#nipani resultados da pesquisa
ಜತ್ರಾಟ ಗ್ರಾಮದ ನಮ್ಮ ಆತ್ಮೀಯರು ಹಾಗೂ ಬೀರೇಶ್ವರ ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಗುಂಡೂರಾವ (ಪಿಂಟು)ಆನಂದ ಜತ್ರಾಟೆ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ,ಶ್ರೀ ರೇಣುಕಾದೇವಿಗೆ ಪೂಜೆ ಸಲ್ಲಿಸಿ, ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು. #Nipani
काँग्रेसच्या राज्यात कामं होतात, भाजपच्या राज्यात फक्त टिका होते. #SharadPawar #Saheb #Nipani #Tutari
ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ• ನಿಪ್ಪಾಣಿ ನಗರದಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವಿಸ್ಮರಣೀಯ ಕ್ಷಣಗಳು. #ಕನ್ನಡರಾಜ್ಯೋತ್ಸವ #ನಿಪ್ಪಾಣಿ #Nipani | #ಜೈಭುವನೇಶ್ವರಿ #ಬೆಳಗಾವಿ
*चॅलेंजर्स निपाणी, इंडियन बॉईज अ विजयी* 👇👇 tarunbharat.com/challengers-ni… #TarunBharat #challengers #Nipani #indianboys #belgaum
ಇಂದು ನಿಪ್ಪಾಣಿಯಲ್ಲಿ ಲವ ಜೀಹಾದ ಕುರಿತು ಪತ್ರಿಕಾ ಗೋಷ್ಟಿ ನಡೆಸಿ .ಮಾನ್ಯ ತಹಶಿಲ್ದಾರ ಮತ್ತು CPI ಅವರಿಗೆ ಮನವಿ ಕಟ್ಟು ವಾರಗಳ ಕಾಲ ಆರೊಪಿಗಳನ್ನ ಬಂದಿಸುವಂತೆ ಗಡವು ನಿಡಲಾಯಿತು #ನಿಪ್ಪಾಣಿ #निपाणी #Nipani @PramodMuta39880 #pramodmutalikofficial #ಶ್ರೀರಾಮಸೇನಾ #श्रीरामसेना #SriRamSena #PramodMutalik
ನಿಪ್ಪಾಣಿ ನಗರದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಹಲವು ಸಂಘ ಸಂಸ್ಥೆಗಳು,ವಿವಿಧ ಸಮಾಜದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದ್ದು ಅವರ ಜೊತೆ ಚರ್ಚಿಸಿ,ಅವರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಯಿತು. #nipani #nipanimla
निपाणी खुन खटल्यामध्ये आरोपींची निर्दोष मुक्तता #maharashtranewsnetwork #Nipani#aropi #bhum #socialnews #socialmedia #mnn #dailynews
ಅಭಿನಂದನೆಗಳು ಅಕ್ಕಾ, ಜಯ ನಿಮ್ಮದಾಗಲಿ. Congratulations & Best Wishes to Smt @ShashikalaJolle Akka for the #KarnatakaElections2023. May Lord Beereshwar bless you with more strength & huge Victory in #KarnatakaAssemblyElection2023 from #Nipani Constituency. #BJP4Nipani #BJPYeBharavase
विजयी हॅट्ट्रिक... कर्नाटक राज्य विधानसभा निवडणुकीत निपाणी मतदारसंघातून भाजपाच्या मा. सौ. शशिकला जोल्ले (वहिनी) विजयी झाल्याबद्दल त्यांचे मनःपूर्वक अभिनंदन! पुढील वाटचालीसाठी मनस्वी शुभेच्छा! #karnatakaelection2023 #shashikalajolle #Nipani #vijayihatrick #hatrick
