VTurdagi's profile picture. ಹುಟ್ಟಿನಿಂದ ಕೇವಲ ಅಪಮಾನವೆ ದೊರೆತಿದ್ದರೆ, ಗೌರವಕ್ಕಾಗಿ ಸಂಘರ್ಷ ಮಾಡಬೇಕು ಆದರೆ ಅಧರ್ಮದೊಂದಿಗೆ ಜೊತೆಗೂಡಬಾರದು. ಅಧಿಕಾರಕ್ಕೆ ಅವಶ್ಯವಾಗಿ ಹೋರಾಡಬೇಕು ಆದರೆ ಯಾವುದರ ಮೇಲೆ ಅಧಿಕಾರವಿಲ್ಲವೋ ಅದರ

ಚಿನ್ನದ ನಾಡು ರಾಯಚೂರು

@VTurdagi

ಹುಟ್ಟಿನಿಂದ ಕೇವಲ ಅಪಮಾನವೆ ದೊರೆತಿದ್ದರೆ, ಗೌರವಕ್ಕಾಗಿ ಸಂಘರ್ಷ ಮಾಡಬೇಕು ಆದರೆ ಅಧರ್ಮದೊಂದಿಗೆ ಜೊತೆಗೂಡಬಾರದು. ಅಧಿಕಾರಕ್ಕೆ ಅವಶ್ಯವಾಗಿ ಹೋರಾಡಬೇಕು ಆದರೆ ಯಾವುದರ ಮೇಲೆ ಅಧಿಕಾರವಿಲ್ಲವೋ ಅದರ

ಚಿನ್ನದ ನಾಡು ರಾಯಚೂರು reposted

ಮೈಸೂರು ಜಂಬೂಸವಾರಿ ಇರೋ ಮನ್ನಣೆ,ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ಯಾಕೆ ಇಲ್ಲ?? ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಪ್ಪಳ ಜಾತ್ರೆಗೆ ಮನ್ನಣೆ ಸಿಗಬೇಕು- ದತ್ತಣ್ಣ (ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು) #Ballari #Koppal #Koppala @CMofKarnataka @siddaramaiah @BJP4Karnataka @RAshokaBJP @BYVijayendra


ಉತ್ತರ ಕರ್ನಾಟಕದಲ್ಲಿ ಬಂದು ಚಳಿಗಾಲದ ಅಧಿವೇಶನ ಮಾಡಿದರೆ ಏನು? ಉತ್ತರ ಕರ್ನಾಟಕದ ಎಲ್ಲ ಜನಪ್ರತಿನಿಧಿಗಳ ಮನೆ ಬೆಂಗಳೂರಲ್ಲಿ ಇದೆ 😄


ಚಿನ್ನದ ನಾಡು ರಾಯಚೂರು reposted

Travelling through Kalyana Karnataka from tomorrow, shall participate in visiting the various Farmers’ Training and Common facility centres for Agro Processing which have commenced production. Using funds from my MPLADS, have set up one unit in each of the following seven…


ಚಿನ್ನದ ನಾಡು ರಾಯಚೂರು reposted

ರೈತ ದಂಪತಿಗಳಿಗೆ ಖುಷಿ ನೀಡಿದ ಡ್ರ್ಯಾಗನ್ ಕೃಷಿ ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಹಿರೇಸಿಂಗನಗುತ್ತಿ ಗ್ರಾ. ಪಂ ಕೃಷ್ಣಾಪುರ ಗ್ರಾಮದ ಹಂಪಮ್ಮ ಪಂಪಣ್ಣ ಶಂಕರಗೋಳಿ ಅವರು ನರೇಗಾ ಯೋಜನೆಯಡಿ 1 ಏಕರೆ 30 ಗುಂಟೆಯಲ್ಲಿ ಡ್ರ್ಯಾಗನ್ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. #MGNREGA #RuralDevelopment #horticulture #income

MgnregsK's tweet image. ರೈತ ದಂಪತಿಗಳಿಗೆ ಖುಷಿ ನೀಡಿದ ಡ್ರ್ಯಾಗನ್ ಕೃಷಿ
 
ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಹಿರೇಸಿಂಗನಗುತ್ತಿ ಗ್ರಾ. ಪಂ ಕೃಷ್ಣಾಪುರ ಗ್ರಾಮದ ಹಂಪಮ್ಮ ಪಂಪಣ್ಣ ಶಂಕರಗೋಳಿ ಅವರು ನರೇಗಾ ಯೋಜನೆಯಡಿ 1 ಏಕರೆ 30 ಗುಂಟೆಯಲ್ಲಿ ಡ್ರ್ಯಾಗನ್ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.

