#slbyrappa search results

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಡಾ| ಎಸ್.ಎಲ್.ಬೈರಪ್ಪ (94) ಇಂದು ಇಹಲೋಕ ತ್ಯಜಿಸಿದ್ದಾರೆ.💔😔 #SLByrappa

KannadaSaalu's tweet image. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಡಾ| ಎಸ್.ಎಲ್.ಬೈರಪ್ಪ (94) ಇಂದು ಇಹಲೋಕ ತ್ಯಜಿಸಿದ್ದಾರೆ.💔😔

#SLByrappa

ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ .. ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ ಯಾನ ನಮ್ಮನ್ನು ಭವಿಷ್ಯದಾಚೆಗೆ ತಳ್ಳುತ್ತದೆ ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ ... ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು ..

SimpleSuni's tweet image. ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ ..
ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ 
ಯಾನ ನಮ್ಮನ್ನು ಭವಿಷ್ಯದಾಚೆಗೆ  ತಳ್ಳುತ್ತದೆ 
ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ ...

ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು ..

ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! #SLbyrappa

srinidhi_Blore's tweet image. ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ  ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! 

#SLbyrappa
srinidhi_Blore's tweet image. ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ  ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! 

#SLbyrappa

ಕನ್ನಡ ಸಾರಸ್ವತ ಲೋಕದ ಹಿರಿಯ ದೊರೆ ಎಸ್.ಎಲ್. ಭೈರಪ್ಪ ಇನ್ನಿಲ್ಲ.... #slbyrappa #RIP #Nomore #slbyrappanews #BookBrahma #BookBrahmakannada #Heartfelttribute

BookBrahma's tweet image. ಕನ್ನಡ ಸಾರಸ್ವತ ಲೋಕದ ಹಿರಿಯ ದೊರೆ ಎಸ್.ಎಲ್. ಭೈರಪ್ಪ ಇನ್ನಿಲ್ಲ....

#slbyrappa #RIP #Nomore #slbyrappanews #BookBrahma #BookBrahmakannada #Heartfelttribute

ನವರಾತ್ರಿಯ ಈ ಪಾವನ ಪರ್ವದಲ್ಲಿ...ಸರಸ್ವತಿ ಪುತ್ರರು ಅವಳ ದಿವ್ಯ ಮಡಿಲಿಗೆ ಸೇರಿದ್ದಾರೆ... ಎಸ್ ಎಲ್ ಭೈರಪ್ಪ....ನಿಮ್ಮ ಜೀವನ, ಜ್ಞಾನ, ನಿಲುವು, ಸಿದ್ಧಾಂತ, ಬರವಣಿಗೆ..ನಮ್ಮೆಲ್ಲರಿಗೂ ದಾರಿ ದೀಪ..ನಿಮ್ಮ ಅಪಾರವಾದ ಓದುಗರಲ್ಲಿ ನೀವು ಯಾವತ್ತು ಅಮರ....ಹೋಗಿ ಬನ್ನಿ🙏🏽🙏🏽🙏🏽 #slbyrappa

jagal_ganti's tweet image. ನವರಾತ್ರಿಯ ಈ ಪಾವನ ಪರ್ವದಲ್ಲಿ...ಸರಸ್ವತಿ ಪುತ್ರರು ಅವಳ ದಿವ್ಯ ಮಡಿಲಿಗೆ ಸೇರಿದ್ದಾರೆ... ಎಸ್ ಎಲ್ ಭೈರಪ್ಪ....ನಿಮ್ಮ ಜೀವನ, ಜ್ಞಾನ, ನಿಲುವು, ಸಿದ್ಧಾಂತ, ಬರವಣಿಗೆ..ನಮ್ಮೆಲ್ಲರಿಗೂ ದಾರಿ ದೀಪ..ನಿಮ್ಮ ಅಪಾರವಾದ ಓದುಗರಲ್ಲಿ ನೀವು ಯಾವತ್ತು ಅಮರ....ಹೋಗಿ ಬನ್ನಿ🙏🏽🙏🏽🙏🏽
#slbyrappa

