#congressfailskarnataka search results
ಡಿಸಿಎಂ @DKShivakumar ಅವರೇ, ರಾಜ್ಯದ ಜನತೆ ಇರಲಿ ನಿಮ್ಮ ಮನೆಯವರೇ ನಿಮ್ಮ ಆಡಳಿತವನ್ನು ಒಪ್ಪಿಲ್ಲವೆಂದರೆ, ಎಂಥಾ ದುರಾಡಳಿತ ನೀಡಿದ್ದೀರಿ ಎಂಬುದನ್ನು ಒಮ್ಮೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ! #CongressLootsKarnataka #CongressFailsKarnataka
" @PriyankKharge ಅವರೇ, ರಾಜ್ಯದಲ್ಲಿ ಅನಾಚಾರಗಳು ಹೆಚ್ಚಾಗಿವೆ, ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಂಕೇತವಲ್ಲವೇ? #CongressLootsKarnataka #CongressFailsKarnataka

ರಾಜ್ಯದಲ್ಲಿ ಸುಮಾರು 2 ಲಕ್ಷ 76 ಸಾವಿರ ಹುದ್ದೆಗಳು ಖಾಲಿ ಇವೆ. ಆದರೂ ಭ್ರಷ್ಟ @INCKarnataka ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸದೆ ಕಳ್ಳಾಟವಾಡುತ್ತಿದೆ. ನಿರುದ್ಯೋಗಿ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ @siddaramaiah ಸರ್ಕಾರ ಮಾತ್ರ ಪರವಾಗಿಲ್ಲ ಎನ್ನುವಂತೆ ಕುಂಭಕರ್ಣನ ನಿದ್ದೆಯಲ್ಲಿದೆ. #CongressFailsKarnataka

Oh my God, I don't know what other laws this Congress government will make!!? There is no problem if you walk around with a bomb in your hand, but you should not hold a saffron shawl in your hand. 🤣🤣 #CongressFailsKarnataka
ಟಯರ್ ಪಂಕ್ಚರ್ ಮಾಫಿಯಾಕ್ಕೆ ಸರ್ಕಾರದ ಪರೋಕ್ಷ ಬೆಂಬಲ, ಮೊಳೆ ಚೆಲ್ಲುವವರ ಮೇಲೇಕೆ ಕಾಂಗ್ರೆಸ್ ಸರ್ಕಾರಕ್ಕೆ ಮಮಕಾರ? #CongressFailsKarnataka
ರಾಜ್ಯವನ್ನು ಇದೆಂತಹ ದುರ್ಗತಿಗೆ ತಳ್ಳಿದೆ @INCKarnataka ಸರ್ಕಾರ ಕಾಂಗ್ರೆಸ್ ದುರಾಡಳಿತದಲ್ಲಿ ಎಲ್ಲರೂ ಸಂಬಳವಿಲ್ಲ ಎಂದು ಗೋಳಾಡುವವರೇ ಆಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಸಂಬಳ ನೀಡದೆ ದ್ರೋಹ ಬಗೆದಿರುವ ಸಿದ್ದರಾಮಯ್ಯನವರೇ, ಕೂಡಲೇ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಲು ಕ್ರಮ ವಹಿಸಿ. #CongressFailsKarnataka

