laxmanshetty3's profile picture.

💛 ಕನ್ನಡಿಗ ❤️

@laxmanshetty3

💛 ಕನ್ನಡಿಗ ❤️ أعاد

ಮಾನ್ಯ ಸುದೀಪ್ ರವರೇ... @KicchaSudeep ಗಿಲ್ಲಿಯನ್ನು ಹೀಯಾಳಿಸುವಷ್ಟು ನೀವು ಕೂಡ ಸುರಸುಂದರರಲ್ಲ ಅವನ ಎಲ್ಲಾ ಅವತಾರಗಳು ಕೂಡ ನಿಮ್ಮ ಪಾತ್ರಗಳೇ ನೀವು ಕೂಡ ನಮಗೆ ಅಂಗೇ ಕಂಡಿದ್ದು🤣🤣 ನಾವು ನಿಮ್ಮನ್ನು ಕೂಡ ಸಹಿಸಿಕೊಂಡಿದ್ದೇವೆ ಜೊತೆಗೆ ನಿಮ್ಮ ಕರ್ಕಶ ಧ್ವನಿ kuda ಮತ್ತೇನಿಲ್ಲ ಬದಲಾಗಿ #bigbosskannada #GilliNata


💛 ಕನ್ನಡಿಗ ❤️ أعاد

ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಮಗ ರಾಮನಗೌಡ ಯತ್ನಾಳ್ ನಿಶ್ಚಿತಾರ್ಥದಲ್ಲಿ ಸನಾತನ ಸಂಸ್ಕೃತಿ ಎದ್ದು ಕಾಣುತ್ತಿದೆ ನೋಡಿ. ಡೋಂಗಿ ಹಿಂದುತ್ವ ಅಂದರೆ ಇದೆ.


💛 ಕನ್ನಡಿಗ ❤️ أعاد

Rohit Sharma has done it again. Putting his head down, scoring runs, proving critics wrong, letting the bat do the talking and telling the world that age is just a number. What a player.


💛 ಕನ್ನಡಿಗ ❤️ أعاد

Happy Vijayadashmi, Happy Dussehra. Shubho Bijoya.


💛 ಕನ್ನಡಿಗ ❤️ أعاد

I have decided to donate my match fees from this tournament to support our Armed Forces and the families of the victims who suffered from the Pahalgam terror attack. You always remain in my thoughts 🙏🏽 Jai Hind 🇮🇳


💛 ಕನ್ನಡಿಗ ❤️ أعاد

ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಡೋಂಗಿ. ಜಿಎಸ್‌ಟಿ ಜಾರಿ ಮಾಡಿದ್ದೂ ಅವರೇ, ಜಿಎಸ್‌ಟಿ ಹೆಚ್ಚೆಚ್ಚು ವಿಧಿಸಿದ್ದೂ ಅವರೇ, ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ. ಹಾಗಾದರೆ ಇಷ್ಟು ವರ್ಷ ಹೆಚ್ಚು ಜಿಎಸ್‌ಟಿ ಹಾಕಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿಹೋಗಿತ್ತು? ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ…

