rajoo_prakash's profile picture. HUMANITY & TRUTH ARE
HIGHER THAN ANY RELIGION OR GOD
🙏 संस्कृतं मम निःश्वासः  🙏
International Center for Journalists - ICFJ
INVESTIGATIVE JOURNALIST - ICJ

Rajoo Prakash

@rajoo_prakash

HUMANITY & TRUTH ARE HIGHER THAN ANY RELIGION OR GOD 🙏 संस्कृतं मम निःश्वासः 🙏 International Center for Journalists - ICFJ INVESTIGATIVE JOURNALIST - ICJ

Rajoo Prakash أعاد

ಲೇ ಅಯೋಗ್ಯ ಮಿನಿಸ್ಟರ್ 🐦‍⬛ ಕೇಳಿಸ್ಕೋ, ನಮ್ಮ ಧಣಿ 🔥 🔥 🔥


Rajoo Prakash أعاد

ಜೆಪಿ ಪಾರ್ಕ್‌ನಲ್ಲಿ ನಡೆದ ಡಿಕೆ ಶಿವಕುಮಾರ್‌ ಅವರ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ publictv.in/high-drama-at-… #DKShivakumar #Munirathna #Congress #BJP #RSS #Bengaluru #JPPark


Rajoo Prakash أعاد

ಜೂನಿಯರ್ ಖರ್ಗೆ ಅವರಿಗೆ ಮರೆಯದೆ ತಲುಪಿಸಿ ಬಿಡಿ.. 🤣 #RSS100Years


Rajoo Prakash أعاد

ಕಲಬುರಗಿ ಜನರ ಸ್ಥಿತಿಗೀತಿ ಹೇಗಿದೆ? ಹೋಗಲಿ ಬಿಡಿ, ನಾವು RSS, BJP, Trump, ಪುಟಿನ್ ಬಗ್ಗೆ ಮಾತಾಡುತ್ತಾ ವಿಶ್ವ ಮಾನವರಾಗಿ ಮುಂದಿನ ಬಾರಿ ನೊಬೆಲ್ ಶಾಂತಿ ಪಡೆಯಲು Trump ಗೆ ಪೈಪೋಟಿ ನೀಡೋಣ!


Rajoo Prakash أعاد

ನೀವು ಅವಮಾನ ಮಾಡಿದ್ದು ನನಗೆ ಮಾತ್ರ ಅಲ್ಲ 5 ಲಕ್ಷ ಜನಸಂಖ್ಯೆ ಇರುವ RR ನಗರ ಜನರಿಗೆ, ನೀವು ಒಬ್ಬ DCM ಆಗಿ MLAಗೆ ಆಹ್ವಾನ ನೀಡಿಲ್ಲ ಎಂದು ಕೇಳುವ ಸೌಜನ್ಯವು ನಿಮಗೆ ಇಲ್ಲ? ಎಂದು ಶಾಸಕ ಮುನಿರತ್ನ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ವಿರುದ್ದ ಕಿಡಿಕಾರಿದ್ದಾರೆ. @DKShivakumar @MunirathnaMLA #Muniratna #DCMDKShivakumar


Rajoo Prakash أعاد

ನಮ್ಮ ರಂಗಣ್ಣ ಹೇಳಿದ ಮೇಲೆ ಮುಗೀತು. 🔥


Rajoo Prakash أعاد

This man message to Modi Ji He says we did NOT vote modi for making roads and flyovers He requests Modi Ji to put emergency in India and clean India for Anti Nationals first. He says what is the use of VIKAS when our future generations are NOT safe Who will use this VIKAS in…


Rajoo Prakash أعاد

It was not required to threaten or pay him to become a Hindu.


