamSingh @Dr_Ajay_Singh
ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಶ್ರೀ ಧರಂಸಿಂಗ್ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿ ಜನಾನುರಾಗಿ ಎನಿಸಿಕೊಂಡಿದ್ದರು. ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯ. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು. #DharamSingh
ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ. #dharamsingh
Action and then Reaction by NHAI ,applauds 👏 These toll contractors need to be taught a lesson. Meerut Toll Hooglism #DharamSingh
ಜಾತ್ಯತೀತ, ಪ್ರಗತಿಪರ ಚಿಂತನೆಯ ಮುತ್ಸದ್ದಿ ನಾಯಕನಿಗೆ ಪುಣ್ಯಸ್ಮರಣೆಯ ನಮನಗಳು. #DharamSingh
ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ 371(J) ಜಾರಿಯಾಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರ ಪೈಕಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪ್ರಮುಖರು. ತಮ್ಮ ಬದುಕಿನುದ್ದಕ್ಕೂ ಸಿಕ್ಕ ಅಧಿಕಾರ, ಅವಕಾಶವನ್ನು ಜನಕಲ್ಯಾಣಕ್ಕಾಗಿ ವಿನಿಯೋಗಿಸಿದ ಧರಂಸಿಂಗ್ರು ರಾಜಕೀಯ ರಂಗದ ಧುರೀಣ. ಜಾತ್ಯತೀತ, ಪ್ರಗತಿಪರ ಚಿಂತನೆಯ ಮುತ್ಸದ್ದಿ…
Mr. ExSuperCm ಕುಮ್ಮಿ ಬೇಜಾರ್ ಮಾಡಿ, ಆದ್ರೆ ಎದೆಗೆ ಹಾಕ್ಬೇಡಿ!😇 ಜಸ್ಟ್ recap 2 decades back reel. ಹೆಂಗ್ ನೀವು ಡೆಪ್ಯೂಟಿ ಸಿಎಂ ಪ್ರಮೋಷನ್ ತೆಕೊಂಡ್ರಿ, @INCIndia ಇಲ್ಲಾಂದ್ರೆ ನೀವ್ಗಳು ಡಮ್ಮಿ. ಪೀಸ್, Sadgati ಟು #DharamSingh My #Mankibat #Karntaka #Kpcc #Congress #HDKumaraswamy x.com/JanataDal_S/st…
ವಸೂಲಿವಾಲಾ @rssurjewala ಕೇವಲ ರಾಜ್ಯ ಉಸ್ತುವಾರಿಯೋ ? ಕರ್ನಾಟಕದ ಮುಖ್ಯಮಂತ್ರಿಯೋ ? @INCindia, @INCKarnataka ಇಷ್ಟು ದಿನ ಕಾಂಗ್ರೆಸ್ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸುತ್ತಿದ್ದ ರಣದೀಪ್ ಸುರ್ಜೇವಾಲಾ, ಈಗ ಸೂಪರ್ ಸಿಎಂ ರೀತಿ ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸುರ್ಜೇವಾಲಾಗೆ ಆ…
Paying tribute to former Karnataka CM Shri Dharam Singh Ji, a leader known for his humility, integrity, and tireless service to the people. His legacy of simplicity and dedication continues to inspire. #DharamSingh #KarnatakaLeadership #DeathAnniversary
ರಾಜ್ಯ ಕಂಡ ಅಪರೂಪದ ರಾಜಕಾರಣಿ, ಅಜಾತಶತ್ರು, ಧೀಮಂತ ನಾಯಕ, ಹಿಂದುಳಿದ ವರ್ಗಗಳ ನೇತಾರ,ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಧರ್ಮಸಿಂಗ್ ರವರಿಗೆ ನನ್ನ ಗೌರವ ಪೂರ್ವಕ ನಮನಗಳು #dharamsingh
ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ ಮೂಲ ಸೌಕರ್ಯಗಳ ವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ, ಕರ್ನಾಟಕ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರ್ಮ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು.
ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್, ‘ಅಜಾತ ಶತ್ರು’ ಎಂದೇ ಖ್ಯಾತರಾಗಿ, ಸತತ 7 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ದಾಖಲೆ ಬರೆದವರು. ಸರಳತೆ, ಸಜ್ಜನಿಕೆಯಿಂದ ಜನ-ವಿರೋಧಿಗಳ ಮನ ಗೆದ್ದ ಧರಂ ಸಿಂಗ್, 50 ವರ್ಷಗಳ ರಾಜಕಾರಣದಲ್ಲಿ ಸೇಡಿನ ರಾಜಕೀಯ ಮಾಡಲಿಲ್ಲ. ಅವರ ಪುಣ್ಯಸ್ಮರಣೆಗೆ ಗೌರವ ನಮನಗಳು. 🙏 #DharamSingh #Karnataka
The 'Ajatashatru' of #Karnataka Politics. A thread the on legendary Dharam Singh, his life and his times. (1/11)
ಪಕ್ಷಭೇದವಿಲ್ಲದೆ ಪ್ರತಿಯೊಬ್ಬರಿಂದಲೂ ಪ್ರಶಂಸೆಗೊಳಗಾಗುತ್ತಿದ್ದ ಶ್ರೇಷ್ಠ ರಾಜಕಾರಣಿ, ನಾಡು ಕಂಡ ಅಪ್ರತಿಮ ಜನ ಸೇವಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು. ಜನ ಕಾಳಜಿ, ಸರಳ ವ್ಯಕ್ತಿತ್ವದಿಂದಾಗಿ ಅವರು ʼಅಜಾತಶತ್ರುʼ ಎಂದೇ ಪ್ರಸಿದ್ಧರಾಗಿದ್ದರು. #DharamSingh
A visionary leader with humility and agility, and a true devotee with immense faith in this Parampare. Remembering Shri Dharam Singh, former Chief Minister of Karnataka, on his death anniversary. #Dharamsingh #mugalkhodjidagamath
ಪಕ್ಷಭೇದವಿಲ್ಲದೆ ಪ್ರತಿಯೊಬ್ಬರಿಂದಲೂ ಪ್ರಶಂಸೆಗೊಳಗಾಗುತ್ತಿದ್ದ ಶ್ರೇಷ್ಠ ರಾಜಕಾರಣಿ, ನಾಡು ಕಂಡ ಅಪ್ರತಿಮ ಜನ ಸೇವಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು. ಜನ ಕಾಳಜಿ, ಸರಳ ವ್ಯಕ್ತಿತ್ವದಿಂದಾಗಿ ಅವರು ʼಅಜಾತಶತ್ರುʼ ಎಂದೇ ಪ್ರಸಿದ್ಧರಾಗಿದ್ದರು. #DharamSingh @MLCvijaysingh…
ಜಾತ್ಯಾತೀತ ಹಾಗೂ ಪ್ರಗತಿಪರ ಚಿಂತನೆಗಳ ನಾಯಕ, ಕಲ್ಯಾಣ ಕರ್ನಾಟಕ ಭಾಗದ ಅಭ್ಯುದಯಕ್ಕಾಗಿ ಶ್ರಮಿಸಿದ ನೇತಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎನ್ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. . . #DharamSingh
Dharam Singh was the kind of leader whose grace spoke louder than power. Gentle in words, firm in values, he led with heart. His presence is missed, but his legacy quietly lives on. #DharamSingh
ನಾಡಿನ ಅಜಾತ ಶತ್ರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟ ಶ್ರೀ ಧರಮ್ ಸಿಂಗ್ ಅವರ ಸರಳತೆ, ಜನಪರ ಕಾಳಜಿ ಸದಾ ಸ್ಪೂರ್ತಿದಾಯಕ. #DharamSingh
ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಮುತ್ಸದ್ಧಿ, ರಾಜಕೀಯ ರಂಗದ ಅಜಾತ ಶತ್ರು ಎಂದೇ ಹೆಸರಾಗಿದ್ದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. #DharamSingh
Remembering the former Chief Minister of Karnataka, Sri Dharam Singh Ji, on his death anniversary — a leader fondly known as Ajatha Shatru in state politics, respected across party lines for his calm demeanor and exceptional organizational skills. #DharamSingh
ನಾಡಿನ ಅಜಾತ ಶತ್ರು, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿ ತಮ್ಮ ಇಡೀ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟದ್ದ ಶ್ರೀ ಧರಮ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. #DharamSingh
ಜನಾನುರಾಗಿ ನಾಯಕ, ಅಜಾತ ಶತ್ರು, ಮಾಜಿ ಮುಖ್ಯಮಂತ್ರಿ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು. #DharamSingh