CMofKarnataka's tweet image. ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಡೋಂಗಿ. ಜಿಎಸ್‌ಟಿ ಜಾರಿ ಮಾಡಿದ್ದೂ ಅವರೇ, ಜಿಎಸ್‌ಟಿ ಹೆಚ್ಚೆಚ್ಚು ವಿಧಿಸಿದ್ದೂ ಅವರೇ, ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ. ಹಾಗಾದರೆ ಇಷ್ಟು ವರ್ಷ ಹೆಚ್ಚು ಜಿಎಸ್‌ಟಿ ಹಾಕಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿಹೋಗಿತ್ತು? ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ…
CMofKarnataka's tweet image. ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಡೋಂಗಿ. ಜಿಎಸ್‌ಟಿ ಜಾರಿ ಮಾಡಿದ್ದೂ ಅವರೇ, ಜಿಎಸ್‌ಟಿ ಹೆಚ್ಚೆಚ್ಚು ವಿಧಿಸಿದ್ದೂ ಅವರೇ, ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ. ಹಾಗಾದರೆ ಇಷ್ಟು ವರ್ಷ ಹೆಚ್ಚು ಜಿಎಸ್‌ಟಿ ಹಾಕಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿಹೋಗಿತ್ತು? ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ…
CMofKarnataka's tweet image. ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಡೋಂಗಿ. ಜಿಎಸ್‌ಟಿ ಜಾರಿ ಮಾಡಿದ್ದೂ ಅವರೇ, ಜಿಎಸ್‌ಟಿ ಹೆಚ್ಚೆಚ್ಚು ವಿಧಿಸಿದ್ದೂ ಅವರೇ, ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ. ಹಾಗಾದರೆ ಇಷ್ಟು ವರ್ಷ ಹೆಚ್ಚು ಜಿಎಸ್‌ಟಿ ಹಾಕಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿಹೋಗಿತ್ತು? ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ…
CMofKarnataka's tweet image. ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಡೋಂಗಿ. ಜಿಎಸ್‌ಟಿ ಜಾರಿ ಮಾಡಿದ್ದೂ ಅವರೇ, ಜಿಎಸ್‌ಟಿ ಹೆಚ್ಚೆಚ್ಚು ವಿಧಿಸಿದ್ದೂ ಅವರೇ, ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ. ಹಾಗಾದರೆ ಇಷ್ಟು ವರ್ಷ ಹೆಚ್ಚು ಜಿಎಸ್‌ಟಿ ಹಾಕಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿಹೋಗಿತ್ತು? ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ…

💛 ಕನ್ನಡಿಗ ❤️ أعاد
saregamasouth's tweet image. As #TheDevil rises, D celebration roars louder! 😎🔥

🔗 linktr.ee/IdreNemdiyaagI…

#IdreNemdiyaagIrbek

🎶 A @AJANEESHB Musical
🎙️ @deepakmuziblue
✍🏻 @theasrsings

Challenging Star @dasadarshan #RachanaRai @YoodleeFilms #ShriJaimathaCombines #SantoshShekar #PrakashVeer…

💛 ಕನ್ನಡಿಗ ❤️ أعاد

ಕನ್ನಡದ ಗೋದಿ ಮಾಧ್ಯಮಗಳಲ್ಲಿ ಕಳೆದ 90 ದಿನಗಳಲ್ಲಿ ನಡೆಸಿದ ಚರ್ಚೆ ಕಾರ್ಯಕ್ರಮದ ವಿಷಯಗಳು, ರೈತರ ಸಮಸ್ಯೆಗಳು - 0 ಶಿಕ್ಷಣ - 0 ಆರೋಗ್ಯ - 0 ಟ್ರಾಫಿಕ್ ಸಮಸ್ಯೆ - 0 ಕುಡಿಯುವ ನೀರಿನ ಸಮಸ್ಯೆ - 0 ಅಪೌಷ್ಟಿಕತೆ - 0 ರಸ್ತೆ ಗುಂಡಿಗಳು - 0 ಭ್ರಷ್ಟಾಚಾರ - 0 ವಿಜ್ಞಾನ - 0 ಶಾಲೆ ಮೂಲಸೌಕರ್ಯ - 0 ನಿರುದ್ಯೋಗ - 0 ಹವಾಮಾನ ಬದಲಾವಣೆ - 0…


💛 ಕನ್ನಡಿಗ ❤️ أعاد

Next Dodmane sose🤔🤔🤔 @divyaspandana @vinayrajkumar

Kwatlesathisha's tweet image. Next Dodmane sose🤔🤔🤔
@divyaspandana  @vinayrajkumar

💛 ಕನ್ನಡಿಗ ❤️ أعاد

ಬೆತ್ತಲೆ ಜಗತ್ತು vs ಕತ್ತಲೆ ಜಗತ್ತು. ಮೈಸೂರಿನ ಅಭಿವೃದ್ಧಿಯ ಹರಿಕಾರ, ರಾಜ್ಯದ ಮುಂದಿನ ಮುಖ್ಯಮಂತ್ರಿ, ಅಪ್ಪಟ #ಹಿಂದೂಹುಲಿ ಅಂತೆಲ್ಲಾ ಬಿರುದಾಂಕಿತರಾದ ನಿಮಗೆ ಹೋದ್ಸಲದ ಲೋಕಸಭೆಯ ಟಿಕೆಟ್ ಯಾಕೆ ತಪ್ಪಿತು? ಅದರಲ್ಲಿ ಯಾರ ಕೈವಾಡ ಇದೆ? ಈ “ಕತ್ತಲೆ ಜಗತ್ತು” ಪುಸ್ತಕ ಬಿಡುಗಡೆ ಆಗದೇ ಇರೋಹಾಗೆ ತಡೆಯಾಗ್ನೆ ತಂದಿದ್ದು ಯಾಕೆ? ಸ್ಪಷ್ಟೀಕರಣ…

voiceofmysuru's tweet image. ಬೆತ್ತಲೆ ಜಗತ್ತು vs ಕತ್ತಲೆ ಜಗತ್ತು.

