#hrgaviyappa search results
ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ publictv.in/no-funds-are-b… – ಜನರು ಕೇಳುವ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ – ಆನಂದ್ ಸಿಂಗ್ ತಂದ ಅನುದಾನಲ್ಲಿ ಒಂದೂವರೆ ವರ್ಷ ಕೆಲಸ #Hosapete #HRGaviyappa #Congress #Siddaramaiah #Karnataka #CongressGuarantee
publictv.in
ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ | Public TV
ಬಳ್ಳಾರಿ: ಇಲ್ಲಿಯವರೆಗೆ ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಬಿಜೆಪಿ ಶಾಸಕರು (BJP MLA's) ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಶಾಸಕರೇ
ಪಠ್ಯಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಆದ್ರೆ ಆಗ್ಲಿ ಬಿಡಿ: ಗವಿಯಪ್ಪ #Political360 #hrgaviyappa #congressgovernment #karnatakacongressgovernment #IndiavsBharat #NCERTBooks political360.in/h-r-gaviyappa-…
ಸಚಿವ ಜಮೀರ್ ಅಹಮದ್ ಮತ್ತು HR ಗವಿಯಪ್ಪ ಮೃತ ರೈತ ನಾಯಕ ಕಾರ್ತಿಕ್ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ 10 ಲಕ್ಷದ ಚೆಕ್ ನೀಡಿದರು @BZZameerAhmed #ZameerAhmed #HRGaviyappa #KarthikFamily #Congress #newsfirstkannada
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ? #HRGaviyappa #DKShivakumar #HospetMLA #Guaranteeschemes #Uturn #KPCCPresident #Siddaramaiah tv9kannada.com/videos/congres…
ರೈತ ಮುಖಂಡ ಕಾರ್ತಿಕ್ ಮಗಳನ್ನ ಅದೆಷ್ಟೇ ಖರ್ಚಾಗ್ಲಿ ಚೆನ್ನಾಗಿ ಓದುಸ್ತಿನಿ ಎಂದು ಜಮೀರ್ ಭರವಸೆ. @BZZameerAhmedK #ZameerAhmedKhan #HRGaviyappa #KarthikDaughter #KarthikFamily #SSLC #SSLCExamTimeTable #Congress
Karnataka Congress MLA HR Gaviyappa on Tuesday urged Chief Minister Siddaramaiah to drop some poll guarantees, citing lack of funds, which drew sharp response from Deputy CM DK Shivakumar. #Karnataka #HRGaviyappa #DKShivakumar #Siddaramaiah #Bengaluru salarnews.in/state-news/det…
ಅನುದಾನ ಭಾಗ್ಯ ಬರುವವರೆಗೆ ಕಾಯಿರಿ ಆಡಳಿತ pakshada ಶಾಸಕರದೇ ಈ ಪರಿಸ್ಥಿಯದರೆ ವಿಪಕ್ಷ ಶಾಸಕರ ಸಾಮಾನ್ಯ ನಾಗರಿಕರ ಗತಿ ದೇವರೇ ಗತಿ :://✨😂😆 #Hosapete #HRGaviyappa #Congress #Siddaramaiah #Karnataka #CongressGuarantee
ಸಚಿವ ಜಮೀರ್ ಅಹಮದ್ ಖಾನ್ & ಶಾಸಕ ಹೆಚ್ಆರ್ ಗವಿಯಪ್ಪ ಮೃ* ರೈತ ನಾಯಕ ಕಾರ್ತಿಕ್ ಕುಟುಂಬವನ್ನು ಭೇಟಿ ಮಾಡಿ 10 ಲಕ್ಷ ರೂಪಾಯಿ ಕೊಟ್ಟಿದ್ದಾರೆ @BZZameerAhmed #ZameerAhmedKhan #HRGaviyappa #Karthik #Congress #newsfirstkannada
@CMofKarnataka @BZZameerAhmedK @NBR4Ballari @BNagendraINC @J_N_Ganesh #Bmnagaraj @etukaram_inc @NemirajnaikK #hrgaviyappa #krishnanayak #lathamallikarjun #Ntsrinivas
ನನ್ನೆಲ್ಲಾ ನಾಗರಿಕರಿಗೆ ಭಾರತ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಜಯಂತಿಯ ಶುಭಾಶಯಗಳು. ಹೆಚ್ ಆರ್ ಗವಿಯಪ್ಪ ಶಾಸಕರು ವಿಜಯನಗರ ಕ್ಷೇತ್ರ. #vijayanagar #hrgaviyappa #hospet #hampi #bellary #vijayanagarempire #hospete #hampidiaries #hampitourism #anjanadrihill #tbdam #tungabhadra #congress
HR Gaviyappa Reacts To Nagendra's Statement | ನಾಗೇಂದ್ರ ಹೇಳಿಕೆಗೆ ಗವಿಯಪ್ಪ ಪ್ರತಿಕ್ರಿಯೆ | VIJAYANAGARA #hrgaviyappa #congressmla #vijayanagara #congress #congressgovernment #congressnews #vijayavani #kannadanews #karnatakalatestnews #karnatakapolitics youtu.be/0_QxYASPsno
youtube.com
YouTube
HR Gaviyappa Reacts To Nagendra's Statement | ನಾಗೇಂದ್ರ ಹೇಳಿಕೆಗೆ...