ಇದೊಂದು ವಿಡಿಯೋ ನನ್ನ ಹೃದಯವನ್ನೇ ಗೆದ್ದಿತು! 100% 😍🥰

ಇದೊಂದು ವಿಡಿಯೋ ನನ್ನ ಹೃದಯವನ್ನೇ ಗೆದ್ದಿತು!!! He won my heart, all hindi speakers, I request only this, not much. !!! 💛♥️



Rajoo Prakash أعاد

Adv Anil Mishra after another FIR filled against him: The More FIR you will file, more truth will be exposed. Our 3 purpose are: 1. Expose the myth of Ambedkar 2. End Reservation 3. Sanatan Bharat


in this WORLD every PROTEST costs LOT of MONEY! TO and FRO amazing BIZ!☺️

Climate activist Shraddha Kapoor bought a New Lamborghini for 4 crore. She protested against Mumbai metro 3 delaying that crucial project by 3 years with cost escalation of Rs 10000 crores

rishibagree's tweet image. Climate activist Shraddha Kapoor bought a New Lamborghini for 4 crore.

She protested against Mumbai metro 3 delaying that crucial project by 3 years with cost escalation of Rs 10000 crores


Rajoo Prakash أعاد

Wtf 💀 #DeepikaPadukone when she was mentally committed to ranveer singh


ಇನ್ಸಲ್ಟ್ ಮಾಡೋಕು ತಿಕ್ದಲ್ ಧಂ ಇರ್ಬೇ ಬಿಡು! ಈಡೀ ಕರ್ನಾಟಕದ ಜನತೆಯನ್ನು ಭಿಕಾರಿಗಳು ಅಂತಾ ಭಾವಿಸಿ ಪ್ರತಿ ತಿಂಗಳು ೧೦ ಕೇಜೀ ಅಕ್ಕೀನಾ ಅವ್ರ್ ಭಿಕ್ಷಾ ಪಾತ್ರೆಲ್ ಹಾಕೀ ವೋಟ್ ತಂಗೋಂಡ್ ಸಾವ್ರಾರ್ ಕೋಟೀ ಆಸ್ತೀ ಮಾಡ್ಕೋಳ್ಳೋ ರಾಜ್ಕೀಯದ್ ಬಡ್ಡೆತ್ತವ್ ಇರೋ ತಂಕಾ ಯಾವ್ ರಾಜ್ಯಾ / ದೇಶಾನೂ ಉದ್ಧಾರ ಆಗಲ್ ಬಿಡ್!😡

10 ಕೆಜಿ ಅಕ್ಕಿ ಬೇಕಾ ಬೇಡ್ವಾ ಅಂತ ಬೊಗಳೆ ಭಾಷಣ ಬಿಗಿದ @siddaramaiah ನವರೇ, "ನಿಮ್ಮ ಸುಳ್ಳು ಭರವಸೆಗೆ ಮುಗಿದೋಯ್ತು ವಾರಂಟಿ ರಾಜ್ಯದ ಬಡಜನತೆಗೆ ಪ್ರಧಾನಿ ಮೋದಿಯವರ ಅಕ್ಕಿಯೇ ಗ್ಯಾರಂಟಿ", ನಿಮ್ಮ ಯೋಗ್ಯತೆಗೆ 10 ಕೆಜಿ ಇರಲಿ 5 ಕೆಜಿ ಅಕ್ಕಿಯನ್ನೂ ಕೊಡಲಾಗಲಿಲ್ಲ. ಈಗಲಾದರೂ ಸತ್ಯ ಒಪ್ಪಿದಿರಲ್ಲ ಕೇಂದ್ರದ ಅಕ್ಕಿಯೇ ಜನರಿಗೆ ಗ್ಯಾರಂಟಿ…



Rajoo Prakash أعاد

Only Thing That’s Dead Is Your Career @RahulGandhi


Rajoo Prakash أعاد

ರಾಜ್ಯದ ಜನರೇ ಹೇಳಿದಾಗ ಅರ್ಥ ಆಗಲಿಲ್ಲ ಈಗ DK ಮಗಳೇ ಟ್ರಾಪಿಕ್ ಬಗ್ಗೆ ರೇಗಾಡಿದ್ದಾರೆ ಅಂತೆ! ಬಸ್, ಬೈಕ್, ಆಟೋದಲ್ಲಿ ಹೋಗುವರಿಗೆ ಇನ್ನೆಷ್ಟು ತೊಂದರೆ ಆಗಿರಬೇಡ?


