
Dr. Ajay Dharam Singh / ಡಾ. ಅಜಯ ಸಿಂಗ್
@ajaydharamsingh
Congressman | MLA, Jewargi | Chairman, KKRDB Working for Kalyana Karnataka's development. Education | Healthcare | Youth & Rural Empowerment
You might like
ಇಂದು ತೆಲಂಗಾಣ ರಾಜ್ಯದ ನಿರ್ಮಲ ಖಾಸಗಿ ಹೋಟೇಲಿನಲ್ಲಿ ಆಯೋಜಿಸಲಾಗಿದ್ದ ತೆಲಂಗಾಣ ಪ್ರದೇಶ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಪ್ರಮುಖ ಸಭೆಯಲ್ಲಿ ಪಕ್ಷದ ಮುಖಂಡರಾದ ಮಾಜಿ ಸಚಿವರಾದ ವೇಣುಗೋಪಾಲ್ ಚಾರಿ, ಖಾನಾಪುರದ ಮಾಜಿ ಶಾಸಕಿ ರೇಖಾ ನಾಯಕ್, ಚಂದ್ರಶೇಖರ ರೆಡ್ಡಿ ಟಿಪಿಸಿಸಿ ಕಾರ್ಯದರ್ಶಿ, ಶ್ರೀ ಹರಿರಾವ್…




ಇಂದು ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ದಲ್ಲಿ ಸಕ್ರಿಯವಾಗಿ ಪಾಲ್ಗೊಂಡೆ. ಈ ಮಹತ್ವದ ಅಭಿಯಾನದ ಭಾಗವಾಗಿ, ಜಿಲ್ಲಾ ಮಟ್ಟದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಪಕ್ಷದ ರಚನಾತ್ಮಕ ಕಾರ್ಯಗಳ ಕುರಿತು ಪ್ರಮುಖ ವಿಚಾರಗಳನ್ನು ಮಂಡಿಸಿ, ಸ್ಥಳೀಯ…




ಪ್ರಕೃತಿ ವಿಕೋಪಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಪತ್ತುಗಳನ್ನು ಎದುರಿಸಲು ಸಿದ್ಧರಾಗಬೇಕು, ಪೂರ್ವ ಸಿದ್ಧತೆ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ. ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಿ, ಸುಸ್ಥಿರ ಮತ್ತು ಸುರಕ್ಷಿತ ಸಮಾಜವನ್ನು…

ಕರ್ನಾಟಕ ವಿಧಾನಸಭೆಗೆ ಹೊಸ ರೂಪು ನೀಡಿ, ಹೊಸ ಮೆರಗು ತಂದವರು. ತಮ್ಮ ನಿಷ್ಕಲ್ಮಶ ಮನಸ್ಸಿನಿಂದ ಸಭೆಯ ಹೃದಯ ಗೆದ್ದವರು, ಎಲ್ಲರನ್ನು ಸಮಾನತೆಯಿಂದ ಕಾಣುವ, ನಾಡಿನ ಅಭಿವೃದ್ಧಿಗಾಗಿ ನಾನಾ ಹುದ್ದೆಗಳನ್ನು ಅಲಂಕರಿಸಿ ದುಡಿದವರು. ನಿಮ್ಮ ರಾಜಕೀಯ ಜೀವನ ಎಲ್ಲರಿಗೂ ಸ್ಪೂರ್ತಿ. ನಮ್ಮ ಕಾಂಗ್ರೆಸ್ ಹಿರಿಯ ನಾಯಕರು, ಗೌರವಾನ್ವಿತ ವಿಧಾನ ಸಭಾ ಸಭಾಪತಿಗಳು…

ಭಾರತದ ಲೋಕನಾಯಕ - ಸ್ವಾತಂತ್ರ್ಯ ಹೋರಾಟಗಾರ, ಭಾರತ ರತ್ನ ಜಯಪ್ರಕಾಶ್ ನಾರಾಯಣ್ (ಜೆಪಿ). ಜಯಪ್ರಕಾಶ್ ನಾರಾಯಣ್ (ಜೆಪಿ) ಯವರು ಸಮಾಜವಾದಿ ಮತ್ತು ರಾಜಕೀಯ ನಾಯಕರಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯ ನಾಯಕರಾಗಿದ್ದರು.