ನಿಪ್ಪಾಣಿಯ ಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ,ಬಂಡು ಖೋತ, ಅನಿಲ ಗುಳಗುಳೆ, ಹಾಗೂ ರಾಹುಲ ಖೋತ,ದೀಪಕ ಖೋತ,ದಾದಾಸೋ ಖೋತ, ತಾತೋಬಾ ಕಳಂತ್ರೆ,ಕಾಂಗ್ರೆಸ್ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಅವರನ್ನು ಆತ್ಮೀಯವಾಗಿ ನಮ್ಮ ಪಕ್ಷಕ್ಕೆ ಸ್ವಾಗತಿಸಲಾಯಿತು. #Nipani #BJP4ViksitBharat
“ಅನ್ನದಾತರ ಏಳಿಗೆಗೆ ನಮ್ಮ ಶ್ರಮ ಅವಿರತ" ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಶುಗರ್ ಫ್ಯಾಕ್ಟರಿ ಲಿ.,(ಮಲ್ಟಿ -ಸ್ಟೇಟ್)ಇದರ 37 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಕಣೇರಿಯ ಪ.ಪೂಜ್ಯ ಶ್ರೀ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಸಿ,ಸದಸ್ಯರನ್ನು ಉದ್ದೇಶಿಸಿ ಮಾತನಾಡಲಾಯಿತು. #nipani #AGM2025
ನಿಪ್ಪಾಣಿ ನಗರದಲ್ಲಿ ನಮ್ಮ ಆತ್ಮೀಯರು ಹಾಗೂ ಪಕ್ಷದ ಕಾರ್ಯಕರ್ತರಾದ ಶ್ರೀ ಬಾಬುರಾವ ಕಲ್ಲಪ್ಪ ಲಾಠಕರ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ, ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು. #nipani
श्रीकांत लोंढे तसेच सर्व मान्यवर, पदाधिकारी व मतदार बंधू-भगिनी उपस्थित होते. @BJP4India @BJP4Karnataka @ShashikalaJolle #GopichandPadalkar #Nipani #Karnataka #KarnatakaAssemblyElection2023
ನಿಪ್ಪಾಣಿ ಮತಕ್ಷೇತ್ರದ ದಿಲಾಲಪೂರವಾಡಿ ಗ್ರಾಮದಲ್ಲಿ ಶಾಸಕರಾದ ನಿಧಿಯಿಂದ 5 ಲಕ್ಷ ರೂಪಾಯಿ ಮೊತ್ತದಲ್ಲಿ ಶ್ರೀ ಶ್ರೀಕೃಷ್ಣ ಮಂದಿರದ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಮೂರ್ತಿಪ್ರಾಣ ಪ್ರತಿಷ್ಠಾಪನೆ,ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿಶ್ರೀಕೃಷ್ಣನ ಮೂರ್ತಿಗೆ ಅಭಿಷೇಕ ಮಾಡಿ ದರ್ಶನ ಪಡೆದು,ಸತ್ಕಾರ ಸ್ವೀಕರಿಸಿ, ಮಾತನಾಡಲಾಯಿತು. #nipani
Tremendous response #Nipani for Shivputra Sambhaji.. Awesome management @ShashikalaJolle ji And lots of love to the audience! #shivputrasambhajimahanatya #शिवपुत्र_संभाजी_महानाट्य #महानाट्य #बेळगाव #belgaum #mahanatya #कोल्हापूर #kolhapur #shivputrasambhaji @DrGhanashyamRao
ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ• ನಿಪ್ಪಾಣಿ ನಗರದಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವಿಸ್ಮರಣೀಯ ಕ್ಷಣಗಳು. #ಕನ್ನಡರಾಜ್ಯೋತ್ಸವ #ನಿಪ್ಪಾಣಿ #Nipani | #ಜೈಭುವನೇಶ್ವರಿ #ಬೆಳಗಾವಿ
ಜತ್ರಾಟ ಗ್ರಾಮದ ನಮ್ಮ ಆತ್ಮೀಯರು ಹಾಗೂ ಬೀರೇಶ್ವರ ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಗುಂಡೂರಾವ (ಪಿಂಟು)ಆನಂದ ಜತ್ರಾಟೆ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ,ಶ್ರೀ ರೇಣುಕಾದೇವಿಗೆ ಪೂಜೆ ಸಲ್ಲಿಸಿ, ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು. #Nipani
