KumarR9900's profile picture.

Dilip kumar

@KumarR9900

Pinned

"ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" – ಈ ಮಾತುಗಳು ಕನ್ನಡಿಗರ ಹೆಮ್ಮೆ ಮತ್ತು ಆತ್ಮಗೌರವವನ್ನು ಮೂಡಿಸುವಂತೆ ತೋರುತ್ತವೆ. ಆದರೆ, ಕರ್ನಾಟಕ ಲೋಕಸೇವಾ ಆಯೋಗ # KPSC ನ್ಯಾಯತೆ ಮತ್ತು ಪಾರದರ್ಶಕತೆಯನ್ನು ಉಳಿಸದಿದ್ದರೆ, ಈ ಮಾತುಗಳು ಯಾವರ್ಥ ಅರ್ಥವನ್ನು ಹೊಂದಿವೆ?


Dilip kumar reposted

ಮಾನ್ಯ CM @siddaramaiah ರವರೆ& @KpscSecretary,ಮಾನ್ಯ HC ಮಾಧ್ಯಂತರ ಆದೇಶ ನೀಡಿದೆ,ಅಂತಿಮ ತೀರ್ಪುಲ್ಲ,i openly challenge to KPSC exam control board,we ll defeat KPSC in court hall n we ll prove,QP ನಲ್ಲಿ min 12 Q ಪ್ರಶ್ನೆಗಳೆ ಸಂರ್ಪೂಣ ತಪ್ಪಾಗಿವೆ.@Nishkama_Karma1 @BJP4Karnataka @INCKarnataka

vishwanath88406's tweet image. ಮಾನ್ಯ CM @siddaramaiah ರವರೆ& @KpscSecretary,ಮಾನ್ಯ HC ಮಾಧ್ಯಂತರ ಆದೇಶ ನೀಡಿದೆ,ಅಂತಿಮ ತೀರ್ಪುಲ್ಲ,i openly challenge to KPSC exam control board,we ll defeat KPSC in court hall n we ll prove,QP ನಲ್ಲಿ min 12 Q ಪ್ರಶ್ನೆಗಳೆ ಸಂರ್ಪೂಣ ತಪ್ಪಾಗಿವೆ.@Nishkama_Karma1 @BJP4Karnataka @INCKarnataka
vishwanath88406's tweet image. ಮಾನ್ಯ CM @siddaramaiah ರವರೆ& @KpscSecretary,ಮಾನ್ಯ HC ಮಾಧ್ಯಂತರ ಆದೇಶ ನೀಡಿದೆ,ಅಂತಿಮ ತೀರ್ಪುಲ್ಲ,i openly challenge to KPSC exam control board,we ll defeat KPSC in court hall n we ll prove,QP ನಲ್ಲಿ min 12 Q ಪ್ರಶ್ನೆಗಳೆ ಸಂರ್ಪೂಣ ತಪ್ಪಾಗಿವೆ.@Nishkama_Karma1 @BJP4Karnataka @INCKarnataka
vishwanath88406's tweet image. ಮಾನ್ಯ CM @siddaramaiah ರವರೆ& @KpscSecretary,ಮಾನ್ಯ HC ಮಾಧ್ಯಂತರ ಆದೇಶ ನೀಡಿದೆ,ಅಂತಿಮ ತೀರ್ಪುಲ್ಲ,i openly challenge to KPSC exam control board,we ll defeat KPSC in court hall n we ll prove,QP ನಲ್ಲಿ min 12 Q ಪ್ರಶ್ನೆಗಳೆ ಸಂರ್ಪೂಣ ತಪ್ಪಾಗಿವೆ.@Nishkama_Karma1 @BJP4Karnataka @INCKarnataka

Dilip kumar reposted

ಅಧಿಕಾರಕ್ಕೆ ಬಂದರೆ ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿ ಮಾಡುವುದಾಗಿ ಚುನಾವಣೆ ಮುನ್ನ ಪುಂಗಿ ಊದಿದ್ದ @INCKarnataka ಸರ್ಕಾರ, ಕೊಟ್ಟ ಮಾತು ಮರೆತು ಉದ್ಯೋಗಾಕಾಂಕ್ಷಿಗಳ ಸರ್ಕಾರಿ ಕೆಲಸದ ಕನಸಿಗೆ ಕೊಳ್ಳಿಯಿಟ್ಟಿದೆ. 2.5 ವರ್ಷಗಳ ದುರಾಡಳಿತದಲ್ಲಿ @siddaramaiah ನವರು ಒಂದೇ ಒಂದು ನೇಮಕಾತಿ ಅಧಿಸೂಚನೆಯನ್ನೂ ಹೊರಡಿಸಿಲ್ಲ, ನೇಮಕಾತಿ…