ಮೈಸೂರಿನ ಅಭಿವೃದ್ಧಿಯ ಹರಿಕಾರ, ರಾಜ್ಯದ ಮುಂದಿನ ಮುಖ್ಯಮಂತ್ರಿ, ಅಪ್ಪಟ #ಹಿಂದೂಹುಲಿ ಅಂತೆಲ್ಲಾ ಬಿರುದಾಂಕಿತರಾದ ನಿಮಗೆ ಹೋದ್ಸಲದ ಲೋಕಸಭೆಯ ಟಿಕೆಟ್ ಯಾಕೆ ತಪ್ಪಿತು? ಅದರಲ್ಲಿ ಯಾರ ಕೈವಾಡ ಇದೆ? ಈ “ಕತ್ತಲೆ ಜಗತ್ತು” ಪುಸ್ತಕ ಬಿಡುಗಡೆ ಆಗದೇ ಇರೋಹಾಗೆ ತಡೆಯಾಗ್ನೆ ತಂದಿದ್ದು ಯಾಕೆ?

ಸ್ಪಷ್ಟೀಕರಣ…

💛 ಕನ್ನಡಿಗ ❤️ أعاد

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಧರ್ಮ ಪತ್ನಿ ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ಅತ್ತಿಗೆ ರವರು ಇಂದು ಮೈಸೂರಿನ ಅರಮನೆಗೆ ಭೇಟಿ ನೀಡಿ ದಸರಾ ಹಬ್ಬಕ್ಕೆ ಬಂದಿರುವ ಆನೆ ಮಾವುತರ ತಂಡಕ್ಕೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿ ದಸರಾ ಆನೆಗಳೊಂದಿಗೆ ಕಾಲ ಕಳೆದ ಅದ್ಬುತ ಕ್ಷಣದ ವಿಡಿಯೋ ನಿಮಗಾಗಿ @vijayaananth2


💛 ಕನ್ನಡಿಗ ❤️ أعاد

💛 ಕನ್ನಡಿಗ ❤️ أعاد

ಶ್ರೀಮತಿ ವಿಜಯಲಕ್ಷ್ಮೀ ದರ್ಶನರವರ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವುದರ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ. #vijaylakshmi #DarshanThoogudeepa

drnagalakshmi_c's tweet image. ಶ್ರೀಮತಿ ವಿಜಯಲಕ್ಷ್ಮೀ ದರ್ಶನರವರ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವುದರ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ.

#vijaylakshmi #DarshanThoogudeepa

💛 ಕನ್ನಡಿಗ ❤️ أعاد

As the composer, it fills me with immense joy that "ಇದ್ರೇ ನೆಮ್ಧಿಯಾಗ್ ಇರ್ಬೇಕ್" is the first ever kannada content to be placed at #5 in Global Daily Music Videos!! ನಿಮ್ಮೆಲ್ಲರ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ❤️ @dasadarshan @YoodleeFilms @saregamasouth @crbobbymusic @abbs_studio

AJANEESHB's tweet image. As the composer, it fills me with immense joy that "ಇದ್ರೇ ನೆಮ್ಧಿಯಾಗ್ ಇರ್ಬೇಕ್" is the first ever kannada content to be  placed at #5 in Global Daily Music Videos!!
ನಿಮ್ಮೆಲ್ಲರ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ❤️