ನಿಪ್ಪಾಣಿಯ ಕ್ಷೇತ್ರದ ಅಪ್ಪಾಚಿವಾಡಿ ಗ್ರಾಮದ ಇತಿಹಾಸ ಪರಂಪರೆಯ ಜಾಗೃತ ದೇವಸ್ಥಾನವಾದ ಶ್ರೀ ಹಾಲಸಿದ್ದನಾಥ ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನಕ್ಕೆ ಭೇಟಿ ನೀಡಿ,ದೇವರ ದರ್ಶನ ಪಡೆದು,ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ ಸಂದರ್ಭ. #nipani #Halsiddanath #Appachiwadi #jatra2025
"ಸಹಕಾರಿ ವಲಯದಲ್ಲಿ ರಾಜ್ಯದ ನಂ.1 ಹಾಲಸಿದ್ದನಾಥ ಕಾರ್ಖಾನೆ ಮಾಡುವುದೇ ನಮ್ಮ ಗುರಿ." ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಕೋ ಆಫ್ ಕ್ರೆಡಿಟ್ ಶುಗರ್ ಫ್ಯಾಕ್ಟರಿ ಲಿ.,(ಮಲ್ಟಿ -ಸ್ಟೇಟ್) ಹಬೆಜನಕದ ಅಗ್ನಿಪ್ರದೀಪನ ನೆರವೇರಿಸಿ ಮಾತನಾಡಲಾಯಿತು. #nipani #halsugar
"ಸಹಕಾರಿ ವಲಯದಲ್ಲಿ ರಾಜ್ಯದ ನಂ.1 ಹಾಲಸಿದ್ದನಾಥ ಕಾರ್ಖಾನೆ ಮಾಡುವುದೇ ನಮ್ಮ ಗುರಿ." ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಕೋ ಆಫ್ ಕ್ರೆಡಿಟ್ ಶುಗರ್ ಫ್ಯಾಕ್ಟರಿ ಲಿ.,(ಮಲ್ಟಿ -ಸ್ಟೇಟ್) ಹಬೆಜನಕದ ಅಗ್ನಿಪ್ರದೀಪನ ನೆರವೇರಿಸಿ ಮಾತನಾಡಲಾಯಿತು. #nipani #halsugar
ನಿಪ್ಪಾಣಿ ನಗರದಲ್ಲಿ 2 ಕೋಟಿ 83 ಲಕ್ಷ ರೂ. ಮೊತ್ತದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ (ITI) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ನೆರವೇರಿಸಿ,ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. #Iti #nipani #nipanimla
ನಿಪ್ಪಾಣಿ ನಗರದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಹಲವು ಸಂಘ ಸಂಸ್ಥೆಗಳು,ವಿವಿಧ ಸಮಾಜದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದ್ದು ಅವರ ಜೊತೆ ಚರ್ಚಿಸಿ,ಅವರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಯಿತು. #nipani #nipanimla
ನಿಪ್ಪಾಣಿ ನಗರದಲ್ಲಿ ನಮ್ಮ ಆತ್ಮೀಯರು,ಪಕ್ಷದ ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರಾದ ಶ್ರೀ ಸದ್ದಾಂ ನಗಾರಜಿ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ,ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ,ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು.ಬಳಿಕ ಅವರು ನೀಡಿದ ಆತಿಥ್ಯವನ್ನು ಸ್ವೀಕರಿಸಲಾಯಿತು. #nipani
"ಅಂಗನವಾಡಿಯಿಂದಲೇ ಆರಂಭವಾಗಲಿ ಡಿಜಿಟಲ್ ಕಲಿಕೆ" ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮದಲ್ಲಿ "ಕೇಂದ್ರ ಪುರಸ್ಕೃತ ಸಕ್ಷಮ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ದೂರದರ್ಶನ ಟಿ.ವಿ.LED TV ವಿತರಣೆ" ಮಾಡಿ, ಚಾಲನೆ ನೀಡಲಾಯಿತು. #nipani #nipanimla #Bhoj #BJPGovernment #BJP4ViksitBharat #bjpkarnataka
“ಅನ್ನದಾತರ ಏಳಿಗೆಗೆ ನಮ್ಮ ಶ್ರಮ ಅವಿರತ" ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಶುಗರ್ ಫ್ಯಾಕ್ಟರಿ ಲಿ.,(ಮಲ್ಟಿ -ಸ್ಟೇಟ್)ಇದರ 37 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಕಣೇರಿಯ ಪ.ಪೂಜ್ಯ ಶ್ರೀ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಸಿ,ಸದಸ್ಯರನ್ನು ಉದ್ದೇಶಿಸಿ ಮಾತನಾಡಲಾಯಿತು. #nipani #AGM2025