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ. ಹಾದಿಬೀದಿಯಲ್ಲೇ ಹೆಣಗಳು ಉರುಳುತ್ತಿವೆ. ರೌಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಮಾನ್ಯ ಸಿದ್ದರಾಮಯ್ಯ ಅವರೇ, ಗಂಧದ ಬೀಡನ್ನು ಗೂಂಡಾ ರಾಜ್ಯವನ್ನಾಗಿಸಲು ರೌಡಿಗಳಿಗೆ ಸ್ವಾತಂತ್ರ್ಯ ನೀಡಿದ್ದೇಕೆ? #CongressFailsKarnataka
ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಲ್ಲೇ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಬಲೂನು ಮಾರಾಟ ಮಾಡುವ ಬಾಲಕಿಯನ್ನು ರೇಪ್ & ಮರ್ಡರ್ ಮಾಡಿರುವ ಘಟನೆ ಖಂಡನೀಯ. ಸರ್ಕಾರಕ್ಕೆ ಮಾನ ಮರ್ಯಾದೆ ಎನ್ನುವುದೇ ಇಲ್ಲವಾಗಿದೆ. - ಶ್ರೀ @RAshokaBJP , ಪ್ರತಿಪಕ್ಷ ನಾಯಕರು #CongressFailsKarnataka
ಸಿಎಂ @siddaramaiah ನವರು ಮನೆಗೆ ಹೋಗುವ ಕಾಲ ಹತ್ತಿರ ಬಂದಿದೆಯಂತೆ..! ನವೆಂಬರ್ ಕ್ರಾಂತಿಗೆ ಕಿಡಿ ಹೊತ್ತಿಸಿದ @DKShivakumar ಕೈ ನಾಯಕರ ಕುರ್ಚಿ ಕದನ ಕರುನಾಡನ್ನು ಕತ್ತಲೆಗೆ ದೂಡುವುದು ಖಚಿತ, ಉಚಿತ, ನಿಶ್ಚಿತ..! #CongressLootsKarnataka #CongressFailsKarnataka
@INCKarnataka ಸರ್ಕಾರದ ಬ್ರ್ಯಾಂಡ್ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಈ ವಾರದಲ್ಲಿ 3 ಜನ ಬಲಿಯಾಗಿದ್ದಾರೆ. ಡಿಸಿಎಂ @DKShivakumar ಅವರೇ ನಿಮ್ಮ ದುರಾಡಳಿತದಿಂದ ಇನ್ನೆಷ್ಟು ಜನರನ್ನು ಬಲಿ ಪಡಿಯುತ್ತೀರಿ? #CongressLootsKarnataka #CongressFailsKarnataka

ರಾಜ್ಯದ @INCKarnataka ಸರ್ಕಾರ ನೆರೆಗೆ ಬೆಳೆ ಕಳೆದುಕೊಂಡ ಉತ್ತರ ಕರ್ನಾಟಕದ ರೈತರಿಗೆ ಪರಿಹಾರ ನೀಡದೆ ನರಳುವಂತೆ ಮಾಡಿದೆ ಮತ್ತೊಂದೆಡೆ, ರಸ್ತೆಗಳ ಗುಂಡಿ ಮುಚ್ಚದೆ ಅಮಾಯಕರ ಜೀವಕ್ಕೆ ಸಂಚಕಾರ ತಂದಿದೆ. #CongressFailsKarnataka

ಲೂಟಿಕೋರ @INCKarnataka ಸರ್ಕಾರಕ್ಕೆ 60% ಕಮಿಷನ್ ಬಿಟ್ಟು ಬೇರೇನೂ ಕಾಣುತ್ತಿಲ್ಲ! ನೀರಲ್ಲಿ ಮುಳುಗಿದ ಬೆಂಗಳೂರಿಗರ ಕೂಗು ಕೇಳೋದಿಲ್ಲ! ಕಾಂಗ್ರೆಸ್ ಅಂದ್ರೆ ಕಮಿಷನ್, ಕರಪ್ಷನ್ #CongressFailsKarnataka
ಜೈಲುಗಳು ಪಾರ್ಟಿ ಹಾಲ್ಗಳಾಗುತ್ತಿರುವುದು ರಾಜ್ಯ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ. ಸಮಾಜಘಾತುಕರಿಗೆ ಕಾಂಗ್ರೆಸ್ ಸರ್ಕಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವುದು ಖಂಡನೀಯ. #CongressFailsKarnataka
ಬೆಂಗಳೂರಿನ ಗುಂಡಿಗಳು ದೇಶಾದ್ಯಂತ ಸದ್ದು ಮಾಡುತ್ತಿವೆ. ರಸ್ತೆಗುಂಡಿಗಳಿಂದ ಸಿಲಿಕಾನ್ ಸಿಟಿ ಗೌರವ ಮಣ್ಣು ಪಾಲಾಗಿದೆ. ಹಾಗಾದ್ರೆ, ಗುಂಡಿಗಳ ನಿರ್ಮಾತೃ ಯಾರು? ಕಾಮೆಂಟ್ ಮೂಲಕ ಉತ್ತರಿಸಿ! #CongressFailsKarnataka

ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಈ ವಾರದಲ್ಲಿ 3 ಜನ ಬಲಿಯಾಗಿದ್ದಾರೆ. ಡಿಸಿಎಂ @DKShivakumar ಅವರೇ ನಿಮ್ಮ ದುರಾಡಳಿತದಿಂದ ಇನ್ನೆಷ್ಟು ಜನರನ್ನು ಬಲಿ ಪಡಿಯುತ್ತೀರಿ? #CongressLootsKarnataka #CongressFailsKarnataka

ಧರ್ಮಾದಾರಿತ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎಂದೂ ಕಿತ್ತುಹಾಕಿದೆ. ಗಾಂಧಿ ಪರಿವಾರವನ್ನು ಮೆಚ್ಚಿಸಲು ಈ ಗಣತಿ ನಡೆಯುತ್ತಿದೆ. #CongressFailsKarnataka
ರೈತ ವಿರೋಧಿ ಸರ್ಕಾರ ಅಧಿಕಾರದಲ್ಲಿರುವ ಕಾರಣ ರೈತರ ನೋವುಗಳಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ! #RaithaVirodhiCongress #CongressFailsKarnataka
ಮನೆಗೆ ಮಾರಿ ಆಗಿರುವ @INCKarnataka ಸರ್ಕಾರ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಕೊಟ್ಟಿದ್ದು ಚೊಂಬೇ.! @siddaramaiah ನವರೇ ಕೂಡಲೇ ಸಂತ್ರಸ್ತರ ಸಮಸ್ಯೆ ಆಲಿಸಿ, ಪರಿಹಾರ ವಿತರಿಸಿ. #CongressFailsKarnataka #CongressLootsKarnataka

ಪ್ರಿಯಾಂಕಾ ಖರ್ಗೆ ಅವರೇ, ರಾಜ್ಯದಲ್ಲಿ ಅನಾಚಾರಗಳು ಹೆಚ್ಚಾಗಿವೆ, ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಂಕೇತವಲ್ಲವೇ? #CongressLootsKarnataka #CongressFailsKarnataka

" @PriyankKharge ಅವರೇ, ರಾಜ್ಯದಲ್ಲಿ ಅನಾಚಾರಗಳು ಹೆಚ್ಚಾಗಿವೆ, ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಂಕೇತವಲ್ಲವೇ? #CongressLootsKarnataka #CongressFailsKarnataka

ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಲ್ಲೇ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಬಲೂನು ಮಾರಾಟ ಮಾಡುವ ಬಾಲಕಿಯನ್ನು ರೇಪ್ & ಮರ್ಡರ್ ಮಾಡಿರುವ ಘಟನೆ ಖಂಡನೀಯ. ಸರ್ಕಾರಕ್ಕೆ ಮಾನ ಮರ್ಯಾದೆ ಎನ್ನುವುದೇ ಇಲ್ಲವಾಗಿದೆ. - ಶ್ರೀ @RAshokaBJP , ಪ್ರತಿಪಕ್ಷ ನಾಯಕರು #CongressFailsKarnataka
ಡಿಸಿಎಂ @DKShivakumar ಅವರೇ, ರಾಜ್ಯದ ಜನತೆ ಇರಲಿ ನಿಮ್ಮ ಮನೆಯವರೇ ನಿಮ್ಮ ಆಡಳಿತವನ್ನು ಒಪ್ಪಿಲ್ಲವೆಂದರೆ, ಎಂಥಾ ದುರಾಡಳಿತ ನೀಡಿದ್ದೀರಿ ಎಂಬುದನ್ನು ಒಮ್ಮೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ! #CongressLootsKarnataka #CongressFailsKarnataka
ಸಿಎಂ @siddaramaiah ನವರು ಮನೆಗೆ ಹೋಗುವ ಕಾಲ ಹತ್ತಿರ ಬಂದಿದೆಯಂತೆ..! ನವೆಂಬರ್ ಕ್ರಾಂತಿಗೆ ಕಿಡಿ ಹೊತ್ತಿಸಿದ @DKShivakumar ಕೈ ನಾಯಕರ ಕುರ್ಚಿ ಕದನ ಕರುನಾಡನ್ನು ಕತ್ತಲೆಗೆ ದೂಡುವುದು ಖಚಿತ, ಉಚಿತ, ನಿಶ್ಚಿತ..! #CongressLootsKarnataka #CongressFailsKarnataka
Life of a common man in Bengaluru. Live like cockroaches, die like cockroaches. A man with his wife fell off their two-wheeler while struggling through the crater-filled roads of Bengaluru. The fall was so brutal that he lost consciousness. Passersby rushed to help, gave him…
ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಈ ವಾರದಲ್ಲಿ 3 ಜನ ಬಲಿಯಾಗಿದ್ದಾರೆ. ಡಿಸಿಎಂ @DKShivakumar ಅವರೇ ನಿಮ್ಮ ದುರಾಡಳಿತದಿಂದ ಇನ್ನೆಷ್ಟು ಜನರನ್ನು ಬಲಿ ಪಡಿಯುತ್ತೀರಿ? #CongressLootsKarnataka #CongressFailsKarnataka

@INCKarnataka ಸರ್ಕಾರದ ಬ್ರ್ಯಾಂಡ್ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಈ ವಾರದಲ್ಲಿ 3 ಜನ ಬಲಿಯಾಗಿದ್ದಾರೆ. ಡಿಸಿಎಂ @DKShivakumar ಅವರೇ ನಿಮ್ಮ ದುರಾಡಳಿತದಿಂದ ಇನ್ನೆಷ್ಟು ಜನರನ್ನು ಬಲಿ ಪಡಿಯುತ್ತೀರಿ? #CongressLootsKarnataka #CongressFailsKarnataka

@INCKarnataka ಸರ್ಕಾರದ ಬ್ರ್ಯಾಂಡ್ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಈ ವಾರದಲ್ಲಿ 3 ಜನ ಬಲಿಯಾಗಿದ್ದಾರೆ. ಡಿಸಿಎಂ @DKShivakumar ಅವರೇ ನಿಮ್ಮ ದುರಾಡಳಿತದಿಂದ ಇನ್ನೆಷ್ಟು ಜನರನ್ನು ಬಲಿ ಪಡಿಯುತ್ತೀರಿ? #CongressLootsKarnataka #CongressFailsKarnataka

ಲೂಟಿಕೋರ @INCKarnataka ಸರ್ಕಾರಕ್ಕೆ 60% ಕಮಿಷನ್ ಬಿಟ್ಟು ಬೇರೇನೂ ಕಾಣುತ್ತಿಲ್ಲ! ನೀರಲ್ಲಿ ಮುಳುಗಿದ ಬೆಂಗಳೂರಿಗರ ಕೂಗು ಕೇಳೋದಿಲ್ಲ! ಕಾಂಗ್ರೆಸ್ ಅಂದ್ರೆ ಕಮಿಷನ್, ಕರಪ್ಷನ್ #CongressFailsKarnataka
ರಾಜ್ಯವನ್ನು ಇದೆಂತಹ ದುರ್ಗತಿಗೆ ತಳ್ಳಿದೆ @INCKarnataka ಸರ್ಕಾರ ಕಾಂಗ್ರೆಸ್ ದುರಾಡಳಿತದಲ್ಲಿ ಎಲ್ಲರೂ ಸಂಬಳವಿಲ್ಲ ಎಂದು ಗೋಳಾಡುವವರೇ ಆಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಸಂಬಳ ನೀಡದೆ ದ್ರೋಹ ಬಗೆದಿರುವ ಸಿದ್ದರಾಮಯ್ಯನವರೇ, ಕೂಡಲೇ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಲು ಕ್ರಮ ವಹಿಸಿ. #CongressFailsKarnataka