ಧ್ಯೇಯವಾದಿ ಕಾಂಗ್ರೆಸ್ ನಾಯಕರಾಗಿದ್ದ ರಾಜ್ಯ ರಾಜಕಾರಣದ ಅಜಾತ ಶತ್ರು, ಮಾಜಿ ಮುಖ್ಯಮಂತ್ರಿಗಳಾದ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು. ನಗರಾಭಿವೃದ್ಧಿ, ಗೃಹ, ಕಂದಾಯ ಹಾಗೂ ಲೋಕೋಪಯೋಗಿ ಸೇರಿದಂತೆ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು ಸ್ಮರಣೀಯ ಸಾಧನೆಯಾಗಿದೆ. #dharamsingh
ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ ಹೊರಹೊಮ್ಮಿದ ಶ್ರೀ ಎನ್.ಧರಮ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವಯುತ ನಮನಗಳು. #NDharamSingh #Dharamsingh #DharamsinghDeathAnniversary #CongressCM #Jewargi #INCKarnataka #PraveenNaikal #ಯಾದಗಿರಿ #ಧರ್ಮಸಿಂಗ್
ಇಂದು ನನ್ನ ಪೂಜ್ಯ ತಂದೆಯವರಾದ ಶ್ರೀ ಧರ್ಮಸಿಂಗ್ ರವರ ಎಂಟನೇ ವರ್ಷದ ಪುಣ್ಯಸ್ಮರಣೆ. ಅವರ ಮಾರ್ಗದರ್ಶನವೆ ನನ್ನ ಬದುಕಿನ ದಾರಿ. ಅವರ ಆಶೀರ್ವಾದವೇ ನನಗೆ ಶ್ರೀ ರಕ್ಷೆ. ನನ್ನ ಬದುಕಿನ ಪ್ರತೀ ಕ್ಷಣವೂ ನನ್ನ ತಂದೆಯ ಕೊಡುಗೆ. ಅವರಿಗೆ ನನ್ನ ಜನ್ಮ ಪೂರ್ತಿ ಋಣಿ. ಬಾಬಾ ನೀವೆ ನನ್ನ ಬದುಕಿನ ಸ್ಪೂರ್ತಿ. ಹರಸಿ ಆಶೀರ್ವದಿಸಿ. #dharamsingh #KKRDB…
@RahulGandhi smiling while Sharad Yadav’s family is in tears- certainly not how a #Tapasvi would behave Sensitivity demands one acts maturely. Even in 2018 Rahul was grinning during #DharamSingh's condolence meet; & was busy in phone during #Pulwama Shraddhanjali. Fake Tapasvi!
ಕನ್ನಡನಾಡು ಸದಾ ಸ್ಮರಿಸುವ ಆದರ್ಶ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಶ್ರದ್ಧೆಯ ನಮನಗಳು. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಅವರು, ಜನಸಾಮಾನ್ಯರ ಜೀವನ ಗುಣಮಟ್ಟ ಉತ್ತಮಪಡಿಸಲು ಅಪಾರವಾಗಿ ಶ್ರಮಿಸಿದ್ದರು. #DharamSingh
ಅಭಿವೃದ್ಧಿಯ ಹರಿಕಾರ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಮಾಜಿ ಮುಖ್ಯಮಂತ್ರಿ ಎನ್. ಧರಮ್ ಸಿಂಗ್ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು. #DharamSingh
@CMofKarnataka announces priority to development of #KalyanKarnataka region ar #KalyanaKarnatakaUtsav. @siddaramaiah sir highlighted the contributions of @kharge and late #Dharamsingh ji in championing the implementation of #371J @Dr_Ajay_Singh @PriyankKharge @DCKalaburagi
ನಾಡು ಕಂಡ ಸರಳ ಶ್ರೇಷ್ಠ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ಪುಣ್ಯ ತಿಥಿಯಂದು ಅವರನ್ನು ಗೌರವದಿಂದ ಸ್ಮರಿಸೋಣ. ಅವರ ನಿಷ್ಕಲ್ಮಶ ನಡೆ, ನುಡಿಯಿಂದಾಗಿ ಅವರನ್ನು ರಾಜಕೀಯದಲ್ಲಿ ʼಅಜಾತಶತ್ರುʼ ಎಂದು ಬಣ್ಣಿಸಲಾಗಿದೆ. #DharamSingh
ಕರ್ನಾಟಕ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಮ್ ಸಿಂಗ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. @Dr_Ajay_Singh | @MLCvijaysingh #DharamSingh
ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #dharamsingh
ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು. - @MLAAbbayyaINC #DharamSingh @Dr_Ajay_Singh
ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಅಜಾತ ಶತ್ರು,ಮಾಜಿ ಮುಖ್ಯಮಂತ್ರಿ #ಶ್ರೀ_ಎನ್_ಧರಂ_ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವದ ನಮನಗಳು. ಮುಖ್ಯಮಂತ್ರಿಗಳಾಗಿ,ಗೃಹ ಸಚಿವರಾಗಿ ಮತ್ತು ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಅವರ ಸೇವೆಗಳು ಎಂದೆಂದಿಗೂ ಮಾದರಿ. #DharamSingh Tanveer sait
ವಿವಿಧ ಇಲಾಖೆಯ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ ಸಮರ್ಥವಾಗಿ ಆಡಳಿತ ನಿರ್ವಹಿಸಿದ ಶ್ರೀ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು. #DharamSingh
ಶಾಸಕ,ಸಂಸದ,ಮುಖ್ಯಮಂತ್ರಿಯಾಗಿ ರಾಜ್ಯ ಹಾಗೂ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ, ದುರ್ಬಲ, ಹಿಂದುಳಿದ ವರ್ಗದವರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ ಶ್ರೀ ಧರ್ಮಸಿಂಗ್ ಅವರ ಪುಣ್ಯ ಸ್ಮರಣೆ ಯಂದು ಅವರಿಗೆ ನನ್ನ ಅನಂತ ನಮನಗಳು #DharamSingh #dharmasingh #bidar #BasavaKalyana #dhanrajtalampally
ಕಾಂಗ್ರೆಸ್ ನ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ. ಶ್ರೀ ಧರಂ ಸಿಂಗ್ ಅವರ ಪುಣ್ಯ ತಿಥಿಯಂದು ಗೌರವ ಸಂಸ್ಮರಣೆಗಳು. ನಾಡಿನ ಸಮಗ್ರ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. #DharamSingh
ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯ ದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆಗಳು ಮತ್ತು ದಕ್ಷ ಆಡಳಿತವನ್ನು ನಮ್ಮ ರಾಜ್ಯ ಸದಾ ಸ್ಮರಿಸುತ್ತದೆ. #DharamSingh
ಅಜಾತ ಶತ್ರು, ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #dharamsingh
ಜಾತ್ಯಾತೀತ ಹಾಗೂ ಪ್ರಗತಿಪರ ಚಿಂತನೆಗಳ ನಾಯಕ, ಕಲ್ಯಾಣ ಕರ್ನಾಟಕ ಭಾಗದ ಅಭ್ಯುದಯಕ್ಕಾಗಿ ಶ್ರಮಿಸಿದ ನೇತಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎನ್ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. . . #DharamSingh
ಅಜಾತಶತ್ರು ನೇತಾರ, ಸ್ನೇಹಜೀವಿ, ಮಾಜಿ ಮುಖ್ಯಮಂತ್ರಿ ಶ್ರೀ ಎನ್ ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. #DharamSingh
ಕಾಂಗ್ರೆಸ್ ನಾಯಕರು ಹಾಗೂ ರಾಜ್ಯದ 17ನೇ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರಂ ಸಿಂಗ್ ಅವರ ಜಯಂತಿಯಂದು ಶ್ರದ್ಧಾಪೂರ್ವಕ ಸ್ಮರಣೆಗಳು. ಜೇವರ್ಗಿ ಕ್ಷೇತ್ರದಿಂದ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀ ಧರಂ ಸಿಂಗ್ ಅವರು ಹೈದರಾಬಾದ್ ಕರ್ನಾಟಕ ಸೇರಿದಂತೆ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. #DharamSingh
Something went wrong.
Something went wrong.
United States Trends
- 1. LINGORM HER AND HERS FANCON 162K posts
- 2. #BUNCHITA 1,459 posts
- 3. Frankenstein 81.6K posts
- 4. Tulane 4,439 posts
- 5. #SmackDown 47.3K posts
- 6. Giulia 15.3K posts
- 7. taylor york 8,635 posts
- 8. Supreme Court 184K posts
- 9. Aaron Gordon 4,747 posts
- 10. #TheLastDriveIn 4,010 posts
- 11. #River 4,728 posts
- 12. Russ 14.3K posts
- 13. #TheFutureIsTeal N/A
- 14. Justice Jackson 5,963 posts
- 15. Pluribus 31.3K posts
- 16. Connor Bedard 3,150 posts
- 17. Gozyuger 2,049 posts
- 18. Brown Jackson 5,567 posts
- 19. Tatis 2,195 posts
- 20. Scott Frost N/A