All karnataka gram panchayats to be named after Gandhi. CM Siddaramaiah. #hrgaviyappa #hospete @siddaramaiah
Congress MLA Gaviyappa On MLA-Minister Disagreement | ಭಿನ್ನಾಭಿಪ್ರಾಯ ಕುರಿತು ಶಾಸಕ ಗವಿಯಪ್ಪ ಹೇಳಿದ್ದೇನು? | VIJAYANAGARA #hrgaviyappa #congressmla #vijayanagara #congressminister #congress #congressnews #congressgovernment #vijayavani #kannadanews youtu.be/x7oKBeoPqFM
HR Gaviyappa and Zameer Ahmed Khan: ‘ಜಮೀರ್ ನಮ್ಮ ಲೀಡರ್ ಅವರು ಕೇಳಿದಂಗೆ ನಾನ್ ಕೇಳ್ತೀನಿ’ | Vijayanagara WATCH #RepublicKannada LIVE: youtube.com/watch?v=Ciehbj… #HRGaviyappa #zameerahmedkhan #vijayanagara #karnatakacongress #cmsiddaramaiah #dcmdkshivakumar #hampiutsava #congressmeeting
ಹೊಸಪೇಟೆಯ ಪಾಪಿನಾಯಕನಹಳ್ಳಿಗ್ರಾಮದ 1 ನೇ 2 ನೇ ಹಾಗೂ3 ನೇ ವಾರ್ಡನಲ್ಲಿ ತುಂಬಾ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ 90- ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ #HRGaviyappa ಅವರ ಪರ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ @hnfimamniyazi ಅವರು ಪ್ರಚಾರ ಮಾಡಿದರು @INCKarnataka
ಇಂದು ಹೊಸಪೇಟೆಯ ಗಾದಿಗನೂರು ಗ್ರಾಮದಲ್ಲಿ 90- ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ #HRgaviyappa ಅವರ ಪರ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ @hnfimamniyazi ಅವರು ಪ್ರಚಾರದಲ್ಲಿ ಪಾಲ್ಗೊಂಡು ಬಿಜೆಪಿ ವೈಫಲ್ಯಗಳ ಕುರಿತು ಮಾತನಾಡಿದರು @INCKarnataka @MBPatil #ಜೈಕಾಂಗ್ರೆಸ್
ಕಾಯಕವೇ ಕೈಲಾಸವೆಂದು ನಂಬಿ ಬದುಕಿದ ಶ್ರೇಷ್ಠ ಶಿವಶರಣ, ಸಮಾಜದ ಅಸಮಾನತೆಯ ವಿರುದ್ಧ ವಚನಗಳ ಮೂಲಕ ಸಮರ ಸಾರಿದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯಂದು ನನ್ನ ಗೌರವಪೂರ್ವಕ ನಮನಗಳು. #hrgaviyappa #hospete #ambigarachaowdayya
ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಾರ್ದಿಕ ಶುಭಾಷಯಗಳು. #karnatakaelection2023 #hrgaviyappa #PanchayatiRajDiwas #Congress #karnataka #hospet #vijaynagar