BJP4Karnataka's tweet image. ಅಧಿಕಾರಕ್ಕೆ ಬಂದರೆ ಖಾಲಿಯಿರುವ  ಸರ್ಕಾರಿ ಹುದ್ದೆಗಳ ಭರ್ತಿ ಮಾಡುವುದಾಗಿ ಚುನಾವಣೆ ಮುನ್ನ ಪುಂಗಿ ಊದಿದ್ದ @INCKarnataka ಸರ್ಕಾರ, ಕೊಟ್ಟ ಮಾತು ಮರೆತು ಉದ್ಯೋಗಾಕಾಂಕ್ಷಿಗಳ ಸರ್ಕಾರಿ ಕೆಲಸದ ಕನಸಿಗೆ ಕೊಳ್ಳಿಯಿಟ್ಟಿದೆ.

2.5 ವರ್ಷಗಳ ದುರಾಡಳಿತದಲ್ಲಿ @siddaramaiah ನವರು ಒಂದೇ ಒಂದು ನೇಮಕಾತಿ ಅಧಿಸೂಚನೆಯನ್ನೂ ಹೊರಡಿಸಿಲ್ಲ, ನೇಮಕಾತಿ…

Dilip kumar reposted

ಸರ್ಕಾರಿ ಉದ್ಯೋಗ ದೊರಕದ ಕಾರಣ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ಮನಸ್ಸು ಅತ್ಯಂತ ಭಾರವಾಗಿದೆ. ತನ್ನ ಕನಸುಗಳನ್ನು, ಹೆತ್ತವರ ನಿರೀಕ್ಷೆಗಳನ್ನು ಸಾಧಿಸುವ ಮುನ್ನವೇ, ವಿಶ್ವಾಸ ಕಳೆದುಕೊಂಡು, ಇಂತಹ ಹತಾಶ ನಿರ್ಧಾರ ತೆಗೆದುಕೊಂಡಿರುವುದು ಅತೀವ ದುರದೃಷ್ಟಕರ. ಶ್ರೀ ಅಂಜಿನಪ್ಪನವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಕುಟುಂಬದವರಲ್ಲಿ…

BYVijayendra's tweet image. ಸರ್ಕಾರಿ ಉದ್ಯೋಗ ದೊರಕದ ಕಾರಣ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ಮನಸ್ಸು ಅತ್ಯಂತ ಭಾರವಾಗಿದೆ. ತನ್ನ ಕನಸುಗಳನ್ನು, ಹೆತ್ತವರ ನಿರೀಕ್ಷೆಗಳನ್ನು ಸಾಧಿಸುವ ಮುನ್ನವೇ, ವಿಶ್ವಾಸ ಕಳೆದುಕೊಂಡು, ಇಂತಹ ಹತಾಶ ನಿರ್ಧಾರ ತೆಗೆದುಕೊಂಡಿರುವುದು ಅತೀವ ದುರದೃಷ್ಟಕರ. ಶ್ರೀ ಅಂಜಿನಪ್ಪನವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಕುಟುಂಬದವರಲ್ಲಿ…

Dilip kumar reposted

ಹೋರಾಟ ಎಷ್ಟೇ ಹತ್ತಿಕ್ಕಿದರು ವಿದ್ಯಾರ್ಥಿಗಳ ಪರ ನಮ್ಮ ಹೋರಾಟ ನಿಲ್ಲದು!! @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews


Dilip kumar reposted

ಲೂಟಿಕೋರ ಕಾಂಗ್ರೆಸ್ ಸರ್ಕಾರ ಬಳಿ.. ➡️ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹಣವಿದೆ ➡️ತುಷ್ಟೀಕರಣ ರಾಜಕಾರಣಕ್ಕೆ ಹಣವಿದೆ ➡️ಗ್ಯಾರಂಟಿ ಸಮಿತಿ ಸದಸ್ಯರಿಗೆ ಸಂಬಳ ನೀಡುವುದಕ್ಕೆ ಹಣವಿದೆ ➡️ಐಷಾರಾಮಿ ಕಾರು ಖರೀದಿಸುವುಕ್ಕೆ ಹಣವಿದೆ ✅ಹಾಗೇ ❌2,84,881 ಸರ್ಕಾರಿ ಹುದ್ದೆಗಳು ಖಾಲಿದ್ದರೂ ಭರ್ತಿಗೆ ಹಣವಿಲ್ಲ ❌ಯುವಕರ ವಯೋಮಿತಿ…


Dilip kumar reposted

ಸರ್ಕಾರ ಇನ್ನು ಎಷ್ಟು ಜನ ವಿದ್ಯಾರ್ಥಿಗಳ ಬಲಿ ತೆಗೆದುಕೊಳ್ಳಬೇಕೆಂದು ಕೊಂಡಿದ್ದೀರಾ @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews

kanthakumarr's tweet image. ಸರ್ಕಾರ ಇನ್ನು ಎಷ್ಟು ಜನ ವಿದ್ಯಾರ್ಥಿಗಳ ಬಲಿ ತೆಗೆದುಕೊಳ್ಳಬೇಕೆಂದು ಕೊಂಡಿದ್ದೀರಾ
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews…

Dilip kumar reposted

ಕಿತ್ತೋದ್ ಸರ್ಕಾರ ! ಮುಂದಿನ ಸಲ ವಿರೋಧ ಪಕ್ಷದಲ್ಲಿ ಕುಂತು ಕುಂಟೆ ಬಿಲ್ಲೆ ಆಡಿ. #kpsc

IPSAgni108's tweet image. ಕಿತ್ತೋದ್ ಸರ್ಕಾರ ! 
ಮುಂದಿನ ಸಲ ವಿರೋಧ ಪಕ್ಷದಲ್ಲಿ ಕುಂತು ಕುಂಟೆ ಬಿಲ್ಲೆ ಆಡಿ.
#kpsc

Dilip kumar reposted

ಯುವಕರ ಸಮಸ್ಯೆಗಳಿಗೆ ಕಾಂಗ್ರೆಸ್‌ ಪಕ್ಷವೇ ಪರಿಹಾರವೆಂದು ಬುರುಡೆ ಬಿಟ್ಟಿದ್ದ ಸುಳ್ಳುಬುರುಕ @siddaramaiah ನವರೇ, ಉದ್ಯೋಗಾಕಾಂಕ್ಷಿಗಳಿಗೆ ಕೆಲಸದ ಗ್ಯಾರಂಟಿ ಕೊಡುವುದು ಯಾವಾಗ? ರಾಜ್ಯದಲ್ಲಿ ಖಾಲಿಯಿರುವ 2.7 ಲಕ್ಷ ಹುದ್ದೆಗಳ ಭರ್ತಿ ಮಾಡುವುದು ಯಾವಾಗ? #CongressFailsKarnataka

BJP4Karnataka's tweet image. ಯುವಕರ ಸಮಸ್ಯೆಗಳಿಗೆ ಕಾಂಗ್ರೆಸ್‌ ಪಕ್ಷವೇ ಪರಿಹಾರವೆಂದು ಬುರುಡೆ ಬಿಟ್ಟಿದ್ದ ಸುಳ್ಳುಬುರುಕ @siddaramaiah ನವರೇ, ಉದ್ಯೋಗಾಕಾಂಕ್ಷಿಗಳಿಗೆ ಕೆಲಸದ ಗ್ಯಾರಂಟಿ ಕೊಡುವುದು ಯಾವಾಗ? ರಾಜ್ಯದಲ್ಲಿ ಖಾಲಿಯಿರುವ 2.7 ಲಕ್ಷ ಹುದ್ದೆಗಳ ಭರ್ತಿ ಮಾಡುವುದು ಯಾವಾಗ?