#MGNREGA #RuralDevelopment #horticulture #income
MgnregsK's tweet image. ರೈತ ದಂಪತಿಗಳಿಗೆ ಖುಷಿ ನೀಡಿದ ಡ್ರ್ಯಾಗನ್ ಕೃಷಿ
 
ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಹಿರೇಸಿಂಗನಗುತ್ತಿ ಗ್ರಾ. ಪಂ ಕೃಷ್ಣಾಪುರ ಗ್ರಾಮದ ಹಂಪಮ್ಮ ಪಂಪಣ್ಣ ಶಂಕರಗೋಳಿ ಅವರು ನರೇಗಾ ಯೋಜನೆಯಡಿ 1 ಏಕರೆ 30 ಗುಂಟೆಯಲ್ಲಿ ಡ್ರ್ಯಾಗನ್ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.

#MGNREGA #RuralDevelopment #horticulture #income
MgnregsK's tweet image. ರೈತ ದಂಪತಿಗಳಿಗೆ ಖುಷಿ ನೀಡಿದ ಡ್ರ್ಯಾಗನ್ ಕೃಷಿ
 
ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಹಿರೇಸಿಂಗನಗುತ್ತಿ ಗ್ರಾ. ಪಂ ಕೃಷ್ಣಾಪುರ ಗ್ರಾಮದ ಹಂಪಮ್ಮ ಪಂಪಣ್ಣ ಶಂಕರಗೋಳಿ ಅವರು ನರೇಗಾ ಯೋಜನೆಯಡಿ 1 ಏಕರೆ 30 ಗುಂಟೆಯಲ್ಲಿ ಡ್ರ್ಯಾಗನ್ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.

#MGNREGA #RuralDevelopment #horticulture #income
MgnregsK's tweet image. ರೈತ ದಂಪತಿಗಳಿಗೆ ಖುಷಿ ನೀಡಿದ ಡ್ರ್ಯಾಗನ್ ಕೃಷಿ
 
ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಹಿರೇಸಿಂಗನಗುತ್ತಿ ಗ್ರಾ. ಪಂ ಕೃಷ್ಣಾಪುರ ಗ್ರಾಮದ ಹಂಪಮ್ಮ ಪಂಪಣ್ಣ ಶಂಕರಗೋಳಿ ಅವರು ನರೇಗಾ ಯೋಜನೆಯಡಿ 1 ಏಕರೆ 30 ಗುಂಟೆಯಲ್ಲಿ ಡ್ರ್ಯಾಗನ್ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.

#MGNREGA #RuralDevelopment #horticulture #income

ಚಿನ್ನದ ನಾಡು ರಾಯಚೂರು reposted

ಹೆಸರಿಗಷ್ಟೇ ಕಲ್ಯಾಣ ಕರ್ನಾಟಕ, ಅಭಿವೃದ್ಧಿ ಆಗಿದ್ದು ಮಾತ್ರ ಭ್ರಷ್ಟ ವ್ಯವಸ್ಥೆ. #ಕಲ್ಯಾಣ_ಕರ್ನಾಟಕ


ಹೊಟ್ಟೆಪಾಡಿಗಾಗಿ ಮಸ್ಕಿಯಿಂದ ಬೆಂಗಳೂರು . ಉದ್ಯೋಗ ಸೃಷ್ಟಿ ಮಾಡಲು ಆಗಲಿಲ್ಲ. ಕಡೇ ಪಕ್ಷ ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ರೊಟ್ಟಿ ಕೇಂದ್ರಗಳನ್ನಾದರೂ ತೆಗೆದುಕೊಡಿ.😔😡😉


ಪ್ರಕೃತಿ ಬರೀ ಮನುಷ್ಯನ ಸ್ವತ್ತು ಅಲ್ಲ. ಈ ಪಕ್ಷಿಗಳು ಜೀವಿಸುವ ಹಕ್ಕನ್ನು ಕೇಳುವರು ಯಾರು?????


ಒಂದು ಕಾಲಕ್ಕೆ ಕನ್ನಡಚಿತ್ರರಂಗ ಶ್ರೀಮಂತಿಕೆಯಿಂದ ಕೂಡಿದ್ದು ಗ್ರಾಮೀಣ ಸೊಬಗಿನ ಚಿತ್ರಗಳಿಂದ. ಆದಷ್ಟು ಗ್ರಾಮೀಣ ಚಿತ್ರಗಳು ಬರಲಿ.

This post is unavailable.

Loading...

Something went wrong.


Something went wrong.