ಹೊಸಪೇಟೆಯ ಕಮಲಾಪುರ ಪುರಸಭೆಯ ವಿವಿಧ ವಾರ್ಡಗಳಲ್ಲಿ 90- ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ #hrgaviyappa ಅವರ ಪರ ಪ್ರಚಾರದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ @hnfimamniyazi ಅವರು ಪ್ರಚಾರದಲ್ಲಿ ಭಾಗವಹಿಸಿ #ಕಾಂಗ್ರೆಸ್_ಗ್ಯಾರಂಟಿ ಬಗ್ಗೆ ಹೇಳಿದರು @INCKarnataka
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿ ಗೌರವಧನ ಹೆಚ್ಚಿಸಿತ್ತು ಹಿಂದಿನ ಕಾಂಗ್ರೆಸ್ ಸರ್ಕಾರ. ಈಗಿನ ಸರ್ಕಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಿಂಗಳುಗಟ್ಟಲೆ ಬೀದಿಯಲ್ಲಿ ಕುಳಿತು ಹೋರಾಡಿದ್ದು ನಮ್ಮ ಕಣ್ಣಮುಂದೆಯೇ ಇದೆ. ಮಹಿಳೆಯರ ಪರ ಸರ್ಕಾರಕ್ಕಾಗಿ #casyedmahamedk #hosapete #hrgaviyappa
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿ. #Congress #Karnataka #HRGaviyappa #Hospete #SuvarnaMahotsava #GoldenJubilee #PollutionControlBoard
ಹೊಸಪೇಟೆಯ ಕಮಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಪುರಸಭೆಯ ಕಟ್ಟಡವನ್ನು ಉದ್ಘಾಟಿಸಿದ ಸಂದರ್ಭ. #congress #karnataka #hrgaviyappa #hospete #kamlapura #deveolpmentmatter #NewBeginnings
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಪಾಲ್ಗೊಂಡ ಸಂದರ್ಭ. #hrgaviyappa #valmikijayanti2025 #karnataka #hospete
ಇಂದು ಹೊಸಪೇಟೆಯ ಸಂಕ್ಲಾಪುರ ಗ್ರಾಮದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಅಭಿವೃದ್ಧಿಯ ಬಗ್ಗೆ ಹಾಗೂ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ ಅವರ ಆಹವಾಲುಗಳನ್ನು ಸ್ವೀಕರಿಸಿದೆ, ಈ ಸಂದರ್ಭದಲ್ಲಿ ರೈತ ಮುಖಂಡರಾದ ಭರ್ಮಪ್ಪ ಹಾಗೂ ಇನ್ನಿತರರು ನನ್ನನ್ನು ಭೇಟಿ ಮಾಡಿದರು. #congress #karnataka #hrgaviyappa
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಗಾಂಧಿನಗರ ಕ್ಷೇತ್ರದ ಶಾಸಕರಾದ Dinesh gundu rao ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಜನಪರ ಕೆಲಸಗಳು ಮತ್ತು ಅಭಿವೃದ್ಧಿಯ ನಿರಂತರ ಪ್ರಯತ್ನಗಳು ಯಶಸ್ವಿಯಾಗಲಿ. ಭಗವಂತ ನಿಮಗೆ ಆಯುರಾರೋಗ್ಯ ಮತ್ತು ದೀರ್ಘಾಯುಷ್ಯ ಕರುಣಿಸಲಿ. #hrgaviyappa #hospete #bestwishes
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ M. B. Patil ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಜನಪರ ಕೆಲಸಗಳು ಮತ್ತು ಅಭಿವೃದ್ಧಿಯ ನಿರಂತರ ಪ್ರಯತ್ನಗಳು ಯಶಸ್ವಿಯಾಗಲಿ. ಭಗವಂತ ನಿಮಗೆ ಆಯುರಾರೋಗ್ಯ ಮತ್ತು ದೀರ್ಘಾಯುಷ್ಯ ಕರುಣಿಸಲಿ. #hrgaviyappa #hospete #bestwishes #happybirthday
