Dr. Ajay Dharam Singh / ಡಾ. ಅಜಯ ಸಿಂಗ್
@ajaydharamsingh
Congressman | MLA, Jewargi | Chairman, KKRDB Working for Kalyana Karnataka's development. Education | Healthcare | Youth & Rural Empowerment
You might like
ಆಂಧ್ರ ಪ್ರದೇಶ್ ರಾಜ್ಯದ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು. ಈ ಮಹತ್ವದ ಅಭಿಯಾನದ ಭಾಗವಾಗಿ, ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ ವಿಚಾರಗಳನ್ನು…
ಆಂಧ್ರಪ್ರದೇಶದ ಪುಟ್ಟಪರ್ತಿ ಪಟ್ಟಣದಲ್ಲಿ ಆಯೋಜಿಸಿದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ವತಿಯಿಂದ 'ಸಂಘಟನ್ ಸೃಜನ್ ಅಭಿಯಾನ' ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು ಮತ್ತು ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ವಿನೂತನ ಅಭಿಯಾನದಿಂದ ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ…
ಸಮುದ್ರದಲ್ಲಿ ನಮ್ಮ ಸುರಕ್ಷೆಗಾಗಿ ಹಗಲಿರುಳು ಕಾಯುವ ವೀರ ಯೋಧರಿಗೆ ನಮ್ಮ ನಮನ. ಪ್ರತಿ ವರ್ಷ ಡಿಸೆಂಬರ್ 4, ನಮ್ಮ ವೀರ ಜಲಸೈನಿಕರ ಶೌರ್ಯ, ಸಮರ್ಪಣೆ ಮತ್ತು ತ್ಯಾಗವನ್ನು ಸ್ಮರಿಸುವ ದಿನ. ನಮ್ಮ ಕಡಲ ಗಡಿಗಳನ್ನು ರಕ್ಷಿಸಿ, ದೇಶದ ಗೌರವವನ್ನು ಎತ್ತಿ ಹಿಡಿಯುತ್ತಿರುವ ನೌಕಾಪಡೆಯ ಪ್ರತಿಯೊಬ್ಬ ಸೈನಿಕನಿಗೂ ನಮ್ಮ ಹೃದಯಪೂರ್ವಕ ನಮನಗಳು. ನಿಮ್ಮ…
ತ್ರಿಮೂರ್ತಿಗಳ ಅಂಶವಾದ ಶ್ರೀ ದತ್ತಾತ್ರೇಯ ಸ್ವಾಮಿಯ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ. ಜ್ಞಾನ ಎಲ್ಲಿಂದ ಬಂದರೂ ಸ್ವೀಕರಿಸಿ ಎಂದು ಜಗತ್ತಿಗೆ ಸಾರಿದ, ಪ್ರಕೃತಿಯಲ್ಲಿರುವ ಎಲ್ಲಾ ಗುರುಗಳಿಂದ ಜ್ಞಾನ ಪಡೆದಂತೆ, ಜೀವನದ ಪ್ರತಿ ಹೆಜ್ಜೆಯೂ ಒಂದು ಪಾಠವಾಗಲಿ. ಪರೀಕ್ಷೆಯಾಗಲಿ ಎಂದು ಹರಸಿದ ದತ್ತಾತ್ರೆಯ ಗುರುಗಳ ಕೃಪೆಯು ಸದಾ ಎಲ್ಲರ ಮೇಲಿರಲಿ.…
ಆಂಧ್ರ ಪ್ರದೇಶ್ ರಾಜ್ಯದ ಅನಂತಪುರ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು. ಈ ಮಹತ್ವದ ಅಭಿಯಾನದ ಭಾಗವಾಗಿ, ರಪ್ತಡು ಮುಖಂಡರೊಂದಿಗೆ ಸಭೆಯನ ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ ವಿಚಾರಗಳನ್ನು ಮಂಡಿಸಿ, ಸ್ಥಳೀಯ…
ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ಸಭೆಯ ಅಧ್ಯಕ್ಷರು, ಮತ್ತು ಭಾರತ ಗಣರಾಜ್ಯದ ಮೊದಲ ರಾಷ್ಟ್ರಪತಿಗಳಾಗಿ ಈ ದೇಶಕ್ಕೆ ಅನನ್ಯ ಸೇವೆ ಸಲ್ಲಿಸಿರುವ ಗೌರವಾನ್ವಿತ ರಾಷ್ಟ್ರ ಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಜನುಮ ದಿನದ ಗೌರವ ನಮನಗಳ ಅರ್ಪಣೆ. ದೇಶದ ನಿರ್ಮಾಣ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ…
ತಮ್ಮ ಜೀವನದ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹಾನ್ ಸೇನಾನಿ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ಸಂತೋಷದಿಂದ ತ್ಯಾಗ ಮಾಡಿದ ಅವರ ಸಾಹಸ, ದೇಶಪ್ರೇಮ ಮತ್ತು ಬಲಿದಾನವು ಪ್ರತಿಯೊಬ್ಬರಿಗೂ ಭಾರತೀಯರಿಗೂ ಸದಾ ಪ್ರೇರಣೆಯಾಗಿದೆ. ಅವರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ನಿಮ್ಮ ಜನುಮದಿನದಂದು…
ಶ್ರೀ ಕ್ಷೇತ್ರ ಜಿಡಗಾ ನವಕಲ್ಯಾಣ ಮಠದಲ್ಲಿ ಆಯೋಜಿಸಿದ ಪರಮ ಪೂಜ್ಯ ಶ್ರೀ ಶ್ರೀ ಷಡಕ್ಷರಿ ಶಿವಯೋಗಿ ಮಹಾಸ್ವಾಮಿಗಳವರ 41ನೇ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯರ ದರ್ಶನ ಪಡೆದು ಗೌರವ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ವಿವಿಧ ಮಠದ ಪೂಜ್ಯ ಗುರುಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ನೀಲಕಂಠರಾವ್…
