
Dr. C.N. Ashwath Narayan
@drashwathcn
ಜನಸೇವಕ | MLA, Malleshwaram | Former Deputy Chief Minister of Karnataka
You might like
ಕೇಂದ್ರ ಸಚಿವರು ಹಾಗೂ @JanataDal_S ಪಕ್ಷದ ಹಿರಿಯ ನಾಯಕರಾದ ಶ್ರೀ @hd_kumaraswamy ಅವರನ್ನು ಇಂದು ನವದೆಹಲಿಯಲ್ಲಿರುವ ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಸಂತಸವಾಯಿತು. ನಮ್ಮ ರಾಷ್ಟ್ರದಲ್ಲಿ ಬೃಹತ್ ಕೈಗಾರಿಕೆಗಳನ್ನು ಬಲಪಡಿಸುವ ಅವರ ಕ್ರಮಗಳು, ದೇಶವನ್ನು ಆರ್ಥಿಕ ಆತ್ಮನಿರ್ಭರತೆಯ ಪಥದಲ್ಲಿ ಮತ್ತಷ್ಟು ಮುನ್ನಡೆಸುತ್ತಿವೆ.
ಮಾಜಿ ಉಪ ಮುಖ್ಯಮಂತ್ರಿಗಳು, @BJP4Karnataka ಪಕ್ಷದ ಹಿರಿಯ ನಾಯಕರೂ ಆಗಿರುವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ನವದೆಹಲಿಯ ನನ್ನ ಗೃಹ ಕಚೇರಿಯಲ್ಲಿ ವಿಶ್ವಾಸಪೂರ್ವಕವಾಗಿ ಭೇಟಿ ಮಾಡಿದರು. @drashwathcn

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹರಾಗಿ ಹಾಗೂ ಸಂಘದ ಹಿರಿಯ ಕಾರ್ಯಕರ್ತರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಮಾಜಿ ಅಧ್ಯಕ್ಷರು ಹಾಗೂ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿದ್ದ ಶ್ರೀ ಕೃ. ನರಹರಿ ಅವರ ಅಗಲಿಕೆ ಸಂಘಪರಿವಾರಕ್ಕೆ ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಶಿಸ್ತು, ಸಮರ್ಪಣೆ ಮತ್ತು ರಾಷ್ಟ್ರಭಕ್ತಿಯ ಜೀವಂತ…

ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಪ್ರಯುಕ್ತ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಿ. ದೊರೆಸ್ವಾಮಿ ಉದ್ಯಾನವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು. #valmikijayanti2025
Completing 24 years of remarkable leadership and stepping into the 25th year of transformative governance and nation-building, Sir. 🇮🇳 From Gujarat’s model of governance to the global vision of Viksit Bharat, your tireless commitment to empowering every section of society…
On this day in 2001, I took oath as Gujarat’s Chief Minister for the first time. Thanks to the continuous blessings of my fellow Indians, I am entering my 25th year of serving as the head of a Government. My gratitude to the people of India. Through all these years, it has been…



ನಾಡಿನ ಸಮಸ್ತ ಜನತೆಗೆ ವಾಲ್ಮೀಕಿ ಜಯಂತಿ ಶುಭಾಶಯಗಳು. ರಾಮತತ್ತ್ವವನ್ನು ಜಗತ್ತಿಗೆ ನೀಡಿ, ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ತಿಳಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯಂದು ಅವರ ಚರಣಗಳಿಗೆ ಭಕ್ತಿಪೂರ್ವಕ ವಂದನೆಗಳು. #valmikijayanti2025

A truly historic performance by our para-athletes! 🇮🇳 At this year’s World Para-Athletics Championships, Team India delivered its best-ever show — 22 medals, including 6 Golds! Heartiest congratulations to all our athletes whose dedication and spirit will inspire millions.…

ಸ್ವಾಮಿ @siddaramaiah ನವರೇ, @DKShivakumar ಅವರೇ, ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು 750 ಕೋಟಿ ಬಿಡುಗಡೆ ಮಾಡಿದ್ದೇವೆಂದು ಹೇಳಿದ್ದೀರಿ. Link :- x.com/dkshivakumar/s… ಆದರೆ, ಕೇವಲ ಬಾಯಲ್ಲಿ ಹೇಳುವುದಕ್ಕಿಂತ, ಆ 750 ಕೋಟಿಯ ಹಣದ ಮೂಲವೇನು?, ಅದರ ಬಿಡುಗಡೆ ದಾಖಲೆ ಎಲ್ಲಿದೆ? ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ,…
ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ನಮ್ಮ ಸರ್ಕಾರ ಬದ್ಧ ಬೆಂಗಳೂರಿನಲ್ಲಿ ಈಗಾಗಲೇ 13,000 ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ, ಉಳಿದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಗುಂಡಿಗಳನ್ನು ಮುಚ್ಚಲು 750 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ವಾರ್ಡ್ಗಳ ಮಟ್ಟದಲ್ಲಿ ರಸ್ತೆ ಸುಧಾರಣೆಗೆ 1,100 ಕೋಟಿ ರೂ. ಬಿಡುಗಡೆ ಮಾಡಲು…