ಹೊಸಪೇಟೆಯ ನನ್ನ ಕಚೇರಿಗೆ ಭೇಟಿ ನೀಡಿದ ವಿವಿಧ ಗ್ರಾಮಗಳ ಸಾರ್ವಜನಿಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಆಹಾಲುಗಳನ್ನು ಸ್ವೀಕರಿಸಿ,ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿ ಇನ್ನಿತರ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬಗೆಹರಿಸುವಂತೆ ಸೂಚನೆ ನೀಡಿದೆ. #congress #karnataka #hrgaviyappa
ಸ್ವಾತಂತ್ರ್ಯ ಹೋರಾಟಗಾರ ಮತ್ತು ಪೂಜ್ಯ ಆಧ್ಯಾತ್ಮಿಕ ನಾಯಕ ಆಚಾರ್ಯ ವಿನೋಬಾ ಭಾವೆ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ,ಅವರ ಭೂದಾನ ಚಳುವಳಿ ಮತ್ತು ಸರ್ವೋದಯ ತತ್ವಶಾಸ್ತ್ರವು ನ್ಯಾಯ, ಸಮಾನತೆ ಮತ್ತು ಕರುಣೆಗೆ ಮಾರ್ಗದರ್ಶಕ ಬೆಳಕಾಗಿ ಉಳಿದಿದೆ. #congress #karnataka #hrgaviyappa
ಭಾರತದ ಮಾಜಿ ಹಂಗಾಮಿ ರಾಷ್ಟ್ರಪತಿ ಹಾಗೂ ನಾಡಿನ ಹೆಮ್ಮೆಯ ರಾಜಕಾರಣಿ ಶ್ರೀ ಬಿ.ಡಿ. ಜತ್ತಿ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ಅವರ ಆಡಳಿತ ಅವಿಸ್ಮರಣೀಯ. #congress #karnataka #hrgaviyappa
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗೆ ಉತ್ತಮ ಚಿಕಿತ್ಸೆ ದೊರಕಿಸುವ ಪ್ರಯತ್ನದಲ್ಲಿ #congress #karnataka #hrgaviyappa #healthmatter #everyoneneedhealthylife #congressforpeople
ಜ್ಞಾನ ದೀಪ ಬೆಳಗಿಸುವ ಗುರುಗಳಿಗೆ ನಮನ. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಎಲ್ಲ ಶಿಕ್ಷಕರಿಗೂ ಹೃತ್ಪೂರ್ವಕ ಶುಭಾಶಯಗಳು. #TeachersDay #GuruVandana #HRGaviyappa #RespectForTeachers
ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೂತನ ಅಧ್ಯಕ್ಷರಾದ ಶ್ರೀ ಗೋಸಲ ಭರಮಪ್ಪ ಅವರು ಪದಾಧಿಕಾರಿಗಳೊಂದಿಗೆ ಶಿಷ್ಟಾಚಾರ ಭೇಟಿಗೆ ಬಂದರು. ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. #HRGaviyappa #ValmikiSamaj #Leadership
ಗಣೇಶ ಹಬ್ಬ ಆಚರಣೆಯ ಅಂಗವಾಗಿ ಗಣೇಶ ಸಮಿತಿಗಳಿಗೆ ಬೇಟಿ ನೀಡಿದಾಗ ಸಮಿತಿಯ ಸದಸ್ಯರುಗಳು ಮನದಾಳದ ಮಾತುಗಳು. #congress #karnataka #hrgaviyappa #ganpatibappamorya #ganeshustav
ಸದಾ ನಿಮ್ಮ ಸೇವೆಯಲ್ಲಿ. ನನ್ನ ಕಚೇರಿಗೆ ಭೇಟಿ ನೀಡಿದ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಆಹವಾಲುಗಳನ್ನು ಸ್ವೀಕರಿಸಿ ಬಗೆಹರಿಸುವ ಭರವಸೆ ನೀಡಿದೆ. #congress #karnataka #hrgaviyappa #congressforpeople #publicmeet