ಭಾವಪೂರ್ಣ ಶ್ರದ್ಧಾಂಜಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಆರ್. ವಿ. ದೇವರಾಜ್ ರವರು ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಗಿದೆ. ರಾಜಕೀಯ, ಸಾರ್ವಜನಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಜನಪರ ಕಾಳಜಿ ಮತ್ತು ಸರಳ ವ್ಯಕ್ತಿತ್ವದಿಂದ ಅವರು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.…
ಮಾಲಿನ್ಯದಿಂದ ನಮ್ಮ ಗಾಳಿ, ನೀರು ಮತ್ತು ಮಣ್ಣು ಕಲುಷಿತಗೊಳ್ಳುತ್ತಿದೆ, ಇದು ನಮ್ಮ ಮತ್ತು ಮುಂದಿನ ಪೀಳಿಗೆಯ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸೋಣ. ಭೋಪಾಲ್ ದುರಂತದಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸೋಣ. ಪರಿಸರವನ್ನು ರಕ್ಷಿಸುವ ಜವಾಬ್ದಾರಿಯುತ ನಾಗರಿಕರಾಗಿ…
ಆಂಧ್ರ ಪ್ರದೇಶ್ ರಾಜ್ಯದ ಹಿಂದಪುರಂ ಜಿಲ್ಲೆಯ ಪೇನುಕೊಂಡ ಹಾಗೂ ಧರ್ಮಾವರಂ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು. ಈ ಮಹತ್ವದ ಅಭಿಯಾನದ ಭಾಗವಾಗಿ, ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ…
ಸ್ವಾತಂತ್ರ್ಯ ಹೋರಾಟಗಾರ್ತಿ, ದಕ್ಷ ಆಡಳಿತಗಾರ್ತಿ ಮತ್ತು ಮಹಿಳಾ ಸಬಲೀಕರಣದ ಪ್ರವರ್ತಕಿ. ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಅವರ ಹೋರಾಟ ಅವಿಸ್ಮರಣೀಯ. ಸಂವಿಧಾನ ಸಭೆಯ ಸದಸ್ಯೆಯಾಗಿ ಮತ್ತು ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅವರು ನೀಡಿದ ಕೊಡುಗೆ ಸ್ಫೂರ್ತಿದಾಯಕ. ಅವರ ದಿಟ್ಟತನ, ಬದ್ಧತೆ ಮತ್ತು ದೇಶಸೇವೆ ಇಂದಿನ ಯುವಪೀಳಿಗೆಗೆ ಮಾದರಿ.…
AIDS ನಿಂದ ತಮ್ಮ ಪ್ರಾಣ ಕಳೆದುಕೊಂಡ ಲಕ್ಷಾಂತರ ಜನರನ್ನು ಸ್ಮರಿಸುವುದು ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ನೀಡುವುದು ಈ ದಿನದ ಉದ್ದೇಶ. AIDS ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಭಯ ಮತ್ತು ಸೋಂಕಿತರ ಮೇಲಿನ ಭೇದಭಾವವನ್ನು ಹೋಗಲಾಡಿಸಲು ಪ್ರಯತ್ನಿಸೋಣ. ಈ ಸಾಂಕ್ರಾಮಿಕ ರೋಗದ ವಿರುದ್ಧ ಜಾಗತಿಕವಾಗಿ ಹೋರಾಡಲು ಎಲ್ಲಾ ರಾಷ್ಟ್ರಗಳು,…
ಆಂಧ್ರಪ್ರದೇಶದ ಹಿಂದೂಪುರಂ ಜಿಲ್ಲೆಯ ಧರಮಾವರಂ ಪಟ್ಟಣದಲ್ಲಿ ಆಯೋಜಿಸಿದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ವತಿಯಿಂದ 'ಸಂಘಟನ್ ಸೃಜನ್ ಅಭಿಯಾನ' ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು ಮತ್ತು ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ವಿನೂತನ ಅಭಿಯಾನದಿಂದ ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು…
ಆಂಧ್ರ ಪ್ರದೇಶ್ ರಾಜ್ಯದ ಮಡಕಶಿರಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು. ಈ ಮಹತ್ವದ ಅಭಿಯಾನದ ಭಾಗವಾಗಿ, ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ ವಿಚಾರಗಳನ್ನು ಮಂಡಿಸಿ, ಸ್ಥಳೀಯ…
ಆಂಧ್ರ ಪ್ರದೇಶ್ ರಾಜ್ಯದ ಹಿಂದುಪುರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಯಿತು. ಈ ಮಹತ್ವದ ಅಭಿಯಾನದ ಭಾಗವಾಗಿ, ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ ವಿಚಾರಗಳನ್ನು ಮಂಡಿಸಿ, ಸ್ಥಳೀಯ…