ಸನ್ಮಾನ್ಯ @Siddaramaiah ನವರೇ, @DKShivakumar ಅವರೇ, ‘ಕುಣಿಯಲಾರದವನು ನೆಲ ಡೊಂಕು ಎಂದನಂತೆ’, ಹಂಗಾಯ್ತು ನಿಮ್ಮ ಕಥೆ. ನೀವು ಹೇಳಿದಂತೆ, ಹಿಂದಿನ ಸರ್ಕಾರದ ಅವಧಿಯಲ್ಲಿ ₹6000 ಕೋಟಿ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಖರ್ಚಾಗಿದೆ ಆದರೆ ಮತ್ತೆ ರಸ್ತೆಯಲ್ಲಿ ಗುಂಡಿಗಳಿವೆ ಎಂದು ಆರೋಪ ಮಾಡುವ ನಿಮಗೆ, ಆ ಎಲ್ಲಾ ರಸ್ತೆಗಳಿಗೂ ಕಡ್ಡಾಯವಾಗಿ…
ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷಗಳ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪ್ರಧಾನಿ ಶ್ರೀ @narendramodi ಅವರ ಲೇಖನಗಳು. #ಸಂಘಶತಾಬ್ದಿ #RSS100Years




ಕರ್ನಾಟಕದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ನ ಸ್ಥಾಪಕರಾದ @VKiragandur ಅವರಿಗೆ ಹಾರ್ದಿಕ ಹುಟ್ಟುಹಬ್ಬದ ಶುಭಾಶಯಗಳು! ತಮ್ಮ ಅದ್ಭುತ ಚಿತ್ರಗಳ ಮೂಲಕ ಕನ್ನಡ ಚಿತ್ರೋದ್ಯಮವನ್ನು ವಿಶ್ವಕ್ಕೆ ಪರಿಚಯಿಸಿದ ನಿಮಗೆ ಮುಂದಿನ ದಿನಗಳು ಯಶಸ್ಸು, ಆರೋಗ್ಯ ಮತ್ತು ಸಂತೋಷದಿಂದ ತುಂಬಿರಲಿ ಎಂದು ಹಾರೈಸುತ್ತೇನೆ.

ನಾಡಹಬ್ಬ ದಸರಾ ಸಂಭ್ರಮದಲ್ಲಿ ಜಗತ್ಪ್ರಸಿದ್ಧ ಚಿನ್ನದ ಅಂಬಾರಿಯ ಮೇಲೆ ತಾಯಿ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆಯನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ. ಶ್ರೀ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ಶಾಂತಿ, ಸಂಪತ್ತು ಮತ್ತು ನೆಮ್ಮದಿ ದಯಪಾಲಿಸಲಿ. #MysuruDasara2025

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳಾದ @AgrawalRMD ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಬಲಿಷ್ಠ ಮತ್ತು ಸ್ವಾವಲಂಬಿ ರಾಷ್ಟ್ರ ಕಟ್ಟುವಲ್ಲಿ ಶ್ರಮಿಸಿದ ಪ್ರಾಮಾಣಿಕ ರಾಜಕಾರಣಿ, ಜೈ ಜವಾನ್ ಜೈ ಕಿಸಾನ್ ಘೋಷಣೆಯೊಂದಿಗೆ ದೇಶದ ಜನರ ಆತ್ಮಾಭಿಮಾನ ಜಾಗೃತಗೊಳಿಸಿದ ಭಾರತ ರತ್ನ ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಅವರ ತ್ಯಾಗ, ಶ್ರೇಷ್ಠ ಮೌಲ್ಯಗಳು, ದೇಶಪ್ರೇಮ ಮುಂತಾದ ಆದರ್ಶಗಳನ್ನು ಅನುಸರಿಸೋಣ.…