ಇಂದು ಹೊಸಪೇಟೆಯ ಮಲ್ಲಿಗೆ ಹೋಟೆಲ್ ನಲ್ಲಿ ನಡೆದ ಮುನೀರ್ ಗ್ರೂಪ್ಸ್ ಅವರ ಮಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವ ನವವಿವಾಹಿತರು ಪ್ರೀತಿ, ಸಂತೋಷ ಮತ್ತು ಒಗ್ಗಟ್ಟಿನಿಂದ ತುಂಬಿರಲಿ ಎಂದು ವಧು ವರನಿಗೆ ಶುಭ ಹಾರೈಸಿದೆ. #congress #karnataka #hrgaviyappa #bestwishes
ನನ್ನ ಕಚೇರಿಗೆ ಭೇಟಿ ನೀಡಿದ ವಿವಿಧ ಗ್ರಾಮಗಳ ಸಾರ್ವಜನಿಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ನೀಡಿ ಅವರ ಆಹಾಲುಗಳನ್ನು ಸ್ವೀಕರಿಸಿದೆ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿ ಇನ್ನಿತರ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬಗೆಹರಿಸುವಂತೆ ಸೂಚನೆ ನೀಡಿದೆ. #congress #karnataka #hrgaviyappa #vijayanagara
ಹಿಮಾಚಲೇಂದ್ರ ತನಯಾಂ ಸೌಮಾಂಗಲ್ಯ ಪ್ರದಾಯಿನೀಂ ಗಣೇಶ ಸ್ಕಂದ ಜನನೀಂ ಪಾರ್ವತೀಂ ಪ್ರಣಮಾಮ್ಯಹಂ ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. #congress #karnataka #hrgaviyappa #GauriFestival
ಕೆಕೆಆರ್ಡಿಬಿ ಮ್ಯಾಕ್ರೋ ಮತ್ತು ಮೈಕ್ರೋ ಆಕ್ಷನ್ ಪ್ಲಾನ್ ಕುರಿತು ಚರ್ಚಿಸಲು ಇಂದು ಮಾನ್ಯ ವಿಜಯನಗರ ಜಿಲ್ಲೆಯ ಉಸ್ತುವಾರಿಗಳು ಮತ್ತು ಸಚಿವರಾದ ಬಿ ಝೆಡ್ ಜಮೀರ್ ಅಹಮದ್ ಖಾನ್ ಅವರ ಸರ್ಕಾರಿ ಗೃಹ ಕಚೇರಿಯಲ್ಲಿ ಶಾಸಕರ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದೆ. #karnataka #congress #hrgaviyappa
ಭಾರತದ ಸ್ವಾತಂತ್ರ್ಯ ಚಳವಳಿಯ ಧೀಮಂತ ನಾಯಕಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ ಶ್ರೀಮತಿ ವಿಜಯ ಲಕ್ಷ್ಮಿ ಪಂಡಿತ್ ಅವರ ಜನ್ಮ ವಾರ್ಷಿಕೋತ್ಸವದಂದು ನನ್ನ ಗೌರವಪೂರ್ವಕ ನಮನಗಳು. #congress #karnataka #hrgaviyappa
79ನೇ ಸ್ವಾತಂತ್ರ್ಯ ದಿನೋತ್ಸವ ಅಂಗವಾಗಿ ಅಪ್ಪು ಸರ್ಕಲ್ ಬಳಿ ಧ್ವಜಾರೋಹಣವನ್ನು ನೆರವೇರಿಸಿದೆ,ಈ ಸಂದರ್ಭದಲ್ಲಿ ಅಧಿಕಾರಿಗಳು ನಾನಾ ಪಕ್ಷದ ಮುಖಂಡರುಗಳು ಸಾರ್ವಜನಿಕರು ಪಾಲ್ಗೊಂಡಿದ್ದರು. ಜೈ ಹಿಂದ್!ಜೈ ಭಾರತ್! #congress #karnataka #hrgaviyappa #vijayanagara #79thIndependenceDay #flaghosting #ProudIndian #JaiHind
ಹೊಸಪೇಟೆಯ ಕಮಲಾಪುರ ಪುರಸಭೆಯ ವಿವಿಧ ವಾರ್ಡಗಳಲ್ಲಿ 90- ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ #hrgaviyappa ಅವರ ಪರ ಪ್ರಚಾರದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ @hnfimamniyazi ಅವರು ಪ್ರಚಾರದಲ್ಲಿ ಭಾಗವಹಿಸಿ #ಕಾಂಗ್ರೆಸ್_ಗ್ಯಾರಂಟಿ ಬಗ್ಗೆ ಹೇಳಿದರು @INCKarnataka