.@vivekagnihotri and the visionary director of #KashmiriFiles and #TheVaccineWar launched their next colossal project, a film based on the renowned novelist #SLByrappa's masterpiece, #Parva. During the launch event, the director expressed a strong desire to cast Kannada actors,…

sharadasrinidhi's tweet image. .@vivekagnihotri and  the visionary director of #KashmiriFiles and #TheVaccineWar launched their next colossal project, a film based on the renowned novelist #SLByrappa's masterpiece, #Parva. During the launch event, the director expressed a strong desire to cast Kannada actors,…
sharadasrinidhi's tweet image. .@vivekagnihotri and  the visionary director of #KashmiriFiles and #TheVaccineWar launched their next colossal project, a film based on the renowned novelist #SLByrappa's masterpiece, #Parva. During the launch event, the director expressed a strong desire to cast Kannada actors,…

ಕನ್ನಡ ಸಾಹಿತ್ಯಲೋಕವನ್ನು ತಮ್ಮ ಕೃತಿಗಳ ಮೂಲಕ ಶ್ರೀಮಂತಗೊಳಿಸಿದ ಹಾಗೂ ಭಾರತೀಯ ಅಕ್ಷರ ಪ್ರಪಂಚದಲ್ಲಿ ಛಾಪು ಮೂಡಿಸಿದ ದಿವ್ಯ ಚೇತನ ಡಾ.ಎಸ್.ಎಲ್ ಭೈರಪ್ಪನವರಿಗಿದೋ ಭಾವಪೂರ್ಣ ಅಂತಿಮ ನಮನ. #slbyrappa


ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಇನ್ನು ನೆನಪು ಮಾತ್ರ #SLByrappa #StarSuvarna #BhaavapoornaShraddhanjali #KannadaLiterature

StarSuvarna's tweet image. ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಇನ್ನು ನೆನಪು ಮಾತ್ರ

#SLByrappa #StarSuvarna #BhaavapoornaShraddhanjali #KannadaLiterature

ಪೂಜಾರಿಗಳು ಹೇಗೆ ಜನರನ್ನ ಮೋಸ ಮಾಡ್ತಿದ್ರು ಅನ್ನೋದನ್ನ ಚೆನ್ನಾಗಿ ವಿವರಿಸಿದ್ದಾರೆ. ಎಲ್ರೂ ಈ ತರ ವಿವೇಚನೆ ಬೆಳೆಸಬೇಕು ! ಓಂ ಶಾಂತಿ #SLByrappa


ಬದುಕೆಂಬ"ಆವರಣ" ದಲ್ಲಿ,ಲಕ್ಷಾಂತರ ಓದುಗರ ಎದೆಯಲ್ಲಿ ತಮ್ಮ ಅಧ್ಬುತ ಬರಹದ ಮೂಲಕ ಅಕ್ಷರ "ಭಿತ್ತಿ",ಬದುಕೆಂಬ ಮಹಾ "ಪರ್ವ"ದ,ಮಹಾ"ಯಾನ"ವನ್ನು ಮುಗಿಸಿ ಇಹಲೋಕ ತ್ಯಜಿಸಿದ ನಾಡಿನ ಹೆಮ್ಮೆಯ ಸಾಹಿತಿ,ಪದ್ಮಶ್ರೀ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪನವರಿಗೆ ಭಾವಪೂರ್ಣ ವಿದಾಯ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ🕉️ ಓಂ ಶಾಂತಿ ಸದ್ಗತಿ #slbyrappa

VBforNation's tweet image. ಬದುಕೆಂಬ"ಆವರಣ" ದಲ್ಲಿ,ಲಕ್ಷಾಂತರ ಓದುಗರ ಎದೆಯಲ್ಲಿ ತಮ್ಮ ಅಧ್ಬುತ ಬರಹದ ಮೂಲಕ ಅಕ್ಷರ "ಭಿತ್ತಿ",ಬದುಕೆಂಬ ಮಹಾ "ಪರ್ವ"ದ,ಮಹಾ"ಯಾನ"ವನ್ನು ಮುಗಿಸಿ ಇಹಲೋಕ ತ್ಯಜಿಸಿದ ನಾಡಿನ ಹೆಮ್ಮೆಯ ಸಾಹಿತಿ,ಪದ್ಮಶ್ರೀ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪನವರಿಗೆ ಭಾವಪೂರ್ಣ ವಿದಾಯ
ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ🕉️
ಓಂ ಶಾಂತಿ ಸದ್ಗತಿ
#slbyrappa

ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ, ಮಹಾನ್ ಕಾದಂಬರಿಕಾರ, ಪದ್ಮಭೂಷಣ ಮತ್ತು ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವ ತಂದುಕೊಟ್ಟ ಡಾ. ಎಸ್.ಎಲ್. ಭೈರಪ್ಪರವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ.🙏 #SLByrappa

NimmaSadhu's tweet image. ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ, ಮಹಾನ್ ಕಾದಂಬರಿಕಾರ, ಪದ್ಮಭೂಷಣ ಮತ್ತು ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವ ತಂದುಕೊಟ್ಟ ಡಾ. ಎಸ್.ಎಲ್. ಭೈರಪ್ಪರವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ.🙏

#SLByrappa

ಎಸ್.‌ ಎಲ್.‌ ಭೈರಪ್ಪನವರು ಬದುಕಿನ ಅನುಭವಕ್ಕೆ ಬರಹರೂಪ ಕೊಟ್ಟು, ದೊಡ್ಡ ಸಂಖ್ಯೆಯಲ್ಲಿ ಓದುಗರನ್ನು ಸಂಪಾದನೆ ಮಾಡಿದ್ದರು. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ. #slbyrappa


ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ. ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ. ಯಾನ ನಮ್ಮನ್ನು ಭವಿಷ್ಯದಾಚೆಗೆ ತಳ್ಳುತ್ತದೆ. ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ. ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು.

Sudarshn_chakra's tweet image. ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ.

ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ. 

ಯಾನ ನಮ್ಮನ್ನು ಭವಿಷ್ಯದಾಚೆಗೆ  ತಳ್ಳುತ್ತದೆ. 

ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ.

ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು.

ಆಧುನಿಕ ಕನ್ನಡ ಸಾಹಿತ್ಯದ ಮಹಾನ್‌ ಕಾದಂಬರಿಕಾರರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಇನ್ನಿಲ್ಲ. 🙏 ಅವರ ಸಾಹಿತ್ಯ ಕೃತಿಗಳು ಸದಾ ನಮಗೆ ದಾರಿ ತೋರಿಸುತ್ತವೆ. ಆತ್ಮಕ್ಕೆ ಶಾಂತಿ ಸಿಗಲಿ. #SLByrappa #KannadaLiterature #PadmaBhushanAwardee #KannadaNovelist

sathi249's tweet image. ಆಧುನಿಕ ಕನ್ನಡ ಸಾಹಿತ್ಯದ ಮಹಾನ್‌ ಕಾದಂಬರಿಕಾರರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಇನ್ನಿಲ್ಲ. 🙏

ಅವರ ಸಾಹಿತ್ಯ ಕೃತಿಗಳು ಸದಾ ನಮಗೆ ದಾರಿ ತೋರಿಸುತ್ತವೆ. ಆತ್ಮಕ್ಕೆ ಶಾಂತಿ ಸಿಗಲಿ.

#SLByrappa #KannadaLiterature #PadmaBhushanAwardee #KannadaNovelist

ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕರು, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು. #SLByrappa

NswamyChalavadi's tweet image. ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕರು, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.

#SLByrappa
NswamyChalavadi's tweet image. ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕರು, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.

#SLByrappa
NswamyChalavadi's tweet image. ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕರು, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.

#SLByrappa
NswamyChalavadi's tweet image. ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕರು, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.

#SLByrappa

Time to Read 🥳🥳...... #SLByrappa

Rightist123's tweet image. Time to Read 🥳🥳......
#SLByrappa

ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ಪದ್ಮಭೂಷಣ ದಿವಂಗತ ಡಾ. ಎಸ್.ಎಲ್. ಭೈರಪ್ಪ ಅವರ ಕುರಿತು ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು. #SLByrappa #MannKiBaat #KannadaLiterature @DDChandanaNews


Shri SL Byrappa, Padmabushan awardee is no more. But his fearless spirit shall live forever thorugh his masterpiece works - PARVA, AVARNA, MANDRA, DHARMASHREE, DAATU, SARTHA etc. An acclaimed Kannada novelist, literary giant & philosopher who inspired generations. #slbyrappa

deepthi_shanker's tweet image. Shri SL Byrappa, Padmabushan awardee is no more. But his fearless spirit shall live forever thorugh his masterpiece works - PARVA, AVARNA, MANDRA, DHARMASHREE, DAATU, SARTHA etc. 