#CongressFailsKarnataka

Dilip kumar reposted

❌ಯುವಕರಿಗೆ ಉದ್ಯೋಗವಿಲ್ಲ ❌2 ವರ್ಷದಿಂದ ನೇಮಕಾತಿ ಇಲ್ಲ ❌ವಯೋಮಿತಿ ಹೆಚ್ಚಳವಿಲ್ಲ ❌ಕೊಟ್ಟ ಭರವಸೆ ಈಡೇರಿಸಿಲ್ಲ ❌2.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಿಲ್ಲ ❌ನಿರುದ್ಯೋಗ ನಿಯಂತ್ರಣಕ್ಕೆ ಕ್ರಮವಿಲ್ಲ ✅ ಸರ್ಕಾರದಲ್ಲಿ ➡️ಕುರ್ಚಿ ಕಚ್ಚಾಟ ನಿಂತಿಲ್ಲ ➡️ಬ್ರೇಕ್ ಫಾಸ್ಟ್ ಮೀಟಿಂಗ್ ನಿಂತಿಲ್ಲ 2.5…


Dilip kumar reposted

ವಿದ್ಯಾರ್ಥಿಗಳಿಗೆ *ಲಾಠಿ ಏಟು* ! ಸಿಎಂ - ಡಿಸಿಎಂಗೆ *ನಾಟಿಕೋಳಿ ಬ್ರೇಕ್‌ ಫಾಸ್ಟು* ! ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸುಳ್ಳು ಭರವಸೆ ಕೊಟ್ಟಿದ್ದ @INCKarnataka , ಅದನ್ನು ಮರೆತು ಈಗ ಉದ್ಯೋಗ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. @siddaramaiah , @DKShivakumar ಅವರಿಗೆ *ಕುರ್ಚಿಗಾಗಿ…


Dilip kumar reposted

ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಆರಂಭಿಸದ @INCKarnataka ‌ ಸರ್ಕಾರದ ವಿರುದ್ದ ಸಿಡಿದೆದ್ದ ಉದ್ಯೋಗಾಕಾಂಕ್ಷಿಗಳು ಭ್ರಷ್ಟ ಕಾಂಗ್ರೆಸ್‌ ಸರ್ಕಾರವು ಯುವಜನತೆಯ ಭವಿಷ್ಯವನ್ನು ಕತ್ತಲೆಗೆ ದೂಡುತ್ತಿದೆ. ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿಯಿದ್ದರೂ ಅದನ್ನು ಭರ್ತಿ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಕುರ್ಚಿ ಕಿತ್ತಾಟದಲ್ಲೇ ಮುಳುಗಿರುವ…


Dilip kumar reposted

I strongly condemn the illegal detention of students/examinees who were protesting against the state government's procrastination to fill up various vacancies, corruption in KPSC, age bar relaxation, and various other legitimate demands in Dharwad The examinees have worked hard…


Dilip kumar reposted

Shocking that young competitive aspirants in Dharwad were arrested today for merely sitting in peaceful protest demanding timely recruitments. This crisis stems entirely from the government’s own failures of delayed notifications, withheld exams, and unresolved internal…


Dilip kumar reposted

ಮುಂಬರುವ ಅಧಿವೇಶನದಲ್ಲಿ ಈ ವಿಷಯವನ್ನು ನಿಲುವಳಿ ಸೂಚನೆಯಡಿಯಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ನ್ಯಾಯ ದೊರಕಿಸಿಕೊಡಲು ಸದನದ ಒಳಗೆ ಮತ್ತು ಹೊರಗಡೆ ಹೋರಾಟ ನಡೆಸಲಾಗುವುದು.

This post is unavailable.

Dilip kumar reposted

ಮಾನ್ಯ ಸರ್ಕಾರಕ್ಕೆ, ಆಯಾ ನಿಗಮ ಮಂಡಳಿಗಳ ಮುಖ್ಯಸ್ಥರಿಗೆ ಮತ್ತು KEA ಗೆ ಈ 708 ಹುದ್ದೆಗಳ ಅಧಿಸೂಚನೆ ಆಗಿದ್ದು ಸಂತೋಷ ಆದ್ರೆ ಬಡ ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ಈ ಅರ್ಜಿ ಶುಲ್ಕ ತುಂಬಾ ದುಬಾರಿಯಾಗಿದೆ ಆದ ಕಾರಣ ಸರ್ಕಾರ ಈ ಮಂಡಳಿಗಳಿಗೆ ಸೂಚನೆ ನೀಡಿ ಅರ್ಜಿ ಶುಲ್ಕ ಕಡಿಮೆ ಮಾಡುವಂತೆ ತಿಳಿಸಬೇಕು ಹಾಗೆ ಮಾನ್ಯ ಪ್ರಸನ ಅವರಲ್ಲಿ ಕೂಡ ವಿನಂತಿ