ನನ್ನೆಲ್ಲಾ ನಾಗರಿಕರಿಗೆ ಭಾರತ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಜಯಂತಿಯ ಶುಭಾಶಯಗಳು. ಹೆಚ್ ಆರ್ ಗವಿಯಪ್ಪ ಶಾಸಕರು ವಿಜಯನಗರ ಕ್ಷೇತ್ರ. #vijayanagar #hrgaviyappa #hospet #hampi #bellary #vijayanagarempire #hospete #hampidiaries #hampitourism #anjanadrihill #tbdam #tungabhadra #congress
ದಿನಾಂಕ *28/04/2023* ರಂದು ಹೊಸಪೇಟೆಯ *ಅಂಜುಮನ್ ಖಿದ್ಮತೆ ಇಸ್ಲಾಂ* ಸಂಸ್ಥೆಗೆ ಹೊಸಪೇಟೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ #hrgaviyappa ರವರು ಭೇಟಿ ನೀಡಿ ಚುನಾವಣೆಯಲ್ಲಿ ಬಹುಮತದಿಂದ ನನಗೆ ಆರಿಸಬೇಕೆಂದು ಮನವಿ ಮಾಡಿದರು @hnfimamniyazi @INCKarnataka #ಹೊಸಪೇಟೆ
ಇಂದು ಹೊಸಪೇಟೆಯ ಜೆ.ಎಸ್.ಡೆಬ್ಲೂ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ಘನಸರ್ಕಾರದ #ಶಕ್ತಿಯೋಜನೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರು #HRgaviyappa ಅವರು ಉದ್ಘಾಟಿಸಿದರು @hnfimamniyazi ಮತ್ತು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು @BZZameerAhmedK
ಹೊಸಪೇಟೆಯ ಪಾಪಿನಾಯಕನಹಳ್ಳಿಗ್ರಾಮದ 1 ನೇ 2 ನೇ ಹಾಗೂ3 ನೇ ವಾರ್ಡನಲ್ಲಿ ತುಂಬಾ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ 90- ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ #HRGaviyappa ಅವರ ಪರ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ @hnfimamniyazi ಅವರು ಪ್ರಚಾರ ಮಾಡಿದರು @INCKarnataka
ಹೊಸಪೇಟೆ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ @siddaramaiah ಅವರು ವಿಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ #HRgaviyappa ಅವರ ಪರ ಪ್ರಚಾರದಲ್ಲಿ ಭಾಗವಹಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು @hnfimamniyazi @INCKarnataka
ಕಾಯಕವೇ ಕೈಲಾಸವೆಂದು ನಂಬಿ ಬದುಕಿದ ಶ್ರೇಷ್ಠ ಶಿವಶರಣ, ಸಮಾಜದ ಅಸಮಾನತೆಯ ವಿರುದ್ಧ ವಚನಗಳ ಮೂಲಕ ಸಮರ ಸಾರಿದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯಂದು ನನ್ನ ಗೌರವಪೂರ್ವಕ ನಮನಗಳು. #hrgaviyappa #hospete #ambigarachaowdayya
