cs_nyk's profile picture. ಹೆಮ್ಮೆಯ ಕನ್ನಡಿಗ 💛❤️

αvιrαj 💊💊👽

@cs_nyk

ಹೆಮ್ಮೆಯ ಕನ್ನಡಿಗ 💛❤️

αvιrαj 💊💊👽 đã đăng lại

ಬಿಹಾರದಲ್ಲಿ ಕಾಂಗ್ರೆಸ್ ಪರವಾಗಿ ಓಟು ಹಾಕಿದ್ರೆ ಬೆಂಗಳೂರಿನಲ್ಲಿ ನಿವೇಶನ? ಹೇಗಿದೆ ನೋಡಿ ಇವರ ನಡೆಗಳು, ಒಂದೆಡೆ ನಮ್ಮ ರಾಜ್ಯದ ತೆರಿಗೆಯಲ್ಲಿ ಹೆಚ್ಚಿನ ಪಾಲು ಬಿಹಾರಕ್ಕೆ ಹೋಗುತ್ತೆ. ಬಿಹಾರದಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ನೆಲದ ಮಕ್ಕಳ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದಾರೆ‌ . ಈ ನಡುವೆ ಕರ್ನಾಟಕದ…

ajavgal's tweet image. ಬಿಹಾರದಲ್ಲಿ ಕಾಂಗ್ರೆಸ್ ಪರವಾಗಿ ಓಟು ಹಾಕಿದ್ರೆ ಬೆಂಗಳೂರಿನಲ್ಲಿ ನಿವೇಶನ? 
ಹೇಗಿದೆ ನೋಡಿ ಇವರ ನಡೆಗಳು, ಒಂದೆಡೆ ನಮ್ಮ ರಾಜ್ಯದ ತೆರಿಗೆಯಲ್ಲಿ ಹೆಚ್ಚಿನ ಪಾಲು ಬಿಹಾರಕ್ಕೆ ಹೋಗುತ್ತೆ. ಬಿಹಾರದಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ನೆಲದ ಮಕ್ಕಳ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದಾರೆ‌ . ಈ ನಡುವೆ ಕರ್ನಾಟಕದ…

αvιrαj 💊💊👽 đã đăng lại

ಕನ್ನಡದ ಸವದತ್ತಿ ರಟ್ಟರು(ರಡ್ಡಿ) ಕಟ್ಟಿದ ಕೋಟೆಯೊಳಗೆ ನೂರಾರು ಅಡಿಯ ಎತ್ತರದ ಕನ್ನಡ ವಿರೋಧಿಯ ಪ್ರತಿಮೆ ಕೆತ್ತಿಸಿದ ಮಾಹಾತಾಯಿ ನೀನು ಮೊನ್ನೆ ಹೋಗಿದ್ದೆ ಅಂತ ಸುಂದರ ಸಹ್ಯಾದ್ರಿ ತಪ್ಪಲಿನ ಗುಡ್ಡದ ಮೇಲಿನ ಯಳ್ಳುರ ಹಳ್ಳಿಲಿ ಈಗ್ಲೂ ಮಹಾರಾಷ್ಟ್ರ ರಾಜ್ಯ ಅಂತ ಇರೊ ಬೋರ್ಡ್ ಕೂಡ ತಗಿಸೊ ಧೈರ್ಯ ಮಾಡಿಲ ನೀನು @laxmi_hebbalkar @shivanand087

happypatil0's tweet image. ಕನ್ನಡದ ಸವದತ್ತಿ ರಟ್ಟರು(ರಡ್ಡಿ) ಕಟ್ಟಿದ ಕೋಟೆಯೊಳಗೆ ನೂರಾರು ಅಡಿಯ ಎತ್ತರದ ಕನ್ನಡ ವಿರೋಧಿಯ ಪ್ರತಿಮೆ ಕೆತ್ತಿಸಿದ ಮಾಹಾತಾಯಿ ನೀನು