“ಅನ್ನದಾತರ ಏಳಿಗೆಗೆ ನಮ್ಮ ಶ್ರಮ ಅವಿರತ" ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಶುಗರ್ ಫ್ಯಾಕ್ಟರಿ ಲಿ.,(ಮಲ್ಟಿ -ಸ್ಟೇಟ್)ಇದರ 37 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಕಣೇರಿಯ ಪ.ಪೂಜ್ಯ ಶ್ರೀ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಸಿ,ಸದಸ್ಯರನ್ನು ಉದ್ದೇಶಿಸಿ ಮಾತನಾಡಲಾಯಿತು. #nipani #AGM2025
ನಿಪ್ಪಾಣಿ ನಗರದ ಸಮಾಧಿ ಮಠಕ್ಕೆ ಭೇಟಿ ನೀಡಿ,ಶ್ರೀ ವಿರೂಪಾಕ್ಷಲಿಂಗ ಸ್ವಾಮೀಜಿಗಳ ಜೀವಂತ ಸಮಾಧಿಯ 214 ವರ್ಷ,ಕಳಸಾರೋಹಣ ಹಾಗೂ ಪ.ಪೂ.ಶ್ರೀ ಸಂಗಮದೇವ ಸ್ವಾಮೀಜಿಗಳ 13 ನೇ ಗುರು ಆರಾಧನಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ಸಂದರ್ಭ. #Nipani
ನಿಪ್ಪಾಣಿ ಕ್ಷೇತ್ರದ ಶಿರಗುಪ್ಪಿ ಹಾಗೂ ಶೆಂಡೂರ ಗ್ರಾಮಗಳ ನಡುವೆ ಹಳ್ಳಕ್ಕೆ ಅಡ್ಡಲಾಗಿ 1 ಕೋಟಿ ರೂ. ಮೊತ್ತದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ ಸಂದರ್ಭ. #nipani #reelschallengereelschallenge #nipanimla
"Celebrating the spirit of freedom, courage, and unity. 🇮🇳✨ Happy Independence Day! #klebcanipani#klesociety #nipani #IndependenceDay #15August #ProudToBeIndian #VandeMataram #JaiHind #UnityInDiversity"##
ದಿನಪತ್ರಿಕೆಗಳಲ್ಲಿ ಕಂಡಂತೆ. ನಿಪ್ಪಾಣಿ ಕ್ಷೇತ್ರದ ಗಳತಗಾ ಮತ್ತು ಸೌಂದಲಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಣದ ಕುರಿತು ಪತ್ರಿಕಾ ವರದಿಗಳು. #nipani #nipanimla #BJPGovernment #bjpkarnataka #BhartiyaJantaParty
ನಿಪ್ಪಾಣಿ ನಗರದಲ್ಲಿ ನಮ್ಮ ಆತ್ಮೀಯರು ಹಾಗೂ ಪಕ್ಷದ ಕಾರ್ಯಕರ್ತರಾದ ಶ್ರೀ ಬಾಬುರಾವ ಕಲ್ಲಪ್ಪ ಲಾಠಕರ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ, ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು. #nipani
ನಿಪ್ಪಾಣಿ ಮತಕ್ಷೇತ್ರದ ದಿಲಾಲಪೂರವಾಡಿ ಗ್ರಾಮದಲ್ಲಿ ಶಾಸಕರಾದ ನಿಧಿಯಿಂದ 5 ಲಕ್ಷ ರೂಪಾಯಿ ಮೊತ್ತದಲ್ಲಿ ಶ್ರೀ ಶ್ರೀಕೃಷ್ಣ ಮಂದಿರದ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಮೂರ್ತಿಪ್ರಾಣ ಪ್ರತಿಷ್ಠಾಪನೆ,ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿಶ್ರೀಕೃಷ್ಣನ ಮೂರ್ತಿಗೆ ಅಭಿಷೇಕ ಮಾಡಿ ದರ್ಶನ ಪಡೆದು,ಸತ್ಕಾರ ಸ್ವೀಕರಿಸಿ, ಮಾತನಾಡಲಾಯಿತು. #nipani
ನಿಪ್ಪಾಣಿಯ ಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ,ಬಂಡು ಖೋತ, ಅನಿಲ ಗುಳಗುಳೆ, ಹಾಗೂ ರಾಹುಲ ಖೋತ,ದೀಪಕ ಖೋತ,ದಾದಾಸೋ ಖೋತ, ತಾತೋಬಾ ಕಳಂತ್ರೆ,ಕಾಂಗ್ರೆಸ್ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಅವರನ್ನು ಆತ್ಮೀಯವಾಗಿ ನಮ್ಮ ಪಕ್ಷಕ್ಕೆ ಸ್ವಾಗತಿಸಲಾಯಿತು. #Nipani #BJP4ViksitBharat