ಕವಿಯಾಗಿ, ವಿಮರ್ಶಕರಾಗಿ ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ದ.ರಾ. ಬೇಂದ್ರೆ ಅವರ ಜನ್ಮದಿನದಂದು ನನ್ನ ಗೌರವ ಪೂರ್ವಕ ನಮನಗಳು. #hrgaviyappa #hospete #darabendre
ದಿನಾಂಕ 03/10/2023 ರಂದು ವಿಜಯನಗರ ಕ್ಷೇತ್ರದ ಕಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಡಿಜಿಟಲ್ ಲೈಬ್ರರಿ ಉದ್ಘಾಟಿಸಿದ ಶಾಸಕರಾದ ಶ್ರೀ ಹೆಚ್ ಆರ್ ಗವಿಯಪ್ಪ ಅವರು ಗ್ರಾಮಪಂಚಾಯತಿ, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಹಾಗೂ ಅಧ್ಯಯನಕ್ಕೆ ನೀಡಿದ ಅಭಿವೃದ್ದಗೆ ಶಾಲ್ಗಿಸಿದರು. #vijayanagar #hrgaviyappa #hospet #hampi #bellary
ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಾರ್ದಿಕ ಶುಭಾಷಯಗಳು. #karnatakaelection2023 #hrgaviyappa #PanchayatiRajDiwas #Congress #karnataka #hospet #vijaynagar
All karnataka gram panchayats to be named after Gandhi. CM Siddaramaiah. #hrgaviyappa #hospete @siddaramaiah
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಶಾಂತಿಯನ್ನು ತರಲಿ. #hrgaviyappa #hospete #makarasankranthi
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿ ಗೌರವಧನ ಹೆಚ್ಚಿಸಿತ್ತು ಹಿಂದಿನ ಕಾಂಗ್ರೆಸ್ ಸರ್ಕಾರ. ಈಗಿನ ಸರ್ಕಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಿಂಗಳುಗಟ್ಟಲೆ ಬೀದಿಯಲ್ಲಿ ಕುಳಿತು ಹೋರಾಡಿದ್ದು ನಮ್ಮ ಕಣ್ಣಮುಂದೆಯೇ ಇದೆ. ಮಹಿಳೆಯರ ಪರ ಸರ್ಕಾರಕ್ಕಾಗಿ #casyedmahamedk #hosapete #hrgaviyappa
ಮಹಿಳೆಯರಿಗೆ ಪ್ರಯಾಣದ ಉಳಿತಾಯದ ಶಕ್ತಿ! ನಮ್ಮ ಸರ್ಕಾರದ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಮೂಲಕ ಆರ್ಥಿಕ ಬೆಂಬಲ ನೀಡಿದೆ. ಕಳೆದ ಎರಡೂವರೆ ವರ್ಷದಲ್ಲಿ ಈ ಯೋಜನೆ ಮೂಲಕ ಮಹಿಳೆಯರಿಗೆ ₹16,448 ಕೋಟಿ ಉಳಿತಾಯವಾಗಿದೆ. #hrgaviyappa #hospete #shakthiyojane @INCKarnataka
ಇಂದು ಹೊಸಪೇಟೆಯ ಅನಂತಶಯನಗುಡಿಯಲ್ಲಿ 90 ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ #hrgaviyappa ಅವರ 60 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಕಾರ್ಯಕ್ರಮನ್ನು ಅಭಿಮಾನಿಗಳು ಆಯೋಜಿಸಿದ್ದರು @hnfimamniyazi ಅವರು ಸಹ ಪಾಲ್ಗೊಂಡು ಹುಟ್ಟಿ ಹಬ್ಬದ ಶುಭಕೋರಿದರು #ಹುಟ್ಟು_ಹಬ್ಬದ_ಶುಭಾಶಯಗಳು