ಮೊನ್ನೆ ಹೋಗಿದ್ದೆ ಅಂತ ಸುಂದರ ಸಹ್ಯಾದ್ರಿ ತಪ್ಪಲಿನ ಗುಡ್ಡದ ಮೇಲಿನ ಯಳ್ಳುರ ಹಳ್ಳಿಲಿ ಈಗ್ಲೂ ಮಹಾರಾಷ್ಟ್ರ ರಾಜ್ಯ ಅಂತ ಇರೊ ಬೋರ್ಡ್ ಕೂಡ ತಗಿಸೊ ಧೈರ್ಯ ಮಾಡಿಲ ನೀನು @laxmi_hebbalkar @shivanand087
happypatil0's tweet image. ಕನ್ನಡದ ಸವದತ್ತಿ ರಟ್ಟರು(ರಡ್ಡಿ) ಕಟ್ಟಿದ ಕೋಟೆಯೊಳಗೆ ನೂರಾರು ಅಡಿಯ ಎತ್ತರದ ಕನ್ನಡ ವಿರೋಧಿಯ ಪ್ರತಿಮೆ ಕೆತ್ತಿಸಿದ ಮಾಹಾತಾಯಿ ನೀನು

ಮೊನ್ನೆ ಹೋಗಿದ್ದೆ ಅಂತ ಸುಂದರ ಸಹ್ಯಾದ್ರಿ ತಪ್ಪಲಿನ ಗುಡ್ಡದ ಮೇಲಿನ ಯಳ್ಳುರ ಹಳ್ಳಿಲಿ ಈಗ್ಲೂ ಮಹಾರಾಷ್ಟ್ರ ರಾಜ್ಯ ಅಂತ ಇರೊ ಬೋರ್ಡ್ ಕೂಡ ತಗಿಸೊ ಧೈರ್ಯ ಮಾಡಿಲ ನೀನು @laxmi_hebbalkar @shivanand087

ಕನ್ನಡಂ ದೈವಮೈ! ಕನ್ನಡ ಕುಲಕೋಟಿ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

laxmi_hebbalkar's tweet image. ಕನ್ನಡಂ ದೈವಮೈ!

ಕನ್ನಡ ಕುಲಕೋಟಿ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.


αvιrαj 💊💊👽 đã đăng lại

ಬ್ರಿಟಿಷರಿಗೆ ಹೆದರಿಲ್ಲಾ, ಇನ್ನಾ ಮಹಾರಾಷ್ಟ್ರದವರಿಗೆ ಹೆದರುವ ಪ್ರಶ್ನೆನೆ ಬರಲ್ಲಾ. ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳುವ ಸಂದರ್ಭ ಬರುತ್ತದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು MES ಅವರಿಗೆ ಖಡಕ್ ಸಂದೇಶ ನೀಡಿದ್ದಾರೆ. #belagavi #belagavika #karnatakarajyotasa2025 #karnatakarajyotasa


αvιrαj 💊💊👽 đã đăng lại

💛❤️


αvιrαj 💊💊👽 đã đăng lại

ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದ್ದು. ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು…


αvιrαj 💊💊👽 đã đăng lại

ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು #ಕನ್ನಡ

compolhdc's tweet image. ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 
#ಕನ್ನಡ

αvιrαj 💊💊👽 đã đăng lại

ಕೇಂದ್ರ ಸರ್ಕಾರ ಕರ್ನಾಟಕ ಅನ್ನೋ ಒಂದು ರಾಜ್ಯ ಇದೆ ಅನ್ನೋದು ಮರೆತುಬಿಟ್ಟಿದಿಯೆ ಹೇಗೆ.. ಇವರನ್ನು ಎಲ್ಲದಕ್ಕೂ ಬೇಡಿಕೊಳ್ಳಬೇಕೆ? ಇಷ್ಟು ಜನ ಸಂಸದರನ್ನು ಕೊಟ್ಟು ಪ್ರಯೋಜನ ಏನು ಆಗಿದ್ರೆ.. ಇವರ ಕೆಲಸ ಏನು ಹಾಗಿದ್ರೆ.. ಒಂದು ಕಡೆ ಮಳೆ ಹಾನಿಗೆ ಮೊರೆ ಇನ್ನೊಂದು ಕಡೆ ಯೋಜನೆಗಳಿಗೆ ಅನುದಾನ ನೀಡಿಲ್ಲ.. 🤦🏻‍♂️