An acclaimed Kannada novelist, literary giant & philosopher who inspired generations. 
#slbyrappa

ಕನ್ನಡದ ನೈಜ ಸಾಕ್ಷಿಪ್ರಜ್ಞೆ ಡಾ. ಎಸ್ ಎಲ್ ಭೈರಪ್ಪ - ಡಾ. ಜಿ ಬಿ ಹರೀಶ, ಕಾದಂಬರಿಕಾರರು, ಇವರ ಮುಖಪುಟ ಲೇಖನ ವಿಜಯ ಕರ್ನಾಟಕದಲ್ಲಿ (ಸ. 25) Courtesy: @VijayKarnataka #Rashtrotthana #slbyrappa #slbyrappashraddhanjali

Rashtrotthana_P's tweet image. ಕನ್ನಡದ ನೈಜ ಸಾಕ್ಷಿಪ್ರಜ್ಞೆ ಡಾ. ಎಸ್ ಎಲ್ ಭೈರಪ್ಪ - ಡಾ. ಜಿ ಬಿ ಹರೀಶ, ಕಾದಂಬರಿಕಾರರು, ಇವರ ಮುಖಪುಟ ಲೇಖನ ವಿಜಯ ಕರ್ನಾಟಕದಲ್ಲಿ (ಸ. 25)
Courtesy: @VijayKarnataka
#Rashtrotthana #slbyrappa #slbyrappashraddhanjali

SL Bhyrappa Last Rites: ಕಾವೇರಿಯಲ್ಲಿ ಕಾದಂಬರಿಕಾರ S.L.ಭೈರಪ್ಪನವ್ರ ಚಿತಾಭಸ್ಮ ವಿಸರ್ಜನೆ ಮಾಡಿದ ಮಕ್ಕಳು|#TV9D #Tv9kannada #SLByrappa #PadmaAwardwinner #Novelist #Kannada #Nomore #Mysore


SL Bhyrappa Last Rites: ಅಸ್ತಿ ವಿಸರ್ಜನೆಗಾಗಿ ಶ್ರೀರಂಗ ಪಟ್ಟಣಕ್ಕೆ ಹೊರಟ ಭೈರಪ್ಪನವರ ಮಕ್ಕಳು|#TV9D #Tv9kannada #SLByrappa #PadmaAwardwinner #Novelist #Kannada #Nomore #Mysore


Novelist SL Bhyrappa Passes Away: ಭೈರಪ್ಪ ಅವ್ರಿಗೆ ಪುನರ್​ ಜನ್ಮ ನೀಡಿದ್ದು ಇದೇ ಗಂಗಾಧರೇಶ್ವರ ದೇವಸ್ಥಾನ! . . . WATCH #RepublicKannada LIVE: youtube.com/watch?v=Ciehbj… . . . #slbyrappa #slbyrappapassedaway #hassan #santeshivara #gangadhareshwaratemple #bhyrappa #seniorwriter #novelist #mysuru


ಮಕ್ಕಳು ಅಂತ್ಯಕ್ರಿಯೆ ಮಾಡಬಾರ್ದು ಅಂದಿದ್ಯಾಕೆ SL ಭೈರಪ್ಪ?, ಅಂತ್ಯಕ್ರಿಯೆ ನೆರವೇರಿಸಿದ ಸಹನಾ ವಿಜಯಕುಮಾರ್‌ ಯಾರು? | #slbyrappa #byrappa #kannadawriter #novelist #lastrituals #sahana


Novelist SL Bhyrappa Passes Away : ಮೈಸೂರಿನಲ್ಲಿ ಎಸ್​​.ಎಲ್​ ಭೈರಪ್ಪ ಅಂತ್ಯಕ್ರಿಯೆ WATCH #RepublicKannada LIVE: youtube.com/watch?v=Ciehbj… #slbyrappa #slbyrappapassedaway #bhyrappa #seniorwriter #novelist #mysuru #republickannada


ಪಂಚಭೂತಗಳಲ್ಲಿ ಲೀನರಾದ ಎಸ್.ಎಲ್. ಭೈರಪ್ಪ | ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ kalpa.news/mysore-sl-bhai… #Bangalore #SLByrappa #LocalNews #KannadaNewsWebsite #LatestNewsKannada