ದಾರ್ಶನಿಕ ನಾಯಕ, ಪ್ರಖ್ಯಾತ ವಕೀಲ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷರಾಗಿ, ಅವರು ನಮ್ಮ ಸ್ವಾತಂತ್ರ್ಯ ಹೋರಾಟದ ಕೆಲವು ನಿರ್ಣಾಯಕ ಕ್ಷಣಗಳಲ್ಲಿ ಪ್ರಜಾಪ್ರಭುತ್ವ ಚಿಂತನೆಯನ್ನು ಬಲಪಡಿಸಿದರು ಮತ್ತು ಸಾಂವಿಧಾನಿಕ ಮೌಲ್ಯಗಳಿಗಾಗಿ ದೃಢವಾಗಿ ನಿಂತರು. ಅವರ ತ್ಯಾಗ ಮತ್ತು ಸಾರ್ವಜನಿಕ ಸೇವೆಯ ಜೀವನವು ಅವಿಸ್ಮರಣೀಯ. #hrgaviyappa #hospete
ದಿನಾಂಕ 29/09/2023 ರಂದು news ಕನ್ನಡ18 ರವರ ಕರುನಾಡ ಹಬ್ಬ 2023 ಕಾರ್ಯಕ್ರಮಕ್ಕೆ ವಿಜಯನಗರ ಕ್ಷೇತ್ರದ ಶಾಸಕರಾದ ಶ್ರೀ ಹೆಚ್ ಆರ್ ಗವಿಯಪ್ಪ ಅವರು ಚಾಲನೆ ನೀಡಿದರು ಈ ಸಂದರ್ಬದಲ್ಲಿ ವಿಜಯನಗರ ಜಿಲ್ಲಾ ಡಿಸಿ, ಎಸ್ ಪಿ, news ಕನ್ನಡ 18 ಸಿಬಂದಿ ಹಾಗೂ ನಾಗರಿಕರು ಭಾಗಿಯಾಗಿದ್ದರು. #vijayanagar #hrgaviyappa #hospet #hampi
ಅಪ್ರತಿಮ ರೈತ ನಾಯಕ, ರೈತ ಚಳುವಳಿಯ ನೇತಾರ, ಹುಟ್ಟು ಹೋರಾಟಗಾರ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಜನ್ಮದಿನಂದು ನನ್ನ ಗೌರವಪೂರ್ವಕ ನಮನಗಳು. ಜಾಗತಿಕ ಮಟ್ಟದಲ್ಲಿ ರೈತರ ಶಕ್ತಿ, ಅವರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ ಈ ಮಹಾನ್ ನಾಯಕ ನಮ್ಮೆಲ್ಲರಿಗೂ ಸದಾ ಸ್ಪೂರ್ತಿ. #hrgaviyappa #hospete #mdnanjundaswamy
ಕಾಯಕದ ಮಹತ್ವವನ್ನು ಸಾರಿದ ಶ್ರೇಷ್ಠ ಸಂತ, ತಮ್ಮ ವಚನಗಳ ಮೂಲಕ ಜನರಿಗೆ ಅರಿವು ಮೂಡಿಸಲು ಶ್ರಮಿಸಿದ ಶರಣ, ಸಾಮಾಜಿಕ ಕ್ರಾಂತಿಯ ಕಿಡಿ ಹೊತ್ತಿಸಿದ ವಚನಕಾರ ಮಡಿವಾಳ ಮಾಚಿದೇವ ಅವರ ಜಯಂತಿಯಂದು ನನ್ನ ಭಕ್ತಿ ಪೂರ್ವಕ ನಮನಗಳು. #hrgaviyappa #hospete #madivalamachideva
ಇಂದು ದಿನಾಂಕ 25/06/2023 ರಂದು 90-ವಿಜಯನಗರ ವಿಧಾನಸಭಾ ಕ್ಷೇತ್ರ ಹೊಸಪೇಟೆಯ ವ್ಯಾಪ್ತಿಗೆ ಬರುವ ಪಾಪಿನಾಯಕನಹಳ್ಳಿ ಇಂದ ಹಂಪಿಯವರೆಗೆ ಸುಮಾರು 450.00 ಲಕ್ಷಗಳ, ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆಯನ್ನು ಶಾಸಕರಾದ ಶ್ರೀ #HRgaviyappa ರವರ ನೇತೃತ್ವದಲ್ಲಿ ಮಾಡಲಾಯಿತು.
Something went wrong.
Something went wrong.
United States Trends
- 1. Jamal Murray N/A
- 2. Jaden McDaniels N/A
- 3. Knicks N/A
- 4. Knicks N/A
- 5. Celtics N/A
- 6. Game 7 N/A
- 7. Tatum N/A
- 8. Cam Johnson N/A
- 9. Sixers N/A
- 10. #mnwild N/A
- 11. Scott Jennings N/A
- 12. Doris Burke N/A
- 13. Christian Braun N/A
- 14. Paul George N/A
- 15. Quinn Hughes N/A
- 16. Julius Randle N/A
- 17. Stars N/A
- 18. Naz Reid N/A
- 19. Terrance Shannon N/A
- 20. Jaylen Clark N/A