rajanna_rupesh's tweet image. ಕೇಂದ್ರ ಸರ್ಕಾರ
 ಕರ್ನಾಟಕ ಅನ್ನೋ ಒಂದು ರಾಜ್ಯ ಇದೆ ಅನ್ನೋದು ಮರೆತುಬಿಟ್ಟಿದಿಯೆ ಹೇಗೆ..
ಇವರನ್ನು ಎಲ್ಲದಕ್ಕೂ ಬೇಡಿಕೊಳ್ಳಬೇಕೆ?
ಇಷ್ಟು ಜನ ಸಂಸದರನ್ನು ಕೊಟ್ಟು ಪ್ರಯೋಜನ ಏನು ಆಗಿದ್ರೆ..
ಇವರ ಕೆಲಸ ಏನು ಹಾಗಿದ್ರೆ..
ಒಂದು ಕಡೆ ಮಳೆ ಹಾನಿಗೆ ಮೊರೆ
ಇನ್ನೊಂದು ಕಡೆ ಯೋಜನೆಗಳಿಗೆ ಅನುದಾನ ನೀಡಿಲ್ಲ.. 🤦🏻‍♂️
rajanna_rupesh's tweet image. ಕೇಂದ್ರ ಸರ್ಕಾರ
 ಕರ್ನಾಟಕ ಅನ್ನೋ ಒಂದು ರಾಜ್ಯ ಇದೆ ಅನ್ನೋದು ಮರೆತುಬಿಟ್ಟಿದಿಯೆ ಹೇಗೆ..
ಇವರನ್ನು ಎಲ್ಲದಕ್ಕೂ ಬೇಡಿಕೊಳ್ಳಬೇಕೆ?
ಇಷ್ಟು ಜನ ಸಂಸದರನ್ನು ಕೊಟ್ಟು ಪ್ರಯೋಜನ ಏನು ಆಗಿದ್ರೆ..
ಇವರ ಕೆಲಸ ಏನು ಹಾಗಿದ್ರೆ..
ಒಂದು ಕಡೆ ಮಳೆ ಹಾನಿಗೆ ಮೊರೆ
ಇನ್ನೊಂದು ಕಡೆ ಯೋಜನೆಗಳಿಗೆ ಅನುದಾನ ನೀಡಿಲ್ಲ.. 🤦🏻‍♂️

αvιrαj 💊💊👽 đã đăng lại

ವಿರೋಧಪಕ್ಷದ ನಾಯಕರಾಗಿದ್ದಾಗ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ SC ST OBC ಗೆ 33. GM ಗೆ 30.ಸಿದ್ದರಾಮಯ್ಯ ಬರೆದ ಒಂದೇ ಒಂದು ಲೆಟರ್ ನಿಂದ.. ಎಷ್ಟೋ ವಿದ್ಯಾರ್ಥಿಗಳು ಹುಟ್ಟಿದ ಊರು ಬಿಟ್ಟು ಧಾರವಾಡಕ್ಕೆ ಬಂದಿದ್ದಾರೆ.. ಅನ್ನ ರಾಮಯ್ಯ ಸಿಎಂ @siddaramaiah ಸಿದ್ದರಾಮಯ್ಯನ ಭರವಸೆ ಎಷ್ಟೋ ವಿದ್ಯಾರ್ಥಿಗಳ ಜೀವ ತೆಗೆಯುವ ಭರವಸೆಯಾಗಿದೆ...…