10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದು ಬರೀ ಬೊಗಳೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಕಾಂಗ್ರೆಸ್ ಸರ್ಕಾರ!! #CongressFailsKarnataka

"ಬ್ರ್ಯಾಂಡ್ ಬೆಂಗಳೂರು" ರಸ್ತೆಗಳ ಸ್ಥಿತಿ: ರಸ್ತೆಗಳ ಮೇಲೆ ಚರಂಡಿ ನೀರು, ಕಸದ ರಾಶಿ, ಬಾಯಿಬಿಟ್ಟ ಗುಂಡಿಗಳು! #CongressFailsKarnataka

10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದು ಬರೀ ಬೊಗಳೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಸಾಬೀತುಪಡಿಸಿದೆ. ಮೋದಿ ಸರ್ಕಾರ ಕೊಡುತ್ತಿರುವ “5 ಕೆಜಿ” ಅಕ್ಕಿ ಮಾತ್ರ ಕನ್ನಡಿಗರಿಗೆ ನಿಕ್ಕಿಯಾಗಿದ್ದು, ಕಾಂಗ್ರೆಸ್ ಹೇಳಿದ್ದ 10 ಕೆಜಿ ಅಕ್ಕಿ ಮರಳಿಬಾರದೂರಿಗೆ ಪಯಣಿಸಿದೆ! #CongressFailsKarnataka

ರೈತ ವಿರೋಧಿ ಸರ್ಕಾರ ಅಧಿಕಾರದಲ್ಲಿರುವ ಕಾರಣ ರೈತರ ನೋವುಗಳಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ! #RaithaVirodhiCongress #CongressFailsKarnataka
ಮಿಸ್ಟರ್ @DKShivakumar ಅವರೇ, ಲಂಡನ್, ಸಿಂಗಪೂರ್, ಅಮೆರಿಕದ ಟ್ರಾಫಿಕ್ ಸಮಸ್ಯೆ ಬಿಡಿ. ಮೊದಲು ಬ್ರ್ಯಾಂಡ್ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದರ ಕಡೆಗೆ ಗಮನ ಕೊಡಿ. ಬ್ರ್ಯಾಂಡ್, ಗ್ರೇಟರ್ ಎಂದು ನಾಮಕರಣ ಮಾಡುವ ಬದಲು ರಸ್ತೆಗುಂಡಿ ಮುಕ್ತ ಬೆಂಗಳೂರನ್ನಾಗಿ ಮಾಡಿ ತೋರಿಸಿ. #CongressFailsKarnataka
"ಬ್ರ್ಯಾಂಡ್ ಬೆಂಗಳೂರು" ರಸ್ತೆಗಳ ಸ್ಥಿತಿ: ರಸ್ತೆಗಳ ಮೇಲೆ ಚರಂಡಿ ನೀರು, ಕಸದ ರಾಶಿ, ಬಾಯಿಬಿಟ್ಟ ಗುಂಡಿಗಳು! ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು, ಬೆಂಗಳೂರು ಉಸ್ತುವಾರಿ ಸಚಿವ @DKShivakumar ಅವರು ಬೇರೆ ದೇಶ, ರಾಜ್ಯಗಳಿಗೆ ಹೋಲಿಸಿ ಸತ್ಯ ಹೇಳುವ ಮಾಧ್ಯಮಗಳ ಮೇಲೆ ದೂರುತ್ತಿರುವುದು ಅತ್ಯಂತ ನಾಚಿಕೆಗೇಡು. #CongressFailsKarnataka

