Dr. Ajay Dharam Singh / ಡಾ. ಅಜಯ ಸಿಂಗ್
@ajaydharamsingh
Congressman | MLA, Jewargi | Chairman, KKRDB Working for Kalyana Karnataka's development. Education | Healthcare | Youth & Rural Empowerment
你可能會喜歡
ನಿಮ್ಮ ಅದಮ್ಯ ಚೇತನ, ನಿಮ್ಮ ಅನನ್ಯ ಸಾಧನೆ, ಬಹಳ ಅಪರೂಪವಾದ ಸರಳತೆ, ನಿಮ್ಮ ಗುಣಗಳು ಇಂದಿನ ಯುವಜನತೆಗೆ ಸ್ಪೂರ್ತಿ. ನೀವು ಮಾಡಿದ ಸೇವೆ, ಸಹಾಯದ ರೀತಿ ಎಲ್ಲರಿಗೂ ಮಾದರಿ. ಕನ್ನಡ ನೆಲದಲ್ಲಿ ನೀವು ಎಂದಿಗೂ ಚಿರಾಯು. ನಿಮ್ಮ ನ್ನು ಸ್ಮರಿಸಲು ದಿನ ಸಮಯ ಬೇಕಿಲ್ಲ ನೀವು ಸದಾ ಸ್ಮರಣೀಯರು. #inspirationalleader #Timelesslegacy #rolemodel…
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡು, ಮಂಗಳೂರಿನ ನ್ಯೂ ಉರ್ವ ಕ್ರೀಡಾಂಗಣದಲ್ಲಿ ನಡೆದ "ಚೀಫ್ ಮಿನಿಸ್ಟರ್ - ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಪಂದ್ಯಾವಳಿ"ಯ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಾಯಿತು. #mangalore #internationalchallenge #Siddaramaiah…
ಜತೀಂದ್ರ ನಾಥ್ ದಾಸ್ ಅವರು ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಕ್ರಾಂತಿಕಾರಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಜೈಲಿನಲ್ಲಿ ರಾಜಕೀಯ ಕೈದಿಗಳ ದೌರ್ಜನ್ಯವನ್ನು ವಿರೋಧಿಸಿ 63 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ 1929 ರ ಸೆಪ್ಟೆಂಬರ್ 13 ರಂದು 24 ನೇ ವಯಸ್ಸಿನಲ್ಲಿ ನಿಧನರಾದರು. ಅವರ ತ್ಯಾಗವು ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿತು…
ನವದೆಹಲಿಯ ಇಂದಿರಾ ಭವನ್ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿಗಳು ಹಾಗೂ ಸಂಸದರಾದ ಶ್ರೀ ಕೆ. ಸಿ ವೇಣುಗೋಪಾಲ ಅವರೊಂದಿಗೆ ತೆಲಂಗಾಣ ರಾಜ್ಯದ ನಿರ್ಮಲ್ ಮತ್ತು ಅದಿಲಾಬಾದ್ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆಸಲಾದ 'ಸಂಘಟನ್ ಸೃಜನ್ ಅಭಿಯಾನ'ದ ಜವಾಬ್ದಾರಿಗಳ ನಿರ್ವಹಣೆಯ ಬಗ್ಗೆ ಹಾಗೂ ಜಿಲ್ಲಾ ಅಧ್ಯಕರ ಆಕಾಂಕ್ಷಿಗಳ ಬಗ್ಗೆ ವಿವರವಾಗಿ ಚರ್ಚಿಸಿ…
ವರ್ಣರಂಜಿತ ರಾಜಕೀಯ ಜೀವನ, ದೀನದಲಿತರ ಪಾಲಿನ ಆಶಾಕಿರಣ, ಬಡವರ ಬಂಧು, ಮತ್ತು ಕರ್ನಾಟಕದ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಧೀಮಂತ ನಾಯಕ ಅವರ ಐದು ದಶಕಗಳ ತಮ್ಮ ಸುದೀರ್ಘ ರಾಜಕೀಯ ಸೇವೆಯಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದವರು. ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಹಗಲಿರುಳು ದುಡಿದವರು. ಬರಗಾಲದ ಸಂಕಷ್ಟದಲ್ಲಿ ಜನರಿಗೆ ಅನ್ನ ನೀಡಿದ…
ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂಸದರಾದ ಶ್ರೀ ಕೆ. ಸಿ ವೇಣುಗೋಪಾಲ ಅವರನ್ನು ದೆಹಲಿಯಲ್ಲಿರುವ ಅವರ ಕಚೇರಿಯಲ್ಲಿ ಭೇಟಿ ಮಾಡಿ ಅವರಿಗೆ ದೀಪಾವಳಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳನ್ನು ಕೋರಲಾಯಿತು. ತದನಂತರ, ತೆಲಂಗಾಣ ರಾಜ್ಯದ ನಿರ್ಮಲ್ ಮತ್ತು ಅದಿಲಾಬಾದ್ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆಸಲಾದ 'ಸಂಘಟನ್ ಸೃಜನ್ ಅಭಿಯಾನ'ದ…
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ ಅವರಿಗೆ ದೀಪಾವಳಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳನ್ನು ಕೋರಲಾಯಿತು. ನಂತರ, ತೆಲಂಗಾಣ ರಾಜ್ಯದ ನಿರ್ಮಲ್ ಮತ್ತು ಅದಿಲಾಬಾದ್ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆಸಲಾದ…
ಜಾಗತಿಕ ಅಭಿವೃದ್ಧಿಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವುಗಳನ್ನು ಪರಿಹರಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಮಾಹಿತಿ ಪ್ರಸರಣವನ್ನು ಸುಧಾರಿಸುವುದು, ಸಾರ್ವಜನಿಕ ಅಭಿಪ್ರಾಯವನ್ನು ಸಜ್ಜುಗೊಳಿಸುವುದು, ವಿಶೇಷವಾಗಿ ಯುವಜನರನ್ನು ಪ್ರೇರೇಪಿಸುವುದು ಈ ದಿನಾಚರಣೆಯ ಧ್ಯೇಯ.