Rajoo Prakash أعاد

ನಿಮ್ಮ ಮೂಗಿನ ಕೆಳಗಿರುವ ಮೈಸೂರಿನ ಹೃದಯ ಭಾಗದಲ್ಲಿ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ನಡೆದಿದ್ದರೂ ಎಲ್ಲಿದ್ದೀರಿ ಸಿಎಂ ಸಿದ್ದರಾಮಯ್ಯನವರೇ? ಸಮಾಜವಾದಿ ಹಿನ್ನಲೆಯಿಂದ ಬಂದ ನೀವು ಕಾಂಗ್ರೆಸ್ಸಿಗೆ ಹೋದ ಮೇಲೆ ಸಂವೇದನೆಯನ್ನೇ ಕಳೆದುಕೊಂಡಿರಾ ಸರ್?


Very TRUE! Yesterday : Ahmed Patel Today : D. K. Thivkumar

ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ @INCIndia ಹೈಕಮಾಂಡ್‌ ಬಿಹಾರ ಚುನಾವಣೆಗೆ ಫಂಡ್‌ ಕಲೆಕ್ಷನ್‌ ಶುರುಮಾಡಿದೆ. ರಾಜ್ಯದ ಕಾಂಗ್ರೆಸ್ ಶಾಸಕರಿಗೆ ಮಂತ್ರಿಗಿರಿ ಆಸೆ ತೋರಿಸಿ ಶಾಸಕರಿಂದ ಕೋಟಿ ಕೋಟಿ ಹಣ ವಸೂಲಿ ಮಾಡುತ್ತಿರುವುದು ಬಯಲಾಗಿದೆ. ಅಕ್ರಮ ಬೆಟ್ಟಿಂಗ್‌ ದಂಧೆಕೋರ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಯಿಂದ 150 ಕೋಟಿ ರೂ. ವಶಕ್ಕೆ…



Rajoo Prakash أعاد

ಶರಣರಿಗೆ ಶರಣು ಶರಣಾರ್ಥಿ @VL_Karnataka

Kumaranna755's tweet image. ಶರಣರಿಗೆ ಶರಣು ಶರಣಾರ್ಥಿ @VL_Karnataka

ಸಮುದಾಯದ ಪರವಾಗಿ ಸದಾ ಗಟ್ಟಿಯಾಗಿ ನಿಲ್ಲುವ, ಶರಣ ಚಿಂತನೆಗಳಲ್ಲಿ ನಂಬಿಕೆ ಇಟ್ಟ, ಅವಶ್ಯವಿದ್ದಾಗ ಸಮುದಾಯದ ಧ್ವನಿಯಾಗಿ ಸಚಿವ ಸಂಪುಟದಲ್ಲಿ ಘರ್ಜಿಸಿದ, ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾದ ಶರಣ ಸಚಿವ ಎಂಬಿ ಪಾಟೀಲರಿಗೆ ಹುಟ್ಟು ಹಬ್ಬದ ಶುಭಾಶಯಗಳು .💐💐 ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಶ್ರೀ ಜಗದ್ಗುರು ಬಸವಾದಿ ಶರಣರ ಆಶೀರ್ವಾದ ಸದಾ…

VL_Karnataka's tweet image. ಸಮುದಾಯದ ಪರವಾಗಿ ಸದಾ ಗಟ್ಟಿಯಾಗಿ ನಿಲ್ಲುವ, ಶರಣ ಚಿಂತನೆಗಳಲ್ಲಿ ನಂಬಿಕೆ ಇಟ್ಟ, ಅವಶ್ಯವಿದ್ದಾಗ ಸಮುದಾಯದ ಧ್ವನಿಯಾಗಿ ಸಚಿವ ಸಂಪುಟದಲ್ಲಿ ಘರ್ಜಿಸಿದ, ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾದ ಶರಣ ಸಚಿವ ಎಂಬಿ ಪಾಟೀಲರಿಗೆ ಹುಟ್ಟು ಹಬ್ಬದ ಶುಭಾಶಯಗಳು .💐💐

ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಶ್ರೀ ಜಗದ್ಗುರು ಬಸವಾದಿ ಶರಣರ ಆಶೀರ್ವಾದ ಸದಾ…
VL_Karnataka's tweet image. ಸಮುದಾಯದ ಪರವಾಗಿ ಸದಾ ಗಟ್ಟಿಯಾಗಿ ನಿಲ್ಲುವ, ಶರಣ ಚಿಂತನೆಗಳಲ್ಲಿ ನಂಬಿಕೆ ಇಟ್ಟ, ಅವಶ್ಯವಿದ್ದಾಗ ಸಮುದಾಯದ ಧ್ವನಿಯಾಗಿ ಸಚಿವ ಸಂಪುಟದಲ್ಲಿ ಘರ್ಜಿಸಿದ, ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾದ ಶರಣ ಸಚಿವ ಎಂಬಿ ಪಾಟೀಲರಿಗೆ ಹುಟ್ಟು ಹಬ್ಬದ ಶುಭಾಶಯಗಳು .💐💐

ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಶ್ರೀ ಜಗದ್ಗುರು ಬಸವಾದಿ ಶರಣರ ಆಶೀರ್ವಾದ ಸದಾ…


Rajoo Prakash أعاد

ಸಮುದಾಯದ ಪರವಾಗಿ ಸದಾ ಗಟ್ಟಿಯಾಗಿ ನಿಲ್ಲುವ, ಶರಣ ಚಿಂತನೆಗಳಲ್ಲಿ ನಂಬಿಕೆ ಇಟ್ಟ, ಅವಶ್ಯವಿದ್ದಾಗ ಸಮುದಾಯದ ಧ್ವನಿಯಾಗಿ ಸಚಿವ ಸಂಪುಟದಲ್ಲಿ ಘರ್ಜಿಸಿದ, ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾದ ಶರಣ ಸಚಿವ ಎಂಬಿ ಪಾಟೀಲರಿಗೆ ಹುಟ್ಟು ಹಬ್ಬದ ಶುಭಾಶಯಗಳು .💐💐 ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಶ್ರೀ ಜಗದ್ಗುರು ಬಸವಾದಿ ಶರಣರ ಆಶೀರ್ವಾದ ಸದಾ…

VL_Karnataka's tweet image. ಸಮುದಾಯದ ಪರವಾಗಿ ಸದಾ ಗಟ್ಟಿಯಾಗಿ ನಿಲ್ಲುವ, ಶರಣ ಚಿಂತನೆಗಳಲ್ಲಿ ನಂಬಿಕೆ ಇಟ್ಟ, ಅವಶ್ಯವಿದ್ದಾಗ ಸಮುದಾಯದ ಧ್ವನಿಯಾಗಿ ಸಚಿವ ಸಂಪುಟದಲ್ಲಿ ಘರ್ಜಿಸಿದ, ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾದ ಶರಣ ಸಚಿವ ಎಂಬಿ ಪಾಟೀಲರಿಗೆ ಹುಟ್ಟು ಹಬ್ಬದ ಶುಭಾಶಯಗಳು .💐💐

ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಶ್ರೀ ಜಗದ್ಗುರು ಬಸವಾದಿ ಶರಣರ ಆಶೀರ್ವಾದ ಸದಾ…
VL_Karnataka's tweet image. ಸಮುದಾಯದ ಪರವಾಗಿ ಸದಾ ಗಟ್ಟಿಯಾಗಿ ನಿಲ್ಲುವ, ಶರಣ ಚಿಂತನೆಗಳಲ್ಲಿ ನಂಬಿಕೆ ಇಟ್ಟ, ಅವಶ್ಯವಿದ್ದಾಗ ಸಮುದಾಯದ ಧ್ವನಿಯಾಗಿ ಸಚಿವ ಸಂಪುಟದಲ್ಲಿ ಘರ್ಜಿಸಿದ, ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾದ ಶರಣ ಸಚಿವ ಎಂಬಿ ಪಾಟೀಲರಿಗೆ ಹುಟ್ಟು ಹಬ್ಬದ ಶುಭಾಶಯಗಳು .💐💐

ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಶ್ರೀ ಜಗದ್ಗುರು ಬಸವಾದಿ ಶರಣರ ಆಶೀರ್ವಾದ ಸದಾ…

Loading...

Something went wrong.


Something went wrong.