αvιrαj 💊💊👽 đã đăng lại

ಇಂದು ಧಾರವಾಡದಲ್ಲಿ ರಾಮಾಂಜಿ ಎಂಬ ಸ್ಪರ್ಧಾತ್ಮಕ ಆಕಾಂಕ್ಷಿ ಸರ್ಕಾರ @siddaramaiah ದಿಂದ ಯಾವುದೇ ಅಧಿಸೂಚನೆ ಆಗದ ಕಾರಣ ಹೃದಯಘಾತ ದಿಂದ ಸಾವಿಗೆ ಶೇರಣರಾಗಿದ್ದರೆ. ಇದಕ್ಕೆ ಮೂಲ ಕಾರಣ ಈ ಬೇಜವಾಬ್ದಾರಿ ಯುತ ಸರ್ಕಾರನೇ ಹೊರತು ಬೇರೆಯಾರು ಅಲ್ಲ. ಸಮಯಕ್ಕೆ ಸರಿಯಾಗಿ ಸರ್ಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದರೆ ನಮ್ಮ ರಾಜ್ಯದ ಯುವಕರಿಗೆ ಈ…


αvιrαj 💊💊👽 đã đăng lại

ಪಿಎಸ್ಐ ಓದ್ತಾ ಓದ್ತಾ ಹೃದಯಾಘಾತದಿಂದ ಧಾರವಾಡದಲ್ಲಿ ಕೊನೆ ಉಸಿರು ಬಿಟ್ಟು ಐದು ವರ್ಷಗಳಿಂದ ಊರಿಗೆ ಹೋಗದಂತೆ ಧಾರವಾಡದಲ್ಲಿ ಓದು ಇದ್ದ.ಸ್ಪರ್ಧಾ ಆಕಾಂಕ್ಷಿ ರಾಮಾಂಜನೇಯ rip ಅಣ್ಣ 😭😭😭🪔

DevarajMS44's tweet image. ಪಿಎಸ್ಐ ಓದ್ತಾ ಓದ್ತಾ ಹೃದಯಾಘಾತದಿಂದ ಧಾರವಾಡದಲ್ಲಿ ಕೊನೆ ಉಸಿರು ಬಿಟ್ಟು ಐದು ವರ್ಷಗಳಿಂದ ಊರಿಗೆ ಹೋಗದಂತೆ ಧಾರವಾಡದಲ್ಲಿ ಓದು ಇದ್ದ.ಸ್ಪರ್ಧಾ ಆಕಾಂಕ್ಷಿ ರಾಮಾಂಜನೇಯ rip ಅಣ್ಣ 😭😭😭🪔

αvιrαj 💊💊👽 đã đăng lại

ಇಂದು ಧಾರವಾಡದಲ್ಲಿ ರಾಮಾಂಜಿ ಎಂಬ ಸ್ಪರ್ಧಾತ್ಮಕ ಆಕಾಂಕ್ಷಿ ಸರ್ಕಾರ @siddaramaiah ದಿಂದ ಯಾವುದೇ ಅಧಿಸೂಚನೆ ಆಗದ ಕಾರಣ ಹೃದಯಘಾತ ದಿಂದ ಸಾವಿಗೆ ಶೇರಣರಾಗಿದ್ದರೆ. ಇದಕ್ಕೆ ಮೂಲ ಕಾರಣ ಈ ಬೇಜವಾಬ್ದಾರಿ ಯುತ ಸರ್ಕಾರನೇ ಹೊರತು ಬೇರೆಯಾರು ಅಲ್ಲ. ಸಮಯಕ್ಕೆ ಸರಿಯಾಗಿ ಸರ್ಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದರೆ ನಮ್ಮ ರಾಜ್ಯದ ಯುವಕರಿಗೆ ಈ…