ಎರಡನೇ ಮಹಾಯುದ್ಧದ ನಂತರ ಜಾಗತಿಕ ಶಾಂತಿ ಮತ್ತು ಸಹಕಾರ, ಮಾನವ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು. ಬಡತನ, ಹವಾಮಾನ ಬದಲಾವಣೆ, ಸಂಘರ್ಷ ಪರಿಹಾರ ಮುಂತಾದ ಜಾಗತಿಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿಯೂ ವಿಶ್ವಸಂಸ್ಥೆಯ ಕೆಲಸ ಮಾಡುತ್ತದೆ.
ಜೈದೇವ್ ಕಪೂರ್ ಒಬ್ಬ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ. ಅವರು ಚಂದ್ರಶೇಖರ್ ಆಜಾದ್ ಮತ್ತು ಭಗತ್ ಸಿಂಗ್ ಅವರ ಜೊತೆಗೆ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ಗಾಗಿ ಕೆಲಸ ಮಾಡಿದ್ದರು. ಜನುಮದಿನದ ಗೌರವ ನಮನಗಳು.
ನಾಡಿನ ಅಸ್ಮಿತೆಯ ಪ್ರತೀಕ, ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಸಿಡಿದೆದ್ದು ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ವನಿತೆ ಸ್ವಾಭಿಮಾನ ಮತ್ತು ಶೌರ್ಯದ ಸಂಕೇತವಾದ ರಾಣಿ ಚೆನ್ನಮ್ಮ ಅವರ ಆದರ್ಶ, ಹೋರಾಟದ ಮನೋಭಾವವು ಇಂದಿನ ಯುವಪೀಳಿಗೆಗೆ ಸದಾ ಸ್ಫೂರ್ತಿಯಾಗಲಿ. ಅವರ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ. ಅವರಿಗೆ ಜನುಮ ದಿನದ ಗೌರವ ನಮನಗಳು.…
ದೀಪಾವಳಿಯ ಪ್ರಯುಕ್ತ ಇಂದು ಸನ್ಮಾನ್ಯ ಎಐಸಿಸಿ ಅಧ್ಯಕ್ಷರು ಮತ್ತು ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನಿವಾಸಗಳಿಗೆ ಭೇಟಿ ನೀಡಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.…
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಇಂದು ನಮ್ಮ ಕುಟುಂಬದವರ ಜೊತೆಗೂಡಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ ಸಡಗರದ ಕ್ಷಣಗಳು. ಮನೆಯಲ್ಲಿ ಸಂತೋಷ, ಪ್ರೀತಿ ಮತ್ತು ಬೆಳಕು ತುಂಬಿದ್ದ ಈ ಸುಂದರ ಸಂಭ್ರಮವು ಮನಸ್ಸಿಗೆ ವಿಶೇಷ ನೆಮ್ಮದಿಯನ್ನು ನೀಡಿದೆ. ಹಬ್ಬಗಳ ನಿಜವಾದ ಸಾರ್ಥಕತೆಯು, ಕೇವಲ ದೀಪ ಬೆಳಗುವುದರಲ್ಲಿ ಅಥವಾ ಸಿಹಿ…
ಇಂದು ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜರುಗಿದ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ರವರು, ಮಾನ್ಯ ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನಾ ಸಚಿವರಾದ…
ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುವ, ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸುವ ಎಲ್ಲಾ ವೀರ ಪೊಲೀಸ್ ಪಡೆಗಳಿಗೂ ಮತ್ತು ಭದ್ರತಾ ಸಿಬ್ಬಂದಿಗಳಿಗೂ ಹಾಗೂ ಅವರ ಕುಟುಂಬದವರಿಗೂ ಕೋಟಿ ಕೋಟಿ ಗೌರವ ನಮನಗಳ ಸಮರ್ಪಣೆ. #PoliceCommemorationDay #ThankYouPolice #HeroesInBlue #ServiceAndSacrifice…
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಈ ಹಬ್ಬ ನಮ್ಮ ಜೀವನದಿಂದ ಅಂಧಕಾರವನ್ನು ದೂರ ಮಾಡಿ, ಹೊಸ ನಂಬಿಕೆ, ಹೊಸ ಉತ್ಸಾಹ, ಹೊಸ ಪ್ರೇರಣೆಯನ್ನು ತುಂಬಲಿ. ಪಟಾಕಿಗಳ ಧ್ವನಿಗಿಂತ ಸಂತೋಷದ ನಗುವು ಮೊಳಗಲಿ, ಬೆಳಕಿನ ದೀಪದಿಂದ ಎಲ್ಲರ ಮನಗಳು ಪ್ರಜ್ವಲಿಸಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.…