@dasadarshan @YoodleeFilms @saregamasouth @crbobbymusic  @abbs_studio

💛 ಕನ್ನಡಿಗ ❤️ أعاد

ನಲ್ಮೆಯ ಸೆಲೆಬ್ರಿಟೀಸ್ ಗಳೇ, ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ! #TheDevil ಚಿತ್ರದ ಮನಸೂರೆಗೊಳ್ಳುವ 'ಇದ್ರೇ ನೆಮ್ಮದಿಯಾಗಿರ್ಬೇಕ್' ಹಾಡು ಈಗ ಬಿಡುಗಡೆಯಾಗಿದೆ 🎶

dasadarshan's tweet image. ನಲ್ಮೆಯ ಸೆಲೆಬ್ರಿಟೀಸ್ ಗಳೇ, ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ! #TheDevil ಚಿತ್ರದ ಮನಸೂರೆಗೊಳ್ಳುವ 'ಇದ್ರೇ ನೆಮ್ಮದಿಯಾಗಿರ್ಬೇಕ್' ಹಾಡು ಈಗ ಬಿಡುಗಡೆಯಾಗಿದೆ 🎶
dasadarshan's tweet image. ನಲ್ಮೆಯ ಸೆಲೆಬ್ರಿಟೀಸ್ ಗಳೇ, ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ! #TheDevil ಚಿತ್ರದ ಮನಸೂರೆಗೊಳ್ಳುವ 'ಇದ್ರೇ ನೆಮ್ಮದಿಯಾಗಿರ್ಬೇಕ್' ಹಾಡು ಈಗ ಬಿಡುಗಡೆಯಾಗಿದೆ 🎶

💛 ಕನ್ನಡಿಗ ❤️ أعاد

ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ 🔥❤️ #IdreNemdiyaagIrbek First Single from #TheDevil Drops Tomorrow at 10.05 AM! 😎 A @AJANEESHB Musical 🎶 Challenging Star @dasadarshan @TheRachanaRai #RachanaRai @YoodleeFilms @Saregamasouth #ShriJaimathaCombines #PrakashVeer

theasrsings's tweet image. ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ 🔥❤️

#IdreNemdiyaagIrbek First Single from #TheDevil Drops Tomorrow at 10.05 AM! 😎

A @AJANEESHB Musical 🎶

Challenging Star @dasadarshan @TheRachanaRai #RachanaRai @YoodleeFilms  @Saregamasouth #ShriJaimathaCombines #PrakashVeer…
theasrsings's tweet image. ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ 🔥❤️

#IdreNemdiyaagIrbek First Single from #TheDevil Drops Tomorrow at 10.05 AM! 😎

A @AJANEESHB Musical 🎶

Challenging Star @dasadarshan @TheRachanaRai #RachanaRai @YoodleeFilms  @Saregamasouth #ShriJaimathaCombines #PrakashVeer…

💛 ಕನ್ನಡಿಗ ❤️ أعاد

ದಿ ಡೆವಿಲ್ ನ ಮೊದಲನೆ ಹಾಡು " ಇದ್ರೆ ನೆಮ್ದಿಯಾಗ್ ಇರ್ಬೇಕ್ " ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ #IdreNemdiyaagIrbek First Single from #TheDevil Drops Tomorrow at 10.05 AM! 😎

dasadarshan's tweet image. ದಿ ಡೆವಿಲ್ ನ ಮೊದಲನೆ ಹಾಡು 
" ಇದ್ರೆ ನೆಮ್ದಿಯಾಗ್ ಇರ್ಬೇಕ್ " ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ

#IdreNemdiyaagIrbek First Single from #TheDevil Drops Tomorrow at 10.05 AM! 😎
dasadarshan's tweet image. ದಿ ಡೆವಿಲ್ ನ ಮೊದಲನೆ ಹಾಡು 
" ಇದ್ರೆ ನೆಮ್ದಿಯಾಗ್ ಇರ್ಬೇಕ್ " ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ

#IdreNemdiyaagIrbek First Single from #TheDevil Drops Tomorrow at 10.05 AM! 😎

💛 ಕನ್ನಡಿಗ ❤️ أعاد

ಒಬ್ಬ ಘನವೆತ್ತ ಮುಖ್ಯಮಂತ್ರಿ @siddaramaiah ನವರನ್ನ ಈ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ @Puneeth74353549 ಅನ್ನೋ ಈ ವ್ಯಕ್ತಿಯನ್ನ ಬಂದಿಸೋದು ಯಾವಾಗ. @INCKarnataka @KarnatakaCops @BlrCityPolice @CPBlr @DrParameshwara @CMofKarnataka


United States الاتجاهات

Loading...

Something went wrong.


Something went wrong.