PavanRa98594779's tweet image. ಮಾನ್ಯ ಸರ್ಕಾರಕ್ಕೆ, ಆಯಾ ನಿಗಮ ಮಂಡಳಿಗಳ ಮುಖ್ಯಸ್ಥರಿಗೆ ಮತ್ತು KEA ಗೆ ಈ 708 ಹುದ್ದೆಗಳ ಅಧಿಸೂಚನೆ ಆಗಿದ್ದು ಸಂತೋಷ ಆದ್ರೆ ಬಡ ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ಈ ಅರ್ಜಿ ಶುಲ್ಕ ತುಂಬಾ ದುಬಾರಿಯಾಗಿದೆ ಆದ ಕಾರಣ ಸರ್ಕಾರ ಈ ಮಂಡಳಿಗಳಿಗೆ ಸೂಚನೆ ನೀಡಿ ಅರ್ಜಿ ಶುಲ್ಕ ಕಡಿಮೆ ಮಾಡುವಂತೆ ತಿಳಿಸಬೇಕು ಹಾಗೆ ಮಾನ್ಯ ಪ್ರಸನ ಅವರಲ್ಲಿ ಕೂಡ ವಿನಂತಿ

Dilip kumar reposted

''ಶೇ 50ರ ಮೀಸಲಾತಿ ಮಿತಿ ದಾಟುವಂತೆ ಸುಪ್ರಿಂ ಕೋರ್ಟ್‌ ಎಲ್ಲೂ ಹೇಳಿಲ್ಲ. ಕೆಲವು ರಾಜ್ಯಗಳು ಮಾಡಿವೆ ಎಂಬುದನ್ನೇ ಮುಂದಿರಿಸಿಕೊಂಡು ಮಾಡಲಾಗುವ ಮೀಸಲು ಮಿತಿ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ'' @CMofKarnataka @DKShivakumar @HKPatilINC @secretarykpsc @BJP4Karnataka @BYVijayendra

Aksaraofficial2's tweet image. ''ಶೇ 50ರ ಮೀಸಲಾತಿ ಮಿತಿ ದಾಟುವಂತೆ ಸುಪ್ರಿಂ ಕೋರ್ಟ್‌ ಎಲ್ಲೂ ಹೇಳಿಲ್ಲ. ಕೆಲವು ರಾಜ್ಯಗಳು ಮಾಡಿವೆ ಎಂಬುದನ್ನೇ
ಮುಂದಿರಿಸಿಕೊಂಡು ಮಾಡಲಾಗುವ ಮೀಸಲು ಮಿತಿ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ''
@CMofKarnataka @DKShivakumar @HKPatilINC  
@secretarykpsc @BJP4Karnataka @BYVijayendra
Aksaraofficial2's tweet image. ''ಶೇ 50ರ ಮೀಸಲಾತಿ ಮಿತಿ ದಾಟುವಂತೆ ಸುಪ್ರಿಂ ಕೋರ್ಟ್‌ ಎಲ್ಲೂ ಹೇಳಿಲ್ಲ. ಕೆಲವು ರಾಜ್ಯಗಳು ಮಾಡಿವೆ ಎಂಬುದನ್ನೇ
ಮುಂದಿರಿಸಿಕೊಂಡು ಮಾಡಲಾಗುವ ಮೀಸಲು ಮಿತಿ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ''
@CMofKarnataka @DKShivakumar @HKPatilINC  
@secretarykpsc @BJP4Karnataka @BYVijayendra