ಜೇವರ್ಗಿ ಪಟ್ಟಣದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ (ಕಲ್ಕತ್ತಾ ದೇವಿ) ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ತದನಂತರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ,ತಾಲೂಕಿನ ತಹಶಿಲ್ದಾರರು, ಸೇರಿದಂತೆ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ಜೇವರ್ಗಿ ಪಟ್ಟಣದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ (ಕಲ್ಕತ್ತಾ ದೇವಿ) ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಾಹಾಳಿಂಗರಾಯ ದೇವಸ್ಥಾನದಲ್ಲಿ ಕುರುಬ ಸಮಾಜದ ವತಿಯಿಂದ ಆಯೋಜಿಸಿದ ಭಕ್ತಾದಿಗಳಿಗೆ ಬಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತದನಂತರ ಪಟ್ಟಣದಲ್ಲಿ ವಿವಿದೆಡೆ ಬಂದ ಭಕ್ತಾದಿಗಳಿಗೆ ಅನ್ನಪ್ರಸಾದ ಕಾರ್ಯಕ್ರಮದಲ್ಲಿ…
ಇಂದು ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸ್ವೀಕರಿಸಲಾಯಿತು. ತದನಂತರ, ಪಕ್ಷದ ಕಾರ್ಯತಂತ್ರ ಮತ್ತು ಅಭ್ಯರ್ಥಿಗಳ ಆಯ್ಕೆ ಕುರಿತು ಮಹತ್ವದ ಸಭೆಯನ್ನು ಪಕ್ಷದ ಹಿರಿಯ ಮುಖಂಡರೊಂದಿಗೆ ಜಿಲ್ಲೆಯ ಯೂತ್ ಕಾಂಗ್ರೆಸ್, ಮಹಿಳಾ ಘಟಕ, ಎನ್ಎಸ್ಯುಐ NSUI, ಅದಿಲಾಬಾದ್ ಮಂಡಲದ…
United States 趨勢
- 1. #SaveSudan N/A
- 2. StandX 5,080 posts
- 3. #NationalCatDay 2,207 posts
- 4. Aidan Hutchinson 4,335 posts
- 5. FOMC 37.1K posts
- 6. Huda 21.5K posts
- 7. #SpaceMarine2 N/A
- 8. South Korea 149K posts
- 9. NBA Street N/A
- 10. Brad Holmes N/A
- 11. Mandy 16.6K posts
- 12. #wednesdaymotivation 4,839 posts
- 13. Jay Z 1,254 posts
- 14. Hump Day 20K posts
- 15. Good Wednesday 34.3K posts
- 16. Happy Hump 12.4K posts
- 17. #Wednesdayvibe 2,444 posts
- 18. Marcedes Lewis 1,157 posts
- 19. Olandria 35.1K posts
- 20. Cookbook 2,227 posts
你可能會喜歡
-
Priyank Kharge / ಪ್ರಿಯಾಂಕ್ ಖರ್ಗೆ
@PriyankKharge -
Veena Kashappanavar
@VVKashappanavar -
KH Muniyappa
@KHMuniyappaklr -
Sharanabasappa Darshanapur
@SBDarshanapur -
Ramalinga Reddy
@RLR_BTM -
Laxmi Hebbalkar
@laxmi_hebbalkar -
M B Patil
@MBPatil -
Eshwar Khandre
@eshwar_khandre -
B Z Zameer Ahmed Khan
@BZZameerAhmedK -
Dr. Sharan Prakash Patil
@S_PrakashPatil -
UT Khader
@utkhader -
Dr H C Mahadevappa(Buddha Basava Ambedkar Parivar)
@CMahadevappa -
Saleem Ahmed
@SaleemAhmadINC -
Dr Yathindra Siddaramaiah
@Dr_Yathindra_S -
DK Suresh
@DKSureshINC
Something went wrong.
Something went wrong.