ಬಾಲಕಿಯರ ಶಿಕ್ಷಣ, ಆರೋಗ್ಯ, ಹಕ್ಕುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕೊಡುವುದು. ಸುರಕ್ಷತೆ ಮತ್ತು ಸ್ವಾವಲಂಬನೆಯ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡುವುದು. ಅವರಲ್ಲಿವ ನಾಯಕತ್ವದ ಗುಣಗಳನ್ನು ಗುರುತಿಸುವುದು. ತಾಂತ್ರಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆಯಲು ಪ್ರೋತ್ಸಾಹಿಸಬೇಕು.…

ಕರುನಾಡಿನ ಮತ್ತು ಕಲ್ಯಾಣ ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ . ಅಭಿವೃದ್ಧಿ ಶತಸಿದ್ದ. #kkrdb #koppal #kalyanakarnataka #congress
ಭಾರತದ ಲೋಕನಾಯಕ - ಸ್ವಾತಂತ್ರ್ಯ ಹೋರಾಟಗಾರ, ಭಾರತ ರತ್ನ ಜಯಪ್ರಕಾಶ್ ನಾರಾಯಣ್ (ಜೆಪಿ). ಜಯಪ್ರಕಾಶ್ ನಾರಾಯಣ್ (ಜೆಪಿ) ಯವರು ಸಮಾಜವಾದಿ ಮತ್ತು ರಾಜಕೀಯ ನಾಯಕರಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯ ನಾಯಕರಾಗಿದ್ದರು. #JayaprakashNarayan #freedomfighter #indian #Congress

ಕನ್ನಡದ ಹೆಮ್ಮೆಯ ಸಾಹಿತಿ, 'ಕಡಲತೀರದ ಭಾರ್ಗವ' ಡಾ. ಕೋಟ ಶಿವರಾಮ ಕಾರಂತರಿಗೆ ಜನ್ಮದಿನದ ಗೌರವ ನಮನಗಳು. ಅವರ ಸಾಹಿತ್ಯ ಮತ್ತು ಚಿಂತನೆಗಳು ಇಂದಿಗೂ ಸಮಾಜವನ್ನು ಜಾಗೃತಗೊಳಿಸುತ್ತಿವೆ. ಕಲೆ, ವಿಜ್ಞಾನ ಮತ್ತು ಪ್ರಕೃತಿಯ ಕುರಿತ ಅವರ ಅಗಾಧ ಜ್ಞಾನವು ನಮ್ಮೆಲ್ಲರಿಗೆ ಸ್ಫೂರ್ತಿ. ಈ ಮಹಾನ್ ಚೇತನಕ್ಕೆ ಹೃದಯಪೂರ್ವಕ ಗೌರವ ಸಲ್ಲಿಸೋಣ.…

ನಾವು ನಮ್ಮ ಸುತ್ತಮುತ್ತಲಿನ ಜನರ ನಗುವನ್ನು ನೋಡುತ್ತೇವೆ, ಆದರೆ ಅವರ ಮನಸ್ಸಿನ ಆಳದಲ್ಲಿರುವ ನೋವನ್ನು ನೋಡಲಾಗುವುದಿಲ್ಲ. ದೈಹಿಕ ಗಾಯಕ್ಕೆ ತಕ್ಷಣ ಚಿಕಿತ್ಸೆ ನೀಡುವ ನಾವು, ಮಾನಸಿಕ ಖಾಯಿಲೆಗೂ ಚಿಕಿತ್ಸೆ ನೀಡಬೇಕು. ನಿಮ್ಮ ಮನಸ್ಸಿನ ಭಾರವನ್ನು ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಹಂಚಿಕೊಳ್ಳಿ. ಯಾರಾದರೂ ಏನನ್ನಾದರೂ ಹಂಚಿಕೊಂಡರೆ, ಮೊದಲು…

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ನಡೆದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ʻನೀರಿದ್ದರೆ ನಾಳೆʼ ʻಜಲವೇ ಜಗದ ಜೀವಾಳʼ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮಾನ್ಯ ಮುಖ್ಯಮಂತ್ರಿಗಳು, ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ರವರು ಮಾನ್ಯ ಉಪ ಮುಖ್ಯಮಂತ್ರಿಗಳು ಮತ್ತು ಸನ್ಮಾನ್ಯ ಶ್ರೀ ಎನ್ ಎಸ್…