ರಾಜ್ಯದ ಬಡಜನತೆಗೆ ಪ್ರಧಾನಿ ಮೋದಿಯವರ ಅಕ್ಕಿಯೇ ಗ್ಯಾರಂಟಿಯಾಗಿದೆ. ನಿಮ್ಮ ಯೋಗ್ಯತೆಗೆ 10 ಕೆಜಿ ಇರಲಿ 5 ಕೆಜಿ ಅಕ್ಕಿಯನ್ನೂ ಕೊಡಲಾಗಲಿಲ್ಲವಲ್ಲ ಸಿದ್ದರಾಮಯ್ಯನವರೇ. #CongressFailsKarnataka 2/2
ಕಾಂಗ್ರೆಸ್ ಮಾಡೆಲ್ ಎಂದರೆ ರಸ್ತೆ ಗುಂಡಿಗಳು ನೆನಪಾಗುತ್ತಿವೆ. ಗುಂಡಿಮಯ ರಸ್ತೆಗಳಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ರಸ್ತೆ ಗುಂಡಿಗಳಿಂದ ಕರ್ನಾಟಕ ರಾಜ್ಯ ಕುಖ್ಯಾತಿ ಪಡೆಯುತ್ತಿರುವುದು ಖೇದಕರ ಸಂಗತಿ. ಸರ್ಕಾರ ರಸ್ತೆ ಗುಂಡಿ ಮುಚ್ಚುವ ಬದಲು ಕುರ್ಚಿ ಕಿತ್ತಾಟದಲ್ಲಿ ತೊಡಗಿದೆ. #CongressFailsKarnataka
ಅಂಗೈನಲ್ಲಿ ಆಕಾಶ ತೋರಿಸಿ ರಾಜ್ಯದ ಯುವಜನತೆಯನ್ನು ಅಂಧಕಾರಕ್ಕೆ ತಳ್ಳಿದ @INCKarnataka ಸರ್ಕಾರ ಉದ್ಯೋಗ ಆಕಾಂಕ್ಷಿಗಳಿಗೆ ಕೊಟ್ಟಿದ್ದು ಚಿಪ್ಪೇ.! #CongressFailsKarnataka

ರಾಜ್ಯದಲ್ಲಿ ಸುಮಾರು 2 ಲಕ್ಷ 76 ಸಾವಿರ ಹುದ್ದೆಗಳು ಖಾಲಿ ಇವೆ. ಆದರೂ ಭ್ರಷ್ಟ @INCKarnataka ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸದೆ ಕಳ್ಳಾಟವಾಡುತ್ತಿದೆ. ನಿರುದ್ಯೋಗಿ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ @siddaramaiah ಸರ್ಕಾರ ಮಾತ್ರ ಪರವಾಗಿಲ್ಲ ಎನ್ನುವಂತೆ ಕುಂಭಕರ್ಣನ ನಿದ್ದೆಯಲ್ಲಿದೆ. #CongressFailsKarnataka

@INCKarnataka ಸರ್ಕಾರದ ಬ್ರ್ಯಾಂಡ್ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಈ ವಾರದಲ್ಲಿ 3 ಜನ ಬಲಿಯಾಗಿದ್ದಾರೆ. ಡಿಸಿಎಂ @DKShivakumar ಅವರೇ ನಿಮ್ಮ ದುರಾಡಳಿತದಿಂದ ಇನ್ನೆಷ್ಟು ಜನರನ್ನು ಬಲಿ ಪಡಿಯುತ್ತೀರಿ? #CongressLootsKarnataka #CongressFailsKarnataka

" @PriyankKharge ಅವರೇ, ರಾಜ್ಯದಲ್ಲಿ ಅನಾಚಾರಗಳು ಹೆಚ್ಚಾಗಿವೆ, ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಂಕೇತವಲ್ಲವೇ? #CongressLootsKarnataka #CongressFailsKarnataka