kanthakumarr's tweet image. ಇಂದು ಧಾರವಾಡದಲ್ಲಿ ರಾಮಾಂಜಿ ಎಂಬ ಸ್ಪರ್ಧಾತ್ಮಕ ಆಕಾಂಕ್ಷಿ ಸರ್ಕಾರ @siddaramaiah ದಿಂದ ಯಾವುದೇ ಅಧಿಸೂಚನೆ ಆಗದ ಕಾರಣ ಹೃದಯಘಾತ ದಿಂದ ಸಾವಿಗೆ ಶೇರಣರಾಗಿದ್ದರೆ. ಇದಕ್ಕೆ ಮೂಲ ಕಾರಣ ಈ ಬೇಜವಾಬ್ದಾರಿ ಯುತ ಸರ್ಕಾರನೇ ಹೊರತು ಬೇರೆಯಾರು ಅಲ್ಲ. ಸಮಯಕ್ಕೆ ಸರಿಯಾಗಿ ಸರ್ಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದರೆ ನಮ್ಮ ರಾಜ್ಯದ ಯುವಕರಿಗೆ ಈ…

αvιrαj 💊💊👽 đã đăng lại

ಹಿಂದಿ ಕಲಿತು more Indian ಆಗುವ ಭರದಲ್ಲಿ ಗಣಿತವನ್ನು ಮರೆತ ಕನ್ನಡಿಗರಿಗೋಸ್ಕರ ಈ ಪೋಸ್ಟ್ ಫ್ರೆಂಡ್ಸ್ ಓದಿ ಹಂಚಿಕೊಳ್ಳಿ 15 ನೇ ಹಣಕಾಸು ಆಯೋಗದ ವರದಿ ಅಂತರ್ಜಾಲದಲ್ಲಿ ಸಿಗುತ್ತೆ ಒಮ್ಮೆ ನೋಡಿ ಈ 15 ನೇ ಹಣಕಾಸು ಆಯೋಗದ ಪ್ರಕಾರ ದುಡ್ಡು ಹೇಗೆ ಹಂಚಿಕೆಯಾಗುತ್ತೆ ಅಂದ್ರೆ, ಭಾರತ ಸರ್ಕಾರಕ್ಕೆ ಬರುವ income tax , corporate tax, cgst…

ajavgal's tweet image. ಹಿಂದಿ ಕಲಿತು more Indian ಆಗುವ ಭರದಲ್ಲಿ ಗಣಿತವನ್ನು ಮರೆತ ಕನ್ನಡಿಗರಿಗೋಸ್ಕರ ಈ ಪೋಸ್ಟ್ ಫ್ರೆಂಡ್ಸ್ ಓದಿ ಹಂಚಿಕೊಳ್ಳಿ

15 ನೇ ಹಣಕಾಸು ಆಯೋಗದ ವರದಿ ಅಂತರ್ಜಾಲದಲ್ಲಿ ಸಿಗುತ್ತೆ ಒಮ್ಮೆ ನೋಡಿ  

ಈ 15 ನೇ ಹಣಕಾಸು ಆಯೋಗದ ಪ್ರಕಾರ ದುಡ್ಡು ಹೇಗೆ ಹಂಚಿಕೆಯಾಗುತ್ತೆ ಅಂದ್ರೆ, ಭಾರತ ಸರ್ಕಾರಕ್ಕೆ ಬರುವ income tax , corporate tax, cgst…
ajavgal's tweet image. ಹಿಂದಿ ಕಲಿತು more Indian ಆಗುವ ಭರದಲ್ಲಿ ಗಣಿತವನ್ನು ಮರೆತ ಕನ್ನಡಿಗರಿಗೋಸ್ಕರ ಈ ಪೋಸ್ಟ್ ಫ್ರೆಂಡ್ಸ್ ಓದಿ ಹಂಚಿಕೊಳ್ಳಿ