ಸಂಪುಟ ಸಚಿವರು, ಜನಮೆಚ್ಚಿದ ರಾಜಕಾರಣಿ ಹಾಗೂ ನನ್ನ ಆತ್ಮೀಯ ಮಿತ್ರರೂ ಆದ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಜನುಮದಿನದ ಶುಭಾಶಯಗಳು. ಆ ದೇವರ ಆಶೀರ್ವಾದ ಸದಾ ಅವರ ಮೇಲಿರಲಿ. ಅವರಿಂದ ಈ ನಾಡಿನ ಸೇವೆ ಹೀಗೆ ಮುಂದುವರಿಯುತ್ತಿರಲಿ ಎಂದು ಹಾರೈಸುತ್ತೇನೆ. #birthday #MedicalEducation #Minister #Congress

ಮಾನವ ಸಂವಹನದ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾದ ಅಂಚೆ ಸೇವೆ ಪ್ರಪಂಚದಾದ್ಯಂತ ಸಂದೇಶಗಳನ್ನು ಕಳುಹಿಸಲು ಸಹಾಯ ಮಾಡಿವೆ. ಅತ್ಯಂತ ದೂರದ ಸ್ಥಳಗಳಲ್ಲಿದ್ದ ಜನರ ನಡುವೆ ಪರಸ್ಪರ ಸಂಹವನ ನಡೆಸಲು ಅಂಚೆ ಸೇವೆ ನೆರವಾಗಿದೆ. ಈ ವಿಶೇಷ ಸೇವಾ ವಲಯವನ್ನು ಗುರುತಿಸಿ ಗೌರವಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವಾಗಿ ಆಚರಿಸಲಾಗುತ್ತದೆ.…

ಇಡೀ ಜಗತ್ತೇ ಅತ್ಯಂತ ಗೌರವಾಗಿ ಕಾಣುತ್ತಿದ್ದ ಭಾರತೀಯ ಉದ್ಯಮಿ ರತನ್ ಟಾಟಾ. ರತನ್ ಟಾಟಾ ಸ್ವತಃ ತಾವೇ ಟಾಟಾ ಸ್ಟೀಲ್ಸ್ ನಲ್ಲಿ ತಳಮಟ್ಟದಿಂದ ಕೆಲಸ ಮಾಡುತ್ತಾ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಉದ್ಯಮಿಯಾಗಿ ಲಾಭವನ್ನಷ್ಟೇ ನೋಡದೆ ದೇಶಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟಿದ್ದಾರೆ. ತಮ್ಮ ಸಂಪಾದನೆಯ ಶೇ 60 ಕ್ಕೂ ಹೆಚ್ಚು ಹಣವನ್ನು…

ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ (ರಿ) ಬೆಂಗಳೂರು ಮತ್ತು ಹೂಗಾರ, ಬೀರ, ಪೂಜಾರಿ, ಗುರುವ, ಪುಲಾರಿ, ಹೂವಾಡಿಗ, ತಾಂಬೋಳಿ, ಮಾಲಿ, ಮಾಲಗಾರ, ಪುಷ್ಪದತ್ತ, ಸಮಾಜಗಳ ಒಕ್ಕೂಟದಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವಾದಿ ಶರಣ ಹೂಗಾರ ಮಾದಯ್ಯ ಜಯಂತಿಯಂದು ಜ್ಯೋತಿ ಬೆಳಗಿಸಿ ಶರಣ ಹೂಗಾರ ಮಾದಯ್ಯರವರ…




ಭಾರತೀಯ ವಾಯು ಪಡೆಯ ಶೌರ್ಯ ಮತ್ತು ತ್ಯಾಗ ಎಂದಿಗೂ ಸ್ಮರಣೀಯ. ತನ್ನ ಶಿಸ್ತು ಮತ್ತು ಸಮರ್ಪಣೆಯಿಂದ ವಾಯುಪಡೆಯು ರಾಷ್ಟ್ರದ ಭರವಸೆಯ ಬೆಳಕಾಗಿದೆ. ರಾಷ್ಟ್ರೀಯ ರಕ್ಷಣಾ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರಗಳನ್ನು ವಹಿಸುತ್ತಿರುವ ನಿಮ್ಮ ಬದ್ಧತೆಗೆ ನಾವು ಕೃತಜ್ಞರಾಗಿದ್ದೇವೆ. ಭಾರತೀಯ ವಾಯುಪಡೆಗೆ ಗೌರವ ತುಂಬಿದ ವಂದನೆಗಳು.…