Dilip kumar reposted

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪದೇ ಪದೇ ಅನ್ಯಾಯವಾಗುತ್ತಿದೆ‌. ಕೋರ್ಟ್ ಆದೇಶ ಬಂದರೂ ಸರ್ಕಾರವು ಪರೀಕ್ಷೆ ನಡೆಸಲು ಮೀನಾಮೇಷ ಎಣಿಸುತ್ತಿದೆ. ಇದು ಸುಲಿಗೆ ಸರ್ಕಾರ. ಕೆಪಿಎಸ್‌ಸಿ ಅಭ್ಯರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಅಭ್ಯರ್ಥಿಗಳ ಹೋರಾಟದ ಜೊತೆ ನಾವಿದ್ದೇವೆ. - ಶ್ರೀ @NswamyChalavadi , ವಿಧಾನ…


Dilip kumar reposted

ಕಿವುಡು ಸರ್ಕಾರ @siddaramaiah ಮೂಕವಿರೋಧ ಪಕ್ಷ @RAshokaBJP @BYVijayendra ಗ್ರಂಥಾಲಯಕಾಲೇಜು ಅಂತ ಇರಬೇಕಾದ ವಿದ್ಯಾರ್ಥಿಗಳನ್ನು ಸ್ವತಂತ್ರ ಉದ್ಯಾನವನ ಹೈಕೋರ್ಟ್ ಕೆಎಟಿ ಅಂತ ಮುಂತಾದವು ಕಡೆ ಬೀದಿಪಾಲು ಮಾಡಿದ ಸರ್ಕಾರ ಕನ್ನಡಕ್ಕೆ ಅನ್ಯಾಯವಾದರೂ ಕಂಡುಕಾಣದೆ ಇರುವ ಕನ್ನಡಪರಸಂಘಟನೆಗಳು @narayanagowdru ಎಲ್ಲರ ನಡುವೆ ಕನ್ನಡತಾಯಿ ಅನಾಥ

This post is unavailable.

Dilip kumar reposted

ಅಂದು ಸಿದ್ದಗಂಗಾ ಶ್ರೀಗಳು #KPSCMosa &ಲೋಪದೋಷದ ಬಗ್ಗೆ ಹೇಳಿ ಮರು ಪರೀಕ್ಷೆಗೆ ಆಗ್ರಹಿಸಿದ್ದರು🙏 ಯಾವ ಸಂಘಟನೆ, ರಾಜಕೀಯ ನಾಯಕರು ಬರದಿದ್ದರೇ ಏನಂತೆ, ಸತ್ಯ ಧರ್ಮದ ಹಾದಿಯಲ್ಲಿ ಸಾಗಿದರೆ ಆ ಭಗವಂತನೇ ಸಾರಥಿ ಆಗುವನು ಈ #KPSC ಕರ್ಮಕಾಂಡ ಇಲ್ಲಿಗೆ ನಿಲ್ಲುವುದಿಲ್ಲ, ಈ ಕಾಡ್ಗಿಚ್ಚು ಇಡೀ ಕರ್ನಾಟಕ ಆಕ್ರಮಿಸಲಿದೆ

KPSC press notes are usually released under the name of the Secretary, KPSC. But today’s was signed off as “on behalf of KPSC”! Why didn’t the Secretary release it? Is no one ready to take responsibility for this #KPSCMosa mishap? Check both the press releases!

Nishkama_Karma1's tweet image. KPSC press notes are usually released under the name of the Secretary, KPSC.

But today’s was signed off as “on behalf of KPSC”!

Why didn’t the Secretary release it? Is no one ready to take responsibility for this #KPSCMosa mishap?

Check both the press releases!
Nishkama_Karma1's tweet image. KPSC press notes are usually released under the name of the Secretary, KPSC.

But today’s was signed off as “on behalf of KPSC”!

Why didn’t the Secretary release it? Is no one ready to take responsibility for this #KPSCMosa mishap?

Check both the press releases!


Dilip kumar reposted

ಅಂದು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೊರಟ ನಡೆಸಿದ್ದ ಡ್ರಾಮಾ ಕ್ವಿನ್‌ ಭವ್ಯಾ ಎಲ್ಲಿದ್ದೀಯಮ್ಮಾ..?? #KPSC #KAS #KPSCMosa #bhavyanarasimhamurthy #Congress #Karnataka


United States Trends

Loading...

Something went wrong.


Something went wrong.