15 ನೇ ಹಣಕಾಸು ಆಯೋಗದ ವರದಿ ಅಂತರ್ಜಾಲದಲ್ಲಿ ಸಿಗುತ್ತೆ ಒಮ್ಮೆ ನೋಡಿ  

ಈ 15 ನೇ ಹಣಕಾಸು ಆಯೋಗದ ಪ್ರಕಾರ ದುಡ್ಡು ಹೇಗೆ ಹಂಚಿಕೆಯಾಗುತ್ತೆ ಅಂದ್ರೆ, ಭಾರತ ಸರ್ಕಾರಕ್ಕೆ ಬರುವ income tax , corporate tax, cgst…

αvιrαj 💊💊👽 đã đăng lại
DgpKarnataka's tweet image.

ಉತ್ತಮ ಜೀವನ ನೆಡೆಸಲು ಭಯ ಮತ್ತು ಭಕ್ತಿ ಇರಬೇಕು ಆದರೆ ಇಡಿ ಜೀವನವೇ ಭಯ ಮತ್ತು ಅಂದ ಭಕ್ತಿ ಯಾಗಬಾರದು.. ಹಂಗೇನಾದರೂ ಆದರೆ ಜೀವನವಿಡಿ ಕುಂಟುತ್ತಲೇ ಇರಬೇಕಾಗುತ್ತದೆ...!!

ಭಯವನ್ನು ಒಮ್ಮೆಯೂ ಎದುರಿಸಲಾರದೆ ಹೋದರೆ ಜೀವನವಿಡಿ ಓಡುತ್ತಲೇ ಇರಬೇಕಾಗುತ್ತದೆ... #Attitude #LifeVibes #KannadaQuotes #PositiveVibes

SVPatil_31's tweet image. ಭಯವನ್ನು ಒಮ್ಮೆಯೂ ಎದುರಿಸಲಾರದೆ ಹೋದರೆ ಜೀವನವಿಡಿ ಓಡುತ್ತಲೇ ಇರಬೇಕಾಗುತ್ತದೆ... 

#Attitude #LifeVibes #KannadaQuotes #PositiveVibes


αvιrαj 💊💊👽 đã đăng lại

Ok modi chela " ಬ್ರೋ"


αvιrαj 💊💊👽 đã đăng lại

ನಮ್ಮ ಕರುನಾಡಿನ ಹೆಮ್ಮೆಯ ಹಾಸ್ಯ ಕಲಾವಿದ ರಾಜು ತಾಳಿಕೋಟಿ ಅವರು ಹೃದಯಾಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ..! #ಓಂಶಾಂತಿ

BelagaviKA's tweet image. ನಮ್ಮ ಕರುನಾಡಿನ ಹೆಮ್ಮೆಯ ಹಾಸ್ಯ ಕಲಾವಿದ ರಾಜು ತಾಳಿಕೋಟಿ ಅವರು ಹೃದಯಾಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ..!

#ಓಂಶಾಂತಿ

αvιrαj 💊💊👽 đã đăng lại

Dharwad, Karnataka: A protester says, "... There has been no state government recruitment here for at least 5-6 years. Initially, COVID was cited as the reason, then elections, followed by the excuse of reservation. Now, even after all this, the ministers say exams will be…


αvιrαj 💊💊👽 đã đăng lại

Dharwad, Karnataka: A protester says, "There has been no recruitment in Karnataka for a long time, especially in the police department. Even when it did happen, it was marred by scams... We appeal to the state government to provide age relaxation..."


αvιrαj 💊💊👽 đã đăng lại

Rahul Wanted Gen-Z protest in India. Gen-Z has started protesting against Congress😂 Civil service aspirants under the All Karnataka Students’ Association hit the streets demanding recruitment for pending posts, including police constables.

Từ Prajavani

αvιrαj 💊💊👽 đã đăng lại
EzuieQuotes's tweet image.

United States Xu hướng

Loading...

Something went wrong.


Something went wrong.