ಇಂದು ನಿಪ್ಪಾಣಿಯಲ್ಲಿ ಲವ ಜೀಹಾದ ಕುರಿತು ಪತ್ರಿಕಾ ಗೋಷ್ಟಿ ನಡೆಸಿ .ಮಾನ್ಯ ತಹಶಿಲ್ದಾರ ಮತ್ತು CPI ಅವರಿಗೆ ಮನವಿ ಕಟ್ಟು ವಾರಗಳ ಕಾಲ ಆರೊಪಿಗಳನ್ನ ಬಂದಿಸುವಂತೆ ಗಡವು ನಿಡಲಾಯಿತು #ನಿಪ್ಪಾಣಿ #निपाणी #Nipani @PramodMuta39880 #pramodmutalikofficial #ಶ್ರೀರಾಮಸೇನಾ #श्रीरामसेना #SriRamSena #PramodMutalik
निपाणी खुन खटल्यामध्ये आरोपींची निर्दोष मुक्तता #maharashtranewsnetwork #Nipani#aropi #bhum #socialnews #socialmedia #mnn #dailynews
ಜತ್ರಾಟ ಗ್ರಾಮದ ನಮ್ಮ ಆತ್ಮೀಯರು ಹಾಗೂ ಬೀರೇಶ್ವರ ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಗುಂಡೂರಾವ (ಪಿಂಟು)ಆನಂದ ಜತ್ರಾಟೆ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ,ಶ್ರೀ ರೇಣುಕಾದೇವಿಗೆ ಪೂಜೆ ಸಲ್ಲಿಸಿ, ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು. #Nipani
ನಿಪ್ಪಾಣಿ ನಗರದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಹಲವು ಸಂಘ ಸಂಸ್ಥೆಗಳು,ವಿವಿಧ ಸಮಾಜದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದ್ದು ಅವರ ಜೊತೆ ಚರ್ಚಿಸಿ,ಅವರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಯಿತು. #nipani #nipanimla
Welcome to Nipani Sir @PawarSpeaks @uttam_patil1 @satejp @RRPSpeaks @jigneshmevani80 #uttampatil #nipani #chikodi #Elecciones2024
ನಿಪ್ಪಾಣಿ ನಗರದಲ್ಲಿ 2 ಕೋಟಿ 83 ಲಕ್ಷ ರೂ. ಮೊತ್ತದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ (ITI) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ನೆರವೇರಿಸಿ,ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. #Iti #nipani #nipanimla
श्रीकांत लोंढे तसेच सर्व मान्यवर, पदाधिकारी व मतदार बंधू-भगिनी उपस्थित होते. @BJP4India @BJP4Karnataka @ShashikalaJolle #GopichandPadalkar #Nipani #Karnataka #KarnatakaAssemblyElection2023
ನಿಪ್ಪಾಣಿ ನಗರದಲ್ಲಿ ನಮ್ಮ ಆತ್ಮೀಯರು ಹಾಗೂ ಪಕ್ಷದ ಕಾರ್ಯಕರ್ತರಾದ ಶ್ರೀ ಬಾಬುರಾವ ಕಲ್ಲಪ್ಪ ಲಾಠಕರ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ, ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು. #nipani
“ಅನ್ನದಾತರ ಏಳಿಗೆಗೆ ನಮ್ಮ ಶ್ರಮ ಅವಿರತ" ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಶುಗರ್ ಫ್ಯಾಕ್ಟರಿ ಲಿ.,(ಮಲ್ಟಿ -ಸ್ಟೇಟ್)ಇದರ 37 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಕಣೇರಿಯ ಪ.ಪೂಜ್ಯ ಶ್ರೀ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಸಿ,ಸದಸ್ಯರನ್ನು ಉದ್ದೇಶಿಸಿ ಮಾತನಾಡಲಾಯಿತು. #nipani #AGM2025