ರಾಜ್ಯದಲ್ಲಿ ಸುಮಾರು 2 ಲಕ್ಷ 76 ಸಾವಿರ ಹುದ್ದೆಗಳು ಖಾಲಿ ಇವೆ. ಆದರೂ ಭ್ರಷ್ಟ ಕಾಂಗ್ರೆಸ್ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸದೆ ಕಳ್ಳಾಟವಾಡುತ್ತಿದೆ. ನಿರುದ್ಯೋಗಿ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಪರವಾಗಿಲ್ಲ ಎನ್ನುವಂತೆ ಕುಂಭಕರ್ಣನ ನಿದ್ದೆಯಲ್ಲಿದೆ. #CongressFailsKarnataka

ಮತ್ತೆ ಮತ್ತೆ ಹೇಳ್ತೀನಿ.... ಕಾಂಗಿಗಳು ಎಂದೆಂದಿಗೂ ವಲಸಿಗರ ಪರನೇ! ಕನ್ನಡಿಗರನ್ನ ಯಾಮಾರಿಸಿ ಅಧಿಕಾರ ಹಿಡಿದ ಹಿಂದಿ ಪಾರ್ಟಿಗಳಿಗೆ ಓಟು ಒತ್ತಿದವರು ಈಗ ಮಾತಾಡ ಬೇಕು! #CongressFailsKarnataka

ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳು ಅಕ್ಷರಶಃ ಮುಳುಗಿವೆ!! ಪುನರ್ವಸತಿ ಕಲ್ಪಿಸಬೇಕಿದ್ದ @INCKarnataka ಸರ್ಕಾರ ಸಂಪೂರ್ಣ ನಿದ್ರೆಗೆ ಜಾರಿದೆ!! #CongressFailsKarnataka

ರಾಜ್ಯದ @INCKarnataka ಸರ್ಕಾರ ನೆರೆಗೆ ಬೆಳೆ ಕಳೆದುಕೊಂಡ ಉತ್ತರ ಕರ್ನಾಟಕದ ರೈತರಿಗೆ ಪರಿಹಾರ ನೀಡದೆ ನರಳುವಂತೆ ಮಾಡಿದೆ ಮತ್ತೊಂದೆಡೆ, ರಸ್ತೆಗಳ ಗುಂಡಿ ಮುಚ್ಚದೆ ಅಮಾಯಕರ ಜೀವಕ್ಕೆ ಸಂಚಕಾರ ತಂದಿದೆ. #CongressFailsKarnataka

ಈ ಮಾಧ್ಯಮಗಳು ಜೆಡಿಎಸ್ ಅನ್ನು ಗುರಿಯಾಗಿಸಿಕೊಂಡಾಗ, ಈ ಕಾಂಗ್ರೆಸ್ ಬೆಂಬಲಿಗರು ಆನಂದಿಸುತ್ತಾರೆ. Now their @$S is getting Red Chilli 🌶️ heat 😂🤣 Next 2028 election 🔥🔥🔥🙌💯 #KarnatakaBudget #Kannada #CongressFailsKarnataka #Siddaramaiah #Kannadiga #BengaluruUniveristy #NameBCUAfterKannadigas

ರೈತದ್ರೋಹಿ @INCKarnataka ಸರ್ಕಾರ ಅನ್ನದಾತರಿಗೆ ಕೊಟ್ಟಿದ್ದು ವಿಷದ ಬಾಟಲ್, ನೇಣುಹಗ್ಗ ಅಷ್ಟೇ.! ಅನ್ನದಾತರನ್ನು ಹಾಳುಬಾವಿಗೆ ತಳ್ಳುವುದೇ ಕಾಂಗ್ರೆಸ್ ಗ್ಯಾರಂಟಿ. #CongressFailsKarnataka