ಆಂಧ್ರಪ್ರದೇಶದ ಹಿಂದೂಪುರಂ ಜಿಲ್ಲೆಯ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ವತಿಯಿಂದ 'ಸಂಘಟನ್ ಸೃಜನ್ ಅಭಿಯಾನ' ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು ಮತ್ತು ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ವಿನೂತನ ಅಭಿಯಾನದಿಂದ ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು…
ಮಹಾತ್ಮ ಜ್ಯೋತಿರಾವ್ ಫುಲೆ ರವರು ಒಬ್ಬ ಸಮಾಜ ಸುಧಾರಕ, ಚಿಂತಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರು ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಡಿದವರು. ಮಹಿಳೆಯರಿಗಾಗಿ ಮತ್ತು ಕೆಳಜಾತಿಯ ಜನರ ಹಕ್ಕುಗಳಿಗಾಗಿ ಶ್ರಮಿಸಿದವರು. ಅವರು ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ಬಾಲಕಿಯರಿಗಾಗಿ ಮೊದಲ ಶಾಲೆಗಳನ್ನು…
'ಆಪರೇಷನ್ ಫ್ಲಡ್' ಎಂಬ ಯುಗಾಂತರಕಾರಿ ಯೋಜನೆ ಮೂಲಕ ಭಾರತವನ್ನು ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿ ಮಾಡಿದ ಕೀರ್ತಿ ಅವರದು. ಅವರೇ ಶ್ವೇತ ಕ್ರಾಂತಿಯ ಪಿತಾಮಹ. ಅವರ ದೂರದೃಷ್ಟಿ ಮತ್ತು ಕಾರ್ಯತಂತ್ರದ ಸ್ಪೂರ್ತಿಯೇ ಇಂದಿನ ನಮ್ಮ ಕರ್ನಾಟಕದ ನಂದಿನಿ ಹಾಲು ಉತ್ಪನ್ನವಾದ ನಂದಿನಿ ತುಪ್ಪಕ್ಕೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಸೌದಿ…
ಭಾರತವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ರೂಪಿಸಿದ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಒದಗಿಸಿದ ನಮ್ಮ ಸಂವಿಧಾನವನ್ನು ಗೌರವಿಸೋಣ. ಅದರ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡೋಣ. 1949 ನವೆಂಬರ್ 26 ರ ಇದೇ ದಿನ, ನಾವು ನಮ್ಮ ಸಂವಿಧಾನವನ್ನು ಅಂಗೀಕರಿಸಿದೆವು. ಇದು ಭಾರತದ…
United States Trends
- 1. #Kodezi N/A
- 2. Brian Cole 6,452 posts
- 3. Chronos 1,285 posts
- 4. Walter Payton 7,633 posts
- 5. Price 268K posts
- 6. Merry Christmas 68.8K posts
- 7. The FBI 109K posts
- 8. #25SilverPagesofSoobin 31.3K posts
- 9. #WPMOYChallenge 12.3K posts
- 10. #NationalCookieDay N/A
- 11. Good Thursday 39K posts
- 12. $META 12.5K posts
- 13. #thursdayvibes 2,935 posts
- 14. yihe N/A
- 15. The Blaze 5,687 posts
- 16. GLOWING FAYE AT RED SEA FILM25 65.8K posts
- 17. Dealerships 1,848 posts
- 18. Tong 17.2K posts
- 19. Somali 250K posts
- 20. Metaverse 8,240 posts
You might like
-
Priyank Kharge / ಪ್ರಿಯಾಂಕ್ ಖರ್ಗೆ
@PriyankKharge -
Veena Kashappanavar
@VVKashappanavar -
KH Muniyappa
@KHMuniyappaklr -
Sharanabasappa Darshanapur
@SBDarshanapur -
Ramalinga Reddy
@RLR_BTM -
Laxmi Hebbalkar
@laxmi_hebbalkar -
M B Patil
@MBPatil -
Eshwar Khandre
@eshwar_khandre -
B Z Zameer Ahmed Khan
@BZZameerAhmedK -
Dr. Sharan Prakash Patil
@S_PrakashPatil -
UT Khader
@utkhader -
Dr H C Mahadevappa(Buddha Basava Ambedkar Parivar)
@CMahadevappa -
Saleem Ahmed
@SaleemAhmadINC -
Dr Yathindra Siddaramaiah
@Dr_Yathindra_S -
DK Suresh
@DKSureshINC
Something went wrong.
Something went wrong.