*निपाणी शहराची ‘उत्तम’ साथ मिळणार* 👇🏻👇🏻 tarunbharat.com/nipani-city-wi… #TarunBharat #belgaumelectionnews #Nipani @I_UttamPatil
बापूसो कट्टीकली, निरंजन कमते, म्हाळू हेगडे, रावसाहेब कराळे, बाळासो कदम, संजय आवटे तसेच सर्व मान्यवर, पदाधिकारी व मतदार बंधू-भगिनी उपस्थित होते. @BJP4India @BJP4Karnataka @ShashikalaJolle #GopichandPadalkar #Nipani #Karnataka #KarnatakaAssemblyElection2023
उत्तम विचार युवकांना रोजगार मिळवून देण्याचा..! ಯುವಕನಿಗೆ ಉದ್ಯೋಗ ನೀಡುವುದು #ncp #ncpspeaks #nipani #uttampatilnipani #ncpspeaks #uttampatil #karnataka #ncpkarnataka #assemblyelection2023 #karnatakaelections2023
माझं ध्येय निपाणी मतदारसंघातील विद्यार्थ्यांसाठी ग्रंथालय आणि अभ्यासिका उभारण्याचं..! #ncp #ncpspeaks #nipani #uttampatilnipani #ncpspeaks #uttampatil #karnataka #ncpkarnataka #assemblyelection2023 #karnatakaelections2023
आज आमदार गोपीचंद पडळकर साहेबांनी निपाणी विधानसभा मतदारसंघाच्या भाजपा उमेदवार सौ. शशिकलाताई जोल्ले, खा.आण्णासाहेब जोल्ले यांच्या निवासस्थानी भेट दिली. #GopichandPadalkar #ShashikalaJolle #Nipani #Karnataka
ದಿನಪತ್ರಿಕೆಗಳಲ್ಲಿ ಕಂಡಂತೆ. ನಿಪ್ಪಾಣಿ ಕ್ಷೇತ್ರದ ಗಳತಗಾ ಮತ್ತು ಸೌಂದಲಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಣದ ಕುರಿತು ಪತ್ರಿಕಾ ವರದಿಗಳು. #nipani #nipanimla #BJPGovernment #bjpkarnataka #BhartiyaJantaParty
आज विद्यमान नगरसेवक माणिक कुंभार यांच्या नेतृत्वाखाली बोरगाव येथील कुंभार समाजाने आगामी निवडणुकीसाठी जाहीर पाठिंबा दिला. #ncp #ncpspeaks #nipani #uttampatilnipani #ncpspeaks #uttampatil #karnataka #ncpkarnataka #assemblyelection2023 #KarnatakaElections2023
Something went wrong.
Something went wrong.
United States Trends
- 1. Trench 5,880 posts
- 2. Hato 19.5K posts
- 3. Tosin 9,228 posts
- 4. Jacob Frey 9,677 posts
- 5. Richardson 2,568 posts
- 6. Hefner N/A
- 7. Godzilla 21.2K posts
- 8. Lina Khan 4,362 posts
- 9. Kranny N/A
- 10. Walker Kessler 1,223 posts
- 11. SCOTUS 24.7K posts
- 12. Kranitz N/A
- 13. Estevao 17.4K posts
- 14. #questpit 27.6K posts
- 15. Supreme Court 136K posts
- 16. IEEPA 4,235 posts
- 17. Gorsuch 7,208 posts
- 18. NYPD 31.5K posts
- 19. Qarabag 34.5K posts
- 20. Death Grips 3,854 posts