KalpaNews's tweet image. ಪಂಚಭೂತಗಳಲ್ಲಿ ಲೀನರಾದ ಎಸ್.ಎಲ್. ಭೈರಪ್ಪ | ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ 

kalpa.news/mysore-sl-bhai… 

#Bangalore #SLByrappa #LocalNews #KannadaNewsWebsite #LatestNewsKannada

Novelist SL Bhyrappa Passes Away : 25 ವರ್ಷದ ಹಿಂದೆ ಭೈರಪ್ಪ ಫೋನ್ ನಲ್ಲಿ ಹೇಳಿದ ಆ ಮಾತು | Mysuru WATCH #RepublicKannada LIVE: youtube.com/watch?v=Ciehbj… #slbyrappa #slbyrappapassedaway #bhyrappa #seniorwriter #novelist #mysuru #republickannada


Pralhad Joshi On SL Bhyrappa: 'ಕೆಟ್ಟದಾಗಿ ಹೇಳುತ್ತಿಲ್ಲ.., ಸರಸ್ವತಿ ಹಿಂದೆ ಲಕ್ಷ್ಮಿ ಬರ್ತಾಳೆ' | Mysuru WATCH #RepublicKannada LIVE: youtube.com/watch?v=Ciehbj… #pralhadjoshi #slbyrappa #slbyrappapassedaway #bhyrappa #seniorwriter #novelist #mysuru #republickannada


Novelist SL Bhyrappa Passes Away : ವಿವಾದಗಳ ಬಗ್ಗೆ ಏನ್ ಹೇಳ್ತಿದ್ರು ಭೈರಪ್ಪನವರು..? | Writer Jogi WATCH #RepublicKannada LIVE: youtube.com/watch?v=Ciehbj… #slbyrappa #slbyrappapassedaway #bhyrappa #seniorwriter #novelist #mysuru #republickannada


ಬದುಕಿನ ಪಯಣ ಮುಗಿಸಿ ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಎಸ್‌.ಎಲ್‌ ಭೈರಪ್ಪ | GuaranteeNews guaranteenews.com/karnataka/sl-b… #guaranteenews #mysuru #slbyrappa #guaranteenewskannada

guaranteenews's tweet image. ಬದುಕಿನ ಪಯಣ ಮುಗಿಸಿ ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಎಸ್‌.ಎಲ್‌ ಭೈರಪ್ಪ | GuaranteeNews

guaranteenews.com/karnataka/sl-b…

#guaranteenews #mysuru #slbyrappa #guaranteenewskannada

Novelist SL Bhyrappa Passes Away : ಮೈಸೂರಿನಲ್ಲಿ ಹಿರಿಯ ಸಾಹಿತಿ S.L ಭೈರಪ್ಪ ಅಂತ್ಯಕ್ರಿಯೆ | Mysuru WATCH #RepublicKannada LIVE: youtube.com/watch?v=Ciehbj… #slbyrappa #slbyrappapassedaway #bhyrappa #seniorwriter #novelist #mysuru #republickannada


ಅಗಲಿದ ಭೈರಪ್ಪನವರಿಗೆ ಪ್ರಖರ ಅಕ್ಷರ ಶ್ರದ್ಧಾಂಜಲಿ, ಅಕ್ಕರದ ಅಕ್ಕರೆಗಳೊಂದಿಗೆ... ಡಾ. ಜಿ ಬಿ ಹರೀಶ್, ಕಾದಂಬರಿಕಾರರು, ಇವರಿಂದ facebook.com/share/v/1FPP57… #Rashtrotthana #slbyrappa #slbyrappashraddhanjali


ಭೈರಪ್ಪ ಹೊಸ ಓದುಗರನ್ನು ಸೃಷ್ಟಿಸಿದರು, ತೇಜಸ್ವಿ ಹೊಸ ಬರಹಗಾರರನ್ನು.. #slbyrappa


No results for "#slbyrappa"

ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! #SLbyrappa

srinidhi_Blore's tweet image. ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ  ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! 

#SLbyrappa
srinidhi_Blore's tweet image. ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ  ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! 