ರಾಜ್ಯದ ಜನತೆ ನೆರೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೂಲಸೌಕರ್ಯ ಒದಗಿಸಿ ಉತ್ತಮ ಆಡಳಿತ ನೀಡಬೇಕಾದ @INCKarnataka ಸರ್ಕಾರದ ನಾಯಕರು ಕುರ್ಚಿ ಕಿತ್ತಾಟದಲ್ಲಿ ತೊಡಗಿಕೊಂಡಿರುವುದು ನಾಚಿಕೆಗೇಡಿನ ಸಂಗತಿ! #CongressLootsKarnataka #CongressFailsKarnataka

ಲೂಟಿಕೋರ @INCKarnataka ಸರ್ಕಾರದ ಕಪಿಮುಷ್ಟಿಗೆ ಸಿಲುಕಿರುವ ಆರೋಗ್ಯ ಇಲಾಖೆ ಅಧೋಗತಿ ತಲುಪಿದೆ. ಆಸ್ಪತ್ರೆಯಲ್ಲಿ ವೈದರಿಲ್ಲ, ಬಡರೋಗಿಗಳ ಗೋಳು ಕೇಳುವವರು ಇಲ್ಲ, ನೇಮಕಾತಿ ಮಾತೇ ಇಲ್ಲ..! #CongressFailsKarnataka

ರಾಜ್ಯವನ್ನು ಇದೆಂತಹ ದುರ್ಗತಿಗೆ ತಳ್ಳಿದೆ @INCKarnataka ಸರ್ಕಾರ ಕಾಂಗ್ರೆಸ್ ದುರಾಡಳಿತದಲ್ಲಿ ಎಲ್ಲರೂ ಸಂಬಳವಿಲ್ಲ ಎಂದು ಗೋಳಾಡುವವರೇ ಆಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಸಂಬಳ ನೀಡದೆ ದ್ರೋಹ ಬಗೆದಿರುವ ಸಿದ್ದರಾಮಯ್ಯನವರೇ, ಕೂಡಲೇ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಲು ಕ್ರಮ ವಹಿಸಿ. #CongressFailsKarnataka

ರಾಜ್ಯದ @INCKarnataka ಸರ್ಕಾರ ದುರಾಡಳಿತದಿಂದ ಆರೋಗ್ಯ ಸೇವೆ ಅಧೋಗತಿ ತಲುಪಿದೆ.! ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಿಗುತ್ತಿಲ್ಲ, ವೈದ್ಯರೂ ಇಲ್ಲ. ಸಚಿವ @dineshgrao ಅವರು ಇಲಾಖೆಯನ್ನೇ ಮರೆತಿರುವುದರಿಂದ ಬಡರೋಗಿಗಳು ಪರದಾಡುವಂತಾಗಿದೆ. ಕಾಂಗ್ರೆಸ್ ಅಂದ್ರೆ ಬಡವರ ವೈರಿ #CongressFailsKarnataka

ಕಾಂಗ್ರೆಸ್ ಸರ್ಕಾರ ಹೇಳಿದ್ದು ಬ್ರಾಂಡ್ ಬೆಂಗಳೂರು ಮಾಡಿದ್ದು 'ಬ್ಯಾಡ್ ಬೆಂಗಳೂರು' #CongressLootsKarnataka #CongressFailsKarnataka

Something went wrong.
Something went wrong.
United States Trends
- 1. Auburn 12.8K posts
- 2. Penn State 24.3K posts
- 3. Indiana 44.9K posts
- 4. James Franklin 12.3K posts
- 5. #UFCRio 28.9K posts
- 6. Oregon 67.5K posts
- 7. Georgia 50.4K posts
- 8. Diane Keaton 200K posts
- 9. Andrew Vaughn N/A
- 10. Nuss 4,067 posts
- 11. Mateer 12.6K posts
- 12. #iufb 7,692 posts
- 13. Makai Lemon 1,049 posts
- 14. Drew Allar 5,821 posts
- 15. Northwestern 9,516 posts
- 16. #AEWCollision 6,075 posts
- 17. Cignetti 8,302 posts
- 18. Luque 17.3K posts
- 19. Hoosiers 9,384 posts
- 20. Jackson Arnold N/A