ಇಂದು ಬೆಂಗಳೂರಿನ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರೊಂದಿಗೆ ಭಾಗವಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. #ValmikiJayanti…




Karnataka’s contribution to India’s growth is immense — yet our rightful share is denied. While we contribute ₹3.6 lakh crore, what we get back is injustice. Time to stand up for our state’s rights. #JusticeForKarnataka #StopDrainingKarnataka
BJP drains Karnataka. We power India’s economy, contributing over ₹3.6 lakh crore in taxes, yet the Modi government returns just ₹3,700 crore. While Uttar Pradesh gets ₹18,000 crore and Bihar ₹10,000 crore, Karnataka gets crumbs. Karnataka creates jobs, absorbs migrants,…
Wishing Hon’ble Minister @MBPatil a very Happy Birthday! Under your leadership, the state’s industrial and infrastructure landscape has seen remarkable transformation — empowering youth, creating jobs, and inspiring progress. Wishing you good health and continued strength to…

ವಿದ್ಯೆ ಕೊಟ್ಟರೇ ಎಂತಹ ವ್ಯಕ್ತಿಯೂ ಸಾಧನೆ ಮಾಡಬಲ್ಲ ಎನ್ನುವುದಕ್ಕೆ ವಾಲ್ಮೀಕಿಯವರು ಸಾಕ್ಷಿ. ರಾಮಾಯಣದಂತಹ ಅದ್ಬುತ ಮಹಾಕಾವ್ಯವನ್ನು ಜಗತ್ತಿಗೆ ನೀಡಿದವರು. ಸಾಮಾನ್ಯ ಮನುಷ್ಯನೂ ಮಹಾಕಾವ್ಯ ಬರೆಯಬಹುದು ಎಂದು ತೋರಿಸಿಕೊಟ್ಟವರು. ಪವಿತ್ರವಾದ ರಾಮಾಯಣದ ಮೂಲಕ ಜೀವನದ ಮೌಲ್ಯಗಳನ್ನು ನಾಡಿಗೆ ತಿಳಿಸಿದ ಮೊದಲ ಕವಿ ಮಹರ್ಷಿವಾಲ್ಮೀಕಿಯವರಿಗೆ ಜನುಮದಿನದ…

United States Trends
- 1. Bears 89.2K posts
- 2. Jake Moody 13.5K posts
- 3. Snell 24K posts
- 4. Caleb 49.2K posts
- 5. Falcons 51.1K posts
- 6. Bills 141K posts
- 7. Josh Allen 26.4K posts
- 8. Jayden 22.8K posts
- 9. #BearDown 2,351 posts
- 10. Swift 291K posts
- 11. phil 171K posts
- 12. Ben Johnson 4,399 posts
- 13. Joji 28.6K posts
- 14. #Dodgers 15.3K posts
- 15. Turang 4,299 posts
- 16. #RaiseHail 8,449 posts
- 17. Troy Aikman 6,418 posts
- 18. Bijan 32.6K posts
- 19. Roki 6,143 posts
- 20. Happy Birthday Charlie 6,984 posts
You might like
-
Priyank Kharge / ಪ್ರಿಯಾಂಕ್ ಖರ್ಗೆ
@PriyankKharge -
Veena Kashappanavar
@VVKashappanavar -
KH Muniyappa
@KHMuniyappaklr -
Sharanabasappa Darshanapur
@SBDarshanapur -
Ramalinga Reddy
@RLR_BTM -
Laxmi Hebbalkar
@laxmi_hebbalkar -
M B Patil
@MBPatil -
Eshwar Khandre
@eshwar_khandre -
B Z Zameer Ahmed Khan
@BZZameerAhmedK -
Dr. Sharan Prakash Patil
@S_PrakashPatil -
UT Khader
@utkhader -
Dr H C Mahadevappa(Buddha Basava Ambedkar Parivar)
@CMahadevappa -
Saleem Ahmed
@SaleemAhmadINC -
Dr Yathindra Siddaramaiah
@Dr_Yathindra_S -
DK Suresh
@DKSureshINC
Something went wrong.
Something went wrong.