#SLbyrappa

ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಇನ್ನು ನೆನಪು ಮಾತ್ರ #SLByrappa #StarSuvarna #BhaavapoornaShraddhanjali #KannadaLiterature

StarSuvarna's tweet image. ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಇನ್ನು ನೆನಪು ಮಾತ್ರ

#SLByrappa #StarSuvarna #BhaavapoornaShraddhanjali #KannadaLiterature

ನನ್ನ ಓದಿನ ಹುಚ್ಚಿಗೆ ಕಾರಣವಾಗಿ,ಒಂದೊಂದು ಪುಸ್ತಕವು ಒಂದೊಂದು ವಿದ್ಯಾಲಯ ಅನ್ನುವ ಮಟ್ಟಿನ ಸಾಹಿತ್ಯ ಕೊಟ್ಟು, ಕಣ್ಮರೆಯಾದ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ 🙏🏻 ಓಂ ಶಾಂತಿ 💔🙏🏻 #SLByrappa ~ನವೀನ್ ಕುಮಾರ್ ಬಜ್ಜಳ್ಳಿ

Naveenbajjally's tweet image. ನನ್ನ ಓದಿನ ಹುಚ್ಚಿಗೆ ಕಾರಣವಾಗಿ,ಒಂದೊಂದು ಪುಸ್ತಕವು ಒಂದೊಂದು ವಿದ್ಯಾಲಯ ಅನ್ನುವ ಮಟ್ಟಿನ ಸಾಹಿತ್ಯ ಕೊಟ್ಟು, ಕಣ್ಮರೆಯಾದ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ 🙏🏻

ಓಂ ಶಾಂತಿ 💔🙏🏻
#SLByrappa

~ನವೀನ್ ಕುಮಾರ್ ಬಜ್ಜಳ್ಳಿ

ಕನ್ನಡ ಸಾರಸ್ವತ ಲೋಕದ ಹಿರಿಯ ದೊರೆ ಎಸ್.ಎಲ್. ಭೈರಪ್ಪ ಇನ್ನಿಲ್ಲ.... #slbyrappa #RIP #Nomore #slbyrappanews #BookBrahma #BookBrahmakannada #Heartfelttribute

BookBrahma's tweet image. ಕನ್ನಡ ಸಾರಸ್ವತ ಲೋಕದ ಹಿರಿಯ ದೊರೆ ಎಸ್.ಎಲ್. ಭೈರಪ್ಪ ಇನ್ನಿಲ್ಲ....

#slbyrappa #RIP #Nomore #slbyrappanews #BookBrahma #BookBrahmakannada #Heartfelttribute

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಡಾ| ಎಸ್.ಎಲ್.ಬೈರಪ್ಪ (94) ಇಂದು ಇಹಲೋಕ ತ್ಯಜಿಸಿದ್ದಾರೆ.💔😔 #SLByrappa

KannadaSaalu's tweet image. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಡಾ| ಎಸ್.ಎಲ್.ಬೈರಪ್ಪ (94) ಇಂದು ಇಹಲೋಕ ತ್ಯಜಿಸಿದ್ದಾರೆ.💔😔

#SLByrappa

ಭೈರಪ್ಪನವರ ಹಸ್ತಾಕ್ಷರವನ್ನು ಅವರು ಯಾವ ಕಾದಂಬರಿಯಲ್ಲಿ ಪಡೆದಿದ್ದೆ..... #slbyrappa

sriharshanr's tweet image. ಭೈರಪ್ಪನವರ ಹಸ್ತಾಕ್ಷರವನ್ನು ಅವರು ಯಾವ ಕಾದಂಬರಿಯಲ್ಲಿ ಪಡೆದಿದ್ದೆ.....
#slbyrappa

ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ .. ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ ಯಾನ ನಮ್ಮನ್ನು ಭವಿಷ್ಯದಾಚೆಗೆ ತಳ್ಳುತ್ತದೆ ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ ... ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು ..

SimpleSuni's tweet image. ವಂಶವೃಕ್ಷ ಓದಿದಾಗ ನಾವು ಯಾರೆಂದು ಪ್ರಶ್ನಿಸಿಕೊಳ್ಳುತ್ತೇವೆ ..
ಗೃಹಭಂಗ ಓದಿದಾಗ ಕಣ್ಣಲ್ಲಿ ನೀರಾಗುತ್ತೇವೆ 
ಯಾನ ನಮ್ಮನ್ನು ಭವಿಷ್ಯದಾಚೆಗೆ  ತಳ್ಳುತ್ತದೆ 
ನಿರಾಕಾರಣ ಕಳೆದು ಕೊಂಡಿದ್ದನ್ನು ಹುಡುಕುತ್ತದೆ ...