ಗಾಂಧೀ ಜಯಂತಿಯ ಶುಭಾಶಯಗಳು. ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರದಿಂದಲೇ ಬ್ರಿಟಷರ ವಿರುದ್ದ ಜನಜಾಗೃತಿ ಮೂಡಿಸಿ ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಮಹತ್ವದ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು, ಅವರು ಸಾರಿದ ಅಹಿಂಸೆ, ಸತ್ಯ, ಸೇವೆ, ಪ್ರಾರ್ಥನೆ ಎಂಬ ಸತ್ಪತದಲ್ಲಿ ಸಾಗೋಣ. #GandhiJayanthi

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹೃತ್ಪೂರ್ವಕ ಶುಭಾಶಯಗಳು. ವಿಜಯದಶಮಿಯ ಶುಭದಿನದಂದು ಸರ್ವರಿಗೂ ಜಯ ಲಭಿಸಲಿ. ಸೀಮೋಲ್ಲಂಘನವು ಮಿತಿಗಳನ್ನು ದಾಟಿ ಹೊಸ ಗುರಿಗಳನ್ನು ಸಾಧಿಸಲು ಪ್ರೇರಣೆ ನೀಡಲಿ. ಬನ್ನಿ ಎಲೆ ವಿನಿಮಯವು ಸ್ನೇಹ, ಸೌಹಾರ್ದತೆ ಮತ್ತು ಸಮೃದ್ಧಿಯನ್ನು ಸದಾ ಬಲಪಡಿಸಲಿ. #ವಿಜಯದಶಮಿ #Vijayadashami2025

ಸೇವಾ ಕೈಂಕರ್ಯ ಪ್ರಾರಂಭವಾಗಿ 100 ವರ್ಷ. ತ್ಯಾಗ, ಸೇವೆಯ ಮನೋಭಾವ ಮತ್ತು ಶಿಸ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಜವಾದ ಶಕ್ತಿ. ನಿರಂತರವಾಗಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವಿಜಯದಶಮಿಯಂದು ಶತಾಬ್ದಿಯನ್ನಾಚರಿಸುತ್ತಿರುವ ಶುಭ ಸಂದರ್ಭದಲ್ಲಿ ರಾಷ್ಟ್ರ ಮೊದಲು ಎಂಬ ಮನೋಭಾವದೊಂದಿಗೆ…

ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ನಾಡಿನ ಸಮಸ್ತ ಜನತೆಗೆ ಮಹಾನವಮಿ ಮತ್ತು ಆಯುಧ ಪೂಜೆಯ ಶುಭಾಶಯಗಳು. ತಾಯಿ ಜಗನ್ಮಾತೆ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಲಿ. #mahanavami2025 #AyudhaPooja

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ @SBeldale ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಆಯಸ್ಸು, ಆರೋಗ್ಯ ನೀಡಿ, ಇನ್ನು ಹೆಚ್ಚಿನ ಜನಸೇವೆ ಮಾಡುವ ಅವಕಾಶ ನೀಡಲಿ.

United States Trends
- 1. Auburn 11.3K posts
- 2. Penn State 24.2K posts
- 3. Indiana 44.7K posts
- 4. James Franklin 12.2K posts
- 5. #UFCRio 28.7K posts
- 6. Oregon 67.3K posts
- 7. Diane Keaton 199K posts
- 8. Georgia 49.3K posts
- 9. Andrew Vaughn N/A
- 10. Mateer 12.6K posts
- 11. #iufb 7,651 posts
- 12. Nuss 3,931 posts
- 13. Makai Lemon 1,014 posts
- 14. Drew Allar 5,821 posts
- 15. Northwestern 9,460 posts
- 16. #AEWCollision 5,754 posts
- 17. Cignetti 8,249 posts
- 18. Luque 17.1K posts
- 19. Hoosiers 9,328 posts
- 20. Texas 138K posts
You might like
-
CM of Karnataka
@CMofKarnataka -
DGP KARNATAKA
@DgpKarnataka -
Dr. G Parameshwara
@DrParameshwara -
Siddaramaiah
@siddaramaiah -
TV9 Kannada
@tv9kannada -
B.S.Yediyurappa
@BSYBJP -
Dr Sudhakar K
@DrSudhakar_ -
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
@hd_kumaraswamy -
R. Ashoka
@RAshokaBJP -
Muniraju Gowda PM
@tulasimuniraju1 -
B C Patil
@bcpatilkourava -
Basavaraj S Bommai
@BSBommai -
K S Eshwarappa
@ikseshwarappa -
PublicTV
@publictvnews -
vijaykarnataka
@Vijaykarnataka
Something went wrong.
Something went wrong.