ಹೀಗೆ ಪ್ರತಿಯೊಂದು ಬರಹದಲ್ಲಿ ನಮ್ಮನ್ನು ಆವರಿಸಿಕೊಂಡಿದ್ದ #slbyrappa SL ಭೈರಪ್ಪರವರಿಗೆ ಅಂತಿಮ ನಮನಗಳು ..

ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! #slbyrappa #OmShanti

Harish_dr_'s tweet image. ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅನಂತ  ಕೊಡುಗೆ ನೀಡಿದ್ದ ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ!

#slbyrappa #OmShanti

ನವರಾತ್ರಿಯ ಈ ಪಾವನ ಪರ್ವದಲ್ಲಿ...ಸರಸ್ವತಿ ಪುತ್ರರು ಅವಳ ದಿವ್ಯ ಮಡಿಲಿಗೆ ಸೇರಿದ್ದಾರೆ... ಎಸ್ ಎಲ್ ಭೈರಪ್ಪ....ನಿಮ್ಮ ಜೀವನ, ಜ್ಞಾನ, ನಿಲುವು, ಸಿದ್ಧಾಂತ, ಬರವಣಿಗೆ..ನಮ್ಮೆಲ್ಲರಿಗೂ ದಾರಿ ದೀಪ..ನಿಮ್ಮ ಅಪಾರವಾದ ಓದುಗರಲ್ಲಿ ನೀವು ಯಾವತ್ತು ಅಮರ....ಹೋಗಿ ಬನ್ನಿ🙏🏽🙏🏽🙏🏽 #slbyrappa

jagal_ganti's tweet image. ನವರಾತ್ರಿಯ ಈ ಪಾವನ ಪರ್ವದಲ್ಲಿ...ಸರಸ್ವತಿ ಪುತ್ರರು ಅವಳ ದಿವ್ಯ ಮಡಿಲಿಗೆ ಸೇರಿದ್ದಾರೆ... ಎಸ್ ಎಲ್ ಭೈರಪ್ಪ....ನಿಮ್ಮ ಜೀವನ, ಜ್ಞಾನ, ನಿಲುವು, ಸಿದ್ಧಾಂತ, ಬರವಣಿಗೆ..ನಮ್ಮೆಲ್ಲರಿಗೂ ದಾರಿ ದೀಪ..ನಿಮ್ಮ ಅಪಾರವಾದ ಓದುಗರಲ್ಲಿ ನೀವು ಯಾವತ್ತು ಅಮರ....ಹೋಗಿ ಬನ್ನಿ🙏🏽🙏🏽🙏🏽
#slbyrappa

#Saakshi, written by #SLByrappa , has been longlisted for the @AttaGalatta-@BlrLitFest #BookPrize2017 (Fiction)

AttaGalatta's tweet image. #Saakshi, written by #SLByrappa , has been longlisted for the @AttaGalatta-@BlrLitFest #BookPrize2017 (Fiction)

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ ಸಾಹಿತಿ ಎಸ್.ಎಲ್. ಭೈರಪ್ಪ ಇನ್ನಿಲ್ಲ #RIP #SLByrappa #Chittara

Chittaramedia's tweet image. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ ಸಾಹಿತಿ ಎಸ್.ಎಲ್. ಭೈರಪ್ಪ ಇನ್ನಿಲ್ಲ

#RIP #SLByrappa #Chittara

ಪರಿಪೂರ್ಣ, ಸಾರ್ಥಕ್ಯ ಮೌಲ್ಯಯುತ ಬದುಕನ್ನು ತೋರಿಸಿಕೊಟ್ಟು, ಜನತೆಗೆ ಒಂದು ಐಕಾನ್ ಆದ ಅಭಿಮಾನದ ಪೂಜ್ಯ ಭೈರಪ್ಪನವರಿಗೆ ಅಂತಿಮ ನಮನ. #SLByrappa

sreedharag's tweet image. ಪರಿಪೂರ್ಣ, ಸಾರ್ಥಕ್ಯ ಮೌಲ್ಯಯುತ ಬದುಕನ್ನು ತೋರಿಸಿಕೊಟ್ಟು, ಜನತೆಗೆ ಒಂದು ಐಕಾನ್ ಆದ ಅಭಿಮಾನದ ಪೂಜ್ಯ ಭೈರಪ್ಪನವರಿಗೆ ಅಂತಿಮ ನಮನ.
#SLByrappa

ಕನ್ನಡದ ನೈಜ ಸಾಕ್ಷಿಪ್ರಜ್ಞೆ ಡಾ. ಎಸ್ ಎಲ್ ಭೈರಪ್ಪ - ಡಾ. ಜಿ ಬಿ ಹರೀಶ, ಕಾದಂಬರಿಕಾರರು, ಇವರ ಮುಖಪುಟ ಲೇಖನ ವಿಜಯ ಕರ್ನಾಟಕದಲ್ಲಿ (ಸ. 25) Courtesy: @VijayKarnataka #Rashtrotthana #slbyrappa #slbyrappashraddhanjali

Rashtrotthana_P's tweet image. ಕನ್ನಡದ ನೈಜ ಸಾಕ್ಷಿಪ್ರಜ್ಞೆ ಡಾ. ಎಸ್ ಎಲ್ ಭೈರಪ್ಪ - ಡಾ. ಜಿ ಬಿ ಹರೀಶ, ಕಾದಂಬರಿಕಾರರು, ಇವರ ಮುಖಪುಟ ಲೇಖನ ವಿಜಯ ಕರ್ನಾಟಕದಲ್ಲಿ (ಸ. 25)
Courtesy: @VijayKarnataka
#Rashtrotthana #slbyrappa #slbyrappashraddhanjali

ಆಧುನಿಕ ಕನ್ನಡ ಸಾಹಿತ್ಯದ ಮಹಾನ್‌ ಕಾದಂಬರಿಕಾರರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಇನ್ನಿಲ್ಲ. 🙏 ಅವರ ಸಾಹಿತ್ಯ ಕೃತಿಗಳು ಸದಾ ನಮಗೆ ದಾರಿ ತೋರಿಸುತ್ತವೆ. ಆತ್ಮಕ್ಕೆ ಶಾಂತಿ ಸಿಗಲಿ. #SLByrappa #KannadaLiterature #PadmaBhushanAwardee #KannadaNovelist

DhanushDhanu03's tweet image. ಆಧುನಿಕ ಕನ್ನಡ ಸಾಹಿತ್ಯದ ಮಹಾನ್‌ ಕಾದಂಬರಿಕಾರರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಇನ್ನಿಲ್ಲ. 🙏

ಅವರ ಸಾಹಿತ್ಯ ಕೃತಿಗಳು ಸದಾ ನಮಗೆ ದಾರಿ ತೋರಿಸುತ್ತವೆ. ಆತ್ಮಕ್ಕೆ ಶಾಂತಿ ಸಿಗಲಿ.

#SLByrappa #KannadaLiterature #PadmaBhushanAwardee #KannadaNovelist

ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ. ಭಾವಪೂರ್ಣ ನಮನಗಳು💐 #WeAreBFC #slbyrappa

BfcHudugaru's tweet image. ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ಭಾವಪೂರ್ಣ ನಮನಗಳು💐
#WeAreBFC #slbyrappa

ಸಾಹಿತ್ಯ ಲೋಕದ ಧೃವತಾರೆ ಎಸ್ ಎಲ್ ಭೈರಪ್ಪರವರ ನೆನೆದು ಭಾವುಕರಾದ ಜನ! | Saraswati Samman awardee | S. L. Bhyrappa | Kannada writer | Renowned Indian novelist | #slbyrappa #byrappa #public #kannadawriter #indiannovel #novelists

Vijaykarnataka's tweet image. ಸಾಹಿತ್ಯ ಲೋಕದ ಧೃವತಾರೆ ಎಸ್ ಎಲ್ ಭೈರಪ್ಪರವರ ನೆನೆದು ಭಾವುಕರಾದ ಜನ! |  Saraswati Samman awardee | S. L. Bhyrappa | Kannada writer | Renowned Indian novelist | #slbyrappa #byrappa #public #kannadawriter #indiannovel #novelists

Loading...

Something went wrong.


